ಐಎಂಎ ಪ್ರಕರಣಕ್ಕೆ ಕ್ಲಿನ್ ಚಿಟ್ ಕೊಟ್ಟ ಅಧಿಕಾರಿಗಳು ಔಟ್!
ಐಎಂಎ ಬಹುಕೋಟಿ ವಂಚನೆ ಪ್ರಕರಣ/ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು/ ಕೇಸ್ ಕ್ಲೋಸ್ ಮಾಡಿದ ಆರೋಪದ ಮೇಲೆ ಸಸ್ಪೆಂಡ್/ ಸಿಬಿಐ ಅಂಗಳದಲ್ಲಿರುವ ಪ್ರಕರಣ
ಬೆಂಗಳೂರು(ಅ. 19) ಐಎಂಎ ವಂಚನೆ ತನಿಖೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಲು ಸರ್ಕಾರ ಆದೇಶ ನೀಡಿದೆ.
ಐಎಂಎ ಠೇವಣಿದಾರರಿಗೆ ಹಣ ಹಿಂದಿರುಗಿಸಲು ತೆಗೆದುಕೊಂಡ ಕ್ರಮ ಏನು?
ಕಾರಣವಿಲ್ಲದೆ ಕೇಸ್ ಕ್ಲೋಸ್ ಮಾಡುವ ಆರೋಪದ ಮೇಲೆ ಎಸ್ಐ ರಮೇಶ್ ಸೇರಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.