ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..!
state Feb 19, 2020, 12:28 PM IST
ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಅದರಲ್ಲೂ ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಇದೀಗ ಹೊಸ ಕಥಾ ಹಂದರವನ್ನು ಇಟ್ಟುಕೊಂಡು 'ಮನಸಾರೆ' ಎನ್ನುವ ಸೀರಿಯಲ್ ಬರಲಿದೆ. ಫೆ. 24 ರಿಂದ ಪ್ರಸಾರವಾಗಲಿದೆ.
Small Screen Feb 16, 2020, 2:28 PM IST
ಬೆಂಗಳೂರಿನ ಅತಿ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ 12 ಪ್ರಮುಖ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದ್ದು, ಒಂದು ವೇಳೆ ಈ ನೀತಿ ಕಾರ್ಯರೂಪಕ್ಕೆ ಬಂದರೆ ಇದು ದೇಶದಲ್ಲೇ ಮೊಟ್ಟಮೊದಲ ಪ್ರಯೋಗವಾಗಲಿದೆ.
Karnataka Districts Feb 13, 2020, 12:14 PM IST
ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆ ಹೆಚ್ಚಾದ ಲಾಬಿ; ವಿವಿಧ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿರುವ ಸಚಿವಾಕಾಂಕ್ಷಿಗಳು; ಸಿಎಂ ಭೇಟಿಯಾದ ಆರ್. ಶಂಕರ್
Politics Feb 4, 2020, 1:59 PM IST
ವಾಹನ ಸವಾರರೇ ಸಿಗ್ನಲ್ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್ನಲ್ಲೇ ಕಾಯಬೇಕಾಗುತ್ತದೆ! ಹೌದು, ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ‘ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ’ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.
state Feb 4, 2020, 10:15 AM IST
ಶಹೀನ್ಬಾಗ್ ಹೋರಾಟ ಕಾಂಗ್ರೆಸ್, ಆಪ್ ಕುತಂತ್ರ: ಮೋದಿ| ಕಾಕತಾಳೀಯ ಹೋರಾಟ ಅಲ್ಲ| ಇದು ದೇಶದ ಸೌಹಾರ್ದ ಹಾಳು ಮಾಡಲು ನಡೆಸಿರುವ ಪ್ರಯೋಗ
India Feb 4, 2020, 8:58 AM IST
ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಧಾನ ಸ್ಫೋಟ ಗೊಂಡಿದೆ. ಮಂತ್ರಿ ಸ್ಥಾನಕ್ಕಾಗಿ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸಚಿವರು ಮುಂದಾಗಿದ್ದಾರೆ. ಇತ್ತ ಬಜೆಟ್ನಲ್ಲಿ ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ಪೀಪ್ ಮಾಡಿದೆ. ಫೆಬ್ರವರಿ 2ರ ಭಾನುವಾರ ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
News Feb 2, 2020, 5:10 PM IST
ತಮ್ಮ ‘ಮಿಣಿ ಮಿಣಿ’ ಪದ ಪ್ರಯೋಗವನ್ನು ಟ್ರೋಲ್ ಮಾಡಿರುವ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಿಣಿ ಮಿಣಿ ಪದದ ಅರ್ಥವನ್ನು ತಿಳಿಸಿದ್ದಾರೆ.
Karnataka Districts Jan 28, 2020, 1:23 PM IST
ಹಿಂದೊಮ್ಮೆ ಆನ್ ಲೈನ್ ಗೆ ಹಣ ಹಾಕುತ್ತೇವೆ ಎಂದು ಹೇಳಿ ಹೊಟೆಲ್ ಮಾಲೀಕನಿಂದ ಕಾರ್ಡ್, ಓಟಿಪಿ ಎಲ್ಲ ಮಾಹಿತಿ ಪಡೆದುಕೊಂಡು ವಂಚನೆ ಮಾಡಿದ್ದ ಪ್ರಕರಣ ಸುದ್ದಿಯಾಗಿತ್ತು. ಈ ಸಾರಿ ಮತ್ತೆ ಬೇರೆ ತಂತ್ರವನ್ನು ಕಳ್ಳರು ಪ್ರಯೋಗ ಮಾಡಿದ್ದಾರೆ.
CRIME Jan 27, 2020, 6:41 PM IST
ತೆಲಂಗಾಣ ಮತಗಟ್ಟೆಗಳಲ್ಲಿ ಫೇಸ್ ರೆಕಗ್ನಿಷನ್ ಪ್ರಯೋಗ| ಮತದಾರರಿಗೆ ತಿಳಿಸದೇ ನಡೆಸಿದ ಅಧಿಕಾರಿಗಳು| ಕೆಲವು ಮತದಾರರ ಗುರುತಿಸಲು ಆ್ಯಪ್ ವಿಫಲ
India Jan 24, 2020, 4:47 PM IST
ಸಾಮಾಜಿಕ ಪ್ರಯೋಗ, ಟ್ವಿಟರ್ ಫಾಲೋವರ್ಸ್ಗೆ 65 ಕೋಟಿ ನೀಡಲು ಮುಂದಾದ ಕೋಟ್ಯಾಧಿಪತಿ| ಕಳೆದ ವರ್ಷವೂ 6.5 ಕೋಟಿ ಹಂಚಿದ್ದ ಯುಸಾಕೂ ಮೆಯಿಜಾವಾ| ಒಂದು ಟ್ವೀಟ್, 40 ಲಕ್ಷ ರೀಟ್ವೀಟ್
International Jan 11, 2020, 3:59 PM IST
ಇತ್ತೀಚೆಗೆ ಕಾಂಗ್ರೆಸ್ ಅಣಕು ಉದ್ಘಾಟನೆಯ ಮೂಲಕ ಬಿಜೆಪಿಗರಿಗೆ ಟಾಂಗ್ ಕೊಟ್ಟಿತ್ತು. ಇದೀಗ ಕಾಂಗ್ರೆಸ್ಗೆ ಸೆಡ್ಡು ಹೊಡೆದಿರುವ ಬಿಜೆಪಿ ಪಡೆ ಮಂಗಳೂರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತುಕೆರೆ ಆಶ್ರಯ ಮನೆ ಯೋಜನೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ವಿರುದ್ಧ ಸೋಷಿಯಲ್ ವಾರ್ ಆರಂಭಿಸಿದೆ.
Karnataka Districts Jan 8, 2020, 1:55 PM IST
ದಿ 2020 ಟ್ಯಾಲೆಂಟ್ ಟೆಕ್ನಾಲಜಿ ಔಟ್ಲುಕ್’ ಅಧ್ಯಯನದಲ್ಲಿ ಪ್ರತಿವರ್ಷ ಸಂಸ್ಥೆಗಳಿಂದ ಹೊರಹೋಗುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಗಳಿಗೆ ನೇಮಕಾತಿ ಪ್ರಕ್ರಿಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ, ಟ್ಯಾಲೆಂಟ್ ಹೊಂದಿರುವ ಅಭ್ಯರ್ಥಿಗಳನ್ನು ಆಕರ್ಷಿಸುವುದು ಕಷ್ಟಕರವಾಗಿದೆ. ಹೀಗಾಗಿ 2020ರಲ್ಲಿ ಕಂಪೆನಿಗಳು ಉದ್ಯೋಗಿಗಳನ್ನು ಹುಡುಕುವ ಬದಲು ಆಕರ್ಷಿಸುವ ಕಾರ್ಯಕ್ಕೆ ಒತ್ತು ನೀಡಲಿವೆಯಂತೆ.
Private Jobs Jan 4, 2020, 12:51 PM IST
ಶಾಸಕರಾಗಿ ಆಯ್ಕೆಯಾದ 24 ಗಂಟೆಯೊಳಗೆ ಸಚಿವರಾಗಿ ತೋರಿಸ್ತೀವಿ ಎಂದಿದ್ದವರಿಗೆ 24 ದಿನಗಳು ಕಳೆದರೂ ಮಂತ್ರಿ ಭಾಗ್ಯ ಒಲಿದು ಬಂದಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರಲು ವಿವಿಧ ತಂತ್ರಗಳನ್ನು ನೂತನ ಶಾಸಕರು ಪ್ರಯೋಗಿಸುತ್ತಿದ್ದಾರೆ.
Politics Jan 1, 2020, 1:03 PM IST
'ಅವನೇ ಶ್ರೀಮನ್ನಾರಾಯಣ' ಒಂದ್ ಅದ್ಭುತ ಪ್ರಯೋಗದ ಸಿನಿಮಾ. ಪುರಾಣದಲ್ಲಿರೋ ಅದ್ಭುತ ಕಥೆಯನ್ನ ಹೆಕ್ಕಿ ತಂದು ಮಾಡ್ರನ್ ರೂಪದಲ್ಲಿ ಕುತೂಹಲಕರವಾಗಿ ಹೇಳಿರೋದು ಈ ಚಿತ್ರ ಹೆಗ್ಗಳಿಕೆ. ಸಮುದ್ರ ಮಂಥನದ ಆ ಕಥೆನೇ ಈ ಚಿತ್ರದ ಪ್ರಮುಖ ವಿಷಯ. ಅದನ್ನ ಈ ಕಾಲಕ್ಕೆ ಕುತೂಹಲಕರವಾಗಿ ಕೊಟ್ಟಿರೋದು ಈ ಚಿತ್ರದ ಪ್ರಯೋಗದ ಪ್ರಮುಖ ಅಂಶ.ಚಿತ್ರ ನೋಡಿದ ಪ್ರೇಕ್ಷಕರು ಹೇಳೋದೇನು? ಇಲ್ಲಿದೆ ನೋಡಿ.
Sandalwood Dec 28, 2019, 10:36 AM IST