11:42 PM (IST) Jun 01

Karnataka News Live ಆರ್‌ಸಿಬಿ ಫೈನಲ್ ಕ್ರೇಜ್, ಬೆಂಗಳೂರಿನ ಬಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್

ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಲೇ ಬೆಂಗಳೂರಿನಲ್ಲಿ ಕ್ರೇಜ್ ಹೆಚ್ಚಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಬುಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್ ಆಗಿದೆ.

Read Full Story
11:19 PM (IST) Jun 01

Karnataka News Live ತಪ್ಪು ಮಾಹಿತಿಯನ್ನು ಪತ್ತೆಹಚ್ಚುವ AI - ಸತ್ಯಕ್ಕಾಗಿ ಟೆಕ್ ಯುದ್ಧ!

AI ಸುಳ್ಳು ಸುದ್ದಿ ವಿರುದ್ಧ ಪ್ರಮುಖ ರಕ್ಷಣೆಯಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ತಿಳಿಯಿರಿ.

Read Full Story
11:12 PM (IST) Jun 01

Karnataka News Live ಸನ್‌ರೂಫ್ ತೆರೆದು ನಿಂತುಕೊಂಡು ಪ್ರಯಾಣಿಸುತ್ತೀರಾ? ಡೇಂಜರ್ ಕಾರಣ ತಿಳಿಸಿದ ಪೊಲೀಸ್

ಸನ್‌ರೂಫ್ ಫೀಚರ್ ಕಾರಿನಲ್ಲಿ ತೆರಳುವಾಗ ಮಕ್ಕಳು, ಯುವ ಸಮೂಹ ಸೇರಿದಂತೆ ಹಲವರು ನಿಂತುಕೊಂಡು ಪ್ರಯಾಣ ಅಸ್ವಾದಿಸುತ್ತಾರೆ. ಹೀಗೆ ತೆರಳುತ್ತಿದ್ದ ಕಾರನ್ನು ತಡೆದ ಪೊಲೀಸ್ ಇದರ ಅಪಾಯವನ್ನು ಪೋಷಕರಿಗೆ ತಿಳಿಸಿದ್ದಾರೆ.

Read Full Story
10:10 PM (IST) Jun 01

Karnataka News Live ಟರ್ಬುಲೆನ್ಸ್‌ನಿಂದ ನಿಯಂತ್ರಣಕ್ಕೆ ಸಿಗದ ಇಂಡಿಗೋ ವಿಮಾನ, ಪ್ರಯಾಣಿಕರ ಚೀರಾಟ ದೃಶ್ಯ ಸೆರೆ

ಜೈಪುರ್ ಡೆಲ್ಲಿ ಇಂಡಿಗೋ ವಿಮಾನ ಭಾರಿ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿದೆ. ಇನ್ನೇನು ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ವಿಮಾನ ನಿಯಂತ್ರಣಕ್ಕೆ ಸಿಕಿಲ್ಲ. ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ ಸೆರೆಯಾಗಿದೆ.

Read Full Story
09:16 PM (IST) Jun 01

Karnataka News Live ಮಳೆಯಿಂದ ಸ್ಥಗಿತಗೊಂಡ ಪಂಜಾಬ್-ಮುಂಬೈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಪ್ರಯೋಜನವಾಗುತ್ತಾ?

ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಟಾಸ್ ಬೆನ್ನಲ್ಲೇ ಮಳೆಯಿಂದ ಸ್ಥಗಿತಗೊಂಡಿದೆ. ಈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಲಾಭವಾಗುತ್ತಾ? ಲಾಭ ನಷ್ಟದ ಲೆಕ್ಕಾಚಾರವೇನು?

Read Full Story
09:05 PM (IST) Jun 01

Karnataka News Live EPFO 3.0 ಜಾರಿ - ಪಿಎಫ್ ಹಣವನ್ನು ATM ನಿಂದ ಡ್ರಾ ಮಾಡಿ! ಪಿಂಚಣಿ ಯೋಜನೆಗಳಿಗೂ ಲಿಂಕಿಂಗ್!

EPFO 3.0 ಪೋರ್ಟಲ್ ಜೂನ್ 2025 ರಲ್ಲಿ ಬಿಡುಗಡೆಯಾಗಲಿದ್ದು, ATM ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ, ಆಟೋ-ಕ್ಲೈಮ್ ಸೆಟಲ್‌ಮೆಂಟ್ ಮತ್ತು OTP ಆಧಾರಿತ ದೃಢೀಕರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಅಟಲ್ ಪಿಂಚಣಿ ಯೋಜನೆ ಮತ್ತು ಪಿಎಂಜೆಜೆಬಿವೈ ಸೇರಿದಂತೆ ಇತರ ಯೋಜನೆಗಳೊಂದಿಗೆ ಏಕೀಕರಣಗೊಳ್ಳಲಿದೆ.

Read Full Story
08:49 PM (IST) Jun 01

Karnataka News Live ಆರೋಪಿಯ ಫೋನ್‌ಪೇ ಬಳಸಿ ಬೆಟ್ಟಿಂಗ್‌ ಆಡಿದ ಆರೋಪ; ತುರುವೇಕೆರೆ SI ಸಂಗಪ್ಪ ಮೇಟಿ ಅಮಾನತು, ಏನಿದು ಪ್ರಕರಣ?

ತುರುವೇಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿ ಅವರನ್ನು ಬಂಧಿತನ ಫೋನ್‌ಪೇ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಬಂಧಿತನ ಮೊಬೈಲ್‌ನಿಂದ ಹಣ ತೆಗೆದು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Read Full Story
08:34 PM (IST) Jun 01

Karnataka News Live ಕೊರೊನಾ ಸೋಂಕು ಹೆಚ್ಚಳ - ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಇಲಾಖೆ!

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಶಾಲೆಗೆ ಕಳುಹಿಸದಂತೆ ಮತ್ತು ಪೂರ್ಣ ಗುಣಮುಖವಾದ ನಂತರವೇ ಶಾಲೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
Read Full Story
08:21 PM (IST) Jun 01

Karnataka News Live ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿದೆ ನಿಗೂಢ ಸಂಕೇತ, ಪ್ರತಿ 44 ನಿಮಿಷಕ್ಕೆ ಸಿಗ್ನಲ್

ಬಾಹ್ಯಾಕಾಶದಿಂದ ವಿಚಿತ್ರ ವಸ್ತೊಂದು ನಿಗೂಢ ಸಂಕೇತಗಳನ್ನು ಭೂಮಿಗೆ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಭೂಮಿಗೆ ಕಳುಹಿಸಲಾಗುತ್ತಿದೆ. ಈ ರೀತಿ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ನೀಡಲಾಗುತ್ತಿದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು?

Read Full Story
08:09 PM (IST) Jun 01

Karnataka News Live ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು ₹11.5 ಲಕ್ಷ ಕಳ್ಳತನ

ನೆಲಮಂಗಲದಲ್ಲಿ ಕಾರು ನಿಲ್ಲಿಸಿ ಮಿಕ್ಸಿ ರಿಪೇರಿ ಮಾಡಿಸಲು ಹೋದಾಗ, ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ಹಣ ಕದ್ದೊಯ್ದ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕಳ್ಳತನ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
08:00 PM (IST) Jun 01

Karnataka News Live ಮುಟ್ಟಿನ ಕಪ್​ ಬಳಸ್ತಾ ಇದ್ದೀರಾ? ಎಚ್ಚರ ತಪ್ಪಿದರೆ ಪ್ರಾಣಕ್ಕೆ ಅಪಾಯ - ವೈದ್ಯೆ ಹೇಳಿದ ಎಚ್ಚರಿಕೆ ಕೇಳಿಬಿಡಿ

ಮುಟ್ಟಿನ ಕಪ್​ ಅಥವಾ ಮೆನ್ಸ್ಟ್ರುವಲ್ ಕಪ್ ಬಳಕೆ ಮಾಡುವವರು ಈ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ವೈದ್ಯೆಯ ಈ ಮಾತನ್ನು ಕೇಳಿ...

Read Full Story
07:39 PM (IST) Jun 01

Karnataka News Live ಉಕ್ರೇನ್‌ನಿಂದ ರಷ್ಯಾ ವಾಯುನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ! ತೀವ್ರ ನಷ್ಟ

ಉಕ್ರೇನ್ ತನ್ನ ಗಡಿಯಾಚೆಗಿನ ರಷ್ಯಾದ ವಾಯುನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ ನಡೆಸಿದೆ. ಸೈಬೀರಿಯಾದಲ್ಲಿರುವ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡ ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಯುದ್ಧ ಬಾಂಬರ್‌ಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
Read Full Story
07:17 PM (IST) Jun 01

Karnataka News Live ಐಪಿಎಲ್ 2025 ಲಾಂಗೆಸ್ಟ್ ಸಿಕ್ಸ್; ಕೊಹ್ಲಿ ಕೈಕೊಟ್ಟರೂ ಸ್ಥಾನ ಗಿಟ್ಟಿಸಿದ RCB ಏಕೈಕ ಆಟಗಾರ

ಐಪಿಎಲ್ 2025 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ನೋಡೋಣ. ಇದರಲ್ಲಿ ಒಬ್ಬ ಆರ್‌ಸಿಬಿ ಪ್ಲೇಯರ್ ಕೂಡ ಇದ್ದಾರೆ.

Read Full Story
07:11 PM (IST) Jun 01

Karnataka News Live ಸುರೇಶ್ ರೈನಾಗೆ ಲಾಂಗ್ ಹಿಡಿಯುವ ಸ್ಟೈಲ್‌ನಲ್ಲಿ ಬ್ಯಾಟ್ ಹಿಡಿಯಲು ಕಲಿಸಿದ ಶಿವಣ್ಣ, ವಿಡಿಯೋ

ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ಸ್ಟೈಲ್‌ಗೆ ಸರಿಸಾಟಿ ಇಲ್ಲ. ಇತ್ತ ಕ್ರಿಕೆಟ್ ಫೀಲ್ಡ್‌ನಲ್ಲಿ ಸುರೇಶ್ ರೈನಾ ಕ್ಯಾಚ್ ಹಿಡಿಯು ರೀತಿಗೆ ಸರಿಸಾಟಿ ಇಲ್ಲ. ಇವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕ್ರಿಕೆಟ್ ಬ್ಯಾಟನ್ನೇ ಲಾಂಗ್ ರೀತಿ ಹಿಡಿದರೆ ಹೇಗಿರುತ್ತೆ? ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Read Full Story
06:35 PM (IST) Jun 01

Karnataka News Live ಲವ್ ಜಿಹಾದ್ ವಿರುದ್ಧ ಸಹಾಯವಾಣಿಗೆ ವರ್ಷ; 'ಮಠ, ದೇವಾಲಯಗಳಿಗೆ ಹಣ ನೀಡೋದು ಸಾಕು ಎಂದಿದ್ದೇಕೆ ಮುತಾಲಿಕ್?

ಶ್ರೀರಾಮಸೇನೆಯ ಲವ್ ಜಿಹಾದ್ ಸಹಾಯವಾಣಿಯ ವಾರ್ಷಿಕೋತ್ಸವದಲ್ಲಿ ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ವಿರುದ್ಧ ಹೋರಾಡಲು ಕರೆ ನೀಡಿದರು ಮತ್ತು ಮಠಗಳಿಗೆ ಹಣ ನೀಡುವ ಬದಲು ಹಿಂದೂ ಪರ ಕೆಲಸ ಮಾಡುವವರಿಗೆ ಸಹಾಯ ಮಾಡುವಂತೆ ಹೇಳಿದರು.
Read Full Story
06:25 PM (IST) Jun 01

Karnataka News Live ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ ನಿರ್ದೇಶಕ,ನಟಿ ಸರ್ವಿನ್ ಚಾವ್ಲಾ ಹೇಳಿದ ಸಿನಿ ಘಟನೆ

ಕಚೇರಿ ಡೂರ್ ತೆಗೆದಿದ್ದೇ ತಡ, ನಿರ್ದೇಶಕ ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ. ಅಂದು ಆ ನಿರ್ದೇಶಕನ ಕಚೇರಿಯಲ್ಲಿ ನಡೆದಿದ್ದೇನು? ಖ್ಯಾತ ನಟಿ ಸರ್ವೀನ್ ಚಾವ್ಲಾ ಬಾಲಿವುಡ್ ಕಾಸ್ಟಿಂಗ್ ಕೌಚ್ ಕುರಿತು ತೆರೆದಿಟ್ಟಿದ್ದಾರೆ.

Read Full Story
06:15 PM (IST) Jun 01

Karnataka News Live ಟ್ರಂಪ್ ಹೇಳಿಕೆ ಬಗ್ಗೆ ಮೋದಿ ಮೌನವೇಕೆ ಎಂದ ಜೈರಾಮ್ ರಮೇಶ್

ಭಾರತ-ಪಾಕಿಸ್ತಾನ ಸಂಘರ್ಷದ ನಡುವೆ ಟ್ರಂಪ್ ಮಧ್ಯಸ್ಥಿಕೆ ಹೇಳಿಕೆಗಳ ಬಗ್ಗೆ ಮೌನವಾಗಿರುವುದಕ್ಕೆ ಜೈರಾಮ್ ರಮೇಶ್ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳ ಕುರಿತು ಸಿಡಿಎಸ್ ಚೌಹಾಣ್ ಅವರ ಬಹಿರಂಗಪಡಿಸುವಿಕೆಯ ನಂತರ ವಿಶೇಷ ಸಂಸತ್ ಅಧಿವೇಶನದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.

Read Full Story
06:07 PM (IST) Jun 01

Karnataka News Live ಹಟ್ಟಿ ಚಿನ್ನದ ಗಣಿಯಲ್ಲಿ ದುರಂತ - 2800 ಅಡಿ ಆಳದಿಂದ ಕಾರ್ಮಿಕನ ಮೃತದೇಹ ಹೊರತೆಗೆದ ಸಿಬ್ಬಂದಿ!

ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಮೈನಿಂಗ್ ವೇಳೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. 2800 ಅಡಿ ಆಳದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಕಾರ್ಮಿಕ ಸಂಘಟನೆಗಳು ಒಂದು ಕೋಟಿ ಪರಿಹಾರಕ್ಕೆ ಆಗ್ರಹಿಸಿವೆ.
Read Full Story
05:34 PM (IST) Jun 01

Karnataka News Live ಹೇಮಾವತಿ ಲಿಂಕ್ ಕೆನಾಲ್ ವಿರೋಧ - ನನ್ನ ಮಕ್ಕಳ ಮೇಲಾಣೆ ರಾಜಕೀಯ ಮಾಡ್ತಿಲ್ಲ; ಶಾಸಕ ಸುರೇಶ್ ಗೌಡ

ತುಮಕೂರು ಜಿಲ್ಲೆಗೆ ನೀರಿನ ಹಂಚಿಕೆ ವಿಚಾರದಲ್ಲಿ ಹೇಮಾವತಿ ಲಿಂಕ್ ಕಾಲುವೆ ಯೋಜನೆಯನ್ನು ಶಾಸಕ ಬಿ. ಸುರೇಶ್‌ಗೌಡ ವಿರೋಧಿಸಿದ್ದಾರೆ. ರಾಮನಗರಕ್ಕೆ ನೀರು ಹರಿಸಿದರೆ ತುಮಕೂರಿಗೆ ಒಂದು ಹನಿಯೂ ನೀರು ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಐಐಎಸ್‌ಸಿ ತಜ್ಞರಿಂದ ಸಮೀಕ್ಷೆ ನಡೆಸಿ.

Read Full Story
05:34 PM (IST) Jun 01

Karnataka News Live ಮುಲ್ಲಪೆರಿಯಾರ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಟ್ಟ ಕೇರಳ

ತಮಿಳುನಾಡು ಕೃಷಿಗಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಪಡೆಯಲು ಪ್ರಾರಂಭಿಸಿದೆ. 120 ದಿನಗಳವರೆಗೆ ಸೆಕೆಂಡಿಗೆ 300 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಐದು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲಿದೆ.
Read Full Story