Asianet Suvarna News Asianet Suvarna News

ಮಾದರಿ ಕ್ರಿಕೆಟಿಗ ಪೂಜಾರ ಮೇಲೆ ನಂಬಿಕೆ ಕಳೆದುಕೊಂಡ ಫ್ಯಾನ್ಸ್!

ಟೀಂ ಇಂಡಿಯಾದ ಆಧಾರ ಸ್ಥಂಭ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಎದುರಾಳಿ ಸ್ಲೆಡ್ಜಿಂಗ್ ಮಾಡಿದರೂ ಒಂದು ಮಾತು ಆಡದ ಪೂಜಾರಗೆ ವಿಶ್ವಕ್ರಿಕೆಟ್‌ನಲ್ಲಿ ವಿಶೇಷ ಗೌರವವಿದೆ. ಆದರೆ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಪೂಜಾರ ಮೇಲಿನ ಗೌರವ ನುಚ್ಚು ನೂರಾಗಿದೆ. ಅಷ್ಟಕ್ಕೂ ಪೂಜಾರ ಹೀಗೆ ಮಾಡಿದ್ದೇಕೆ? ಇಲ್ಲಿದೆ ನೋಡಿ.

ಟೀಂ ಇಂಡಿಯಾದ ಆಧಾರ ಸ್ಥಂಭ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಎದುರಾಳಿ ಸ್ಲೆಡ್ಜಿಂಗ್ ಮಾಡಿದರೂ ಒಂದು ಮಾತು ಆಡದ ಪೂಜಾರಗೆ ವಿಶ್ವಕ್ರಿಕೆಟ್‌ನಲ್ಲಿ ವಿಶೇಷ ಗೌರವವಿದೆ. ಆದರೆ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಪೂಜಾರ ಮೇಲಿನ ಗೌರವ ನುಚ್ಚು ನೂರಾಗಿದೆ. ಅಷ್ಟಕ್ಕೂ ಪೂಜಾರ ಹೀಗೆ ಮಾಡಿದ್ದೇಕೆ? ಇಲ್ಲಿದೆ ನೋಡಿ.

Video Top Stories