ಮಂತ್ರಿಗಿರಿ ಪಡೆಯಲು ನೂತನ ಶಾಸಕರಿಂದ ಹೊಸ ತಂತ್ರ!
ಶಾಸಕರಾಗಿ ಆಯ್ಕೆಯಾದ 24 ಗಂಟೆಯೊಳಗೆ ಸಚಿವರಾಗಿ ತೋರಿಸ್ತೀವಿ ಎಂದಿದ್ದವರಿಗೆ 24 ದಿನಗಳು ಕಳೆದರೂ ಮಂತ್ರಿ ಭಾಗ್ಯ ಒಲಿದು ಬಂದಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರಲು ವಿವಿಧ ತಂತ್ರಗಳನ್ನು ನೂತನ ಶಾಸಕರು ಪ್ರಯೋಗಿಸುತ್ತಿದ್ದಾರೆ.
ಬೆಂಗಳೂರು (ಜ.01): ಶಾಸಕರಾಗಿ ಆಯ್ಕೆಯಾದ 24 ಗಂಟೆಯೊಳಗೆ ಸಚಿವರಾಗಿ ತೋರಿಸ್ತೀವಿ ಎಂದಿದ್ದವರಿಗೆ 24 ದಿನಗಳು ಕಳೆದರೂ ಮಂತ್ರಿ ಭಾಗ್ಯ ಒಲಿದು ಬಂದಿಲ್ಲ.
ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರಲು ವಿವಿಧ ತಂತ್ರಗಳನ್ನು ನೂತನ ಶಾಸಕರು ಪ್ರಯೋಗಿಸುತ್ತಿದ್ದಾರೆ.
ಮಂತ್ರಿಯಾಗುವವರೆಗೆ ವಿಧಾನಸಭಾ ಕಲಾಪದಲ್ಲಿ ಭಾಗವಹಿಸಲ್ಲ ಎಂದು ನಿರ್ಧರಿಸುವ ಜೊತೆಗೆ, ಮತ್ತೊಂದು ತಂತ್ರದ ಮೊರೆ ಹೋಗಿದ್ದಾರೆ. ಇಲ್ಲಿದೆ ಡೀಟೆಲ್ಸ್...