ಬೆಂಗಳೂರು (ನ. 12) ಮೇಘನಾರಾಜ್ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿದೆ. ಮಗುವಿನ ಮಗ್ಗೆ ಮಾತನಾಡಿದ ಮೇಘನಾ ತಾಯಿ-ಮಗನ ವಾತ್ಸಲ್ಯದ ಬಗ್ಗೆ ಮಾತನಾಡಿದ್ದಾರೆ.
Sandalwood Nov 12, 2020, 8:52 PM IST
ಜಿರಂಜೀವಿ ಸರ್ಜಾ ಪುತ್ರ ಅಂದ್ಮೇಲೆ ಎಲ್ಲವೂ ಸ್ಪೆಷಲ್ ಆಗಿರಬೇಕು. ಶೀಘ್ರದಲ್ಲಿಯೇ ನಾಮಕರಣ ಮಾಡುವ ನಿರ್ಧಾರ ಮಾಡಿದ್ದಾರೆ ಹಾಗೂ ಮಗುವಿಗೆ ಕೂಡಿ ಬಂದಿರುವ ಅಕ್ಷರ ಯಾವುದು ಎಂದು ಅಂದೇ ರಿವೀಲ್ ಮಾಡಲಾಗುತ್ತದೆ ಎಂದಿದ್ದಾರೆ ಮೇಘನಾ. ಚಿತ್ರರಂಗಕ್ಕೆ ಮೇಘನಾ ಕಮ್ಬ್ಯಾಕ್ ಮಾಡುತ್ತಾರಾ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. Show must go on. ನಟನೆಯೇ ನನ್ನ ಜೀವನ. ನಾನು ಮತ್ತೆ ಅಭಿನಯಿಸುತ್ತೇನೆ, ಚಿರು ಆಸೆ ಕೂಡ ಅದೇ ಆಗಿತ್ತು. ಮುಂದೆ ನಾನು ಅಂದು ಕೊಂಡಂತೆ ಆಗತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಏನೋ ಒಂದು ಆಗುತ್ತೆ, ಚಿರು ಎಲ್ಲವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ, ಎಂದು ಪತಿಯನ್ನು ನೆನೆದ ಪತ್ನಿ.
Sandalwood Nov 12, 2020, 3:34 PM IST
ಸ್ಯಾಂಡಲ್ವುಡ್ ಸ್ಟಾರ್ ಕಿಡ್ ಪಟ್ಟಿಗೆ ಎಂಟ್ರಿ ಕೊಡಲಿರುವ ಜೂನಿಯರ್ ಚಿರುಗೆ ಗದಗದಿಂದ ವಿಶೇಷವಾದ ತೊಟ್ಟಿಲು ಉಡುಗೊರೆಯಾಗಿ ಬಂದಿದೆ. ಈ ತೊಟ್ಟಿಲಿನ ಮೇಲೆ ಮಹಾಭಾರತ ಹಾಗೂ ರಾಮಾಯಣದ ಚಿತ್ತಾರಗಳಿದ್ದು, ವಕೀಲೆ ವನಿತಾ ಎಂಬುವವರು ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. ತೊಟ್ಟಿಲು ಶಾಸ್ತ್ರ ಪ್ರಾರಂಭವಾಗುವ ಮುನ್ನ ಗಂಗೆ ಪೂಜೆ ಹಾಗೂ ರುಬ್ಬುವ ಕಲ್ಲಿಗೆ ಪೂಜೆ ಸಲ್ಲಿಸಲಾಗಿತ್ತು. ತೊಟ್ಟಿಲಿಗೆ ವಿಶೇಷವಾದ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು.
Sandalwood Nov 12, 2020, 3:19 PM IST
ಜೂನಿಯರ್ ಚಿರುಗೆ ಜನ್ಮ ಕೊಟ್ಟ ಬಳಿಕ ಮೊದಲ ಬಾರಿಗೆ ಮಾಧ್ಯಮ ಎದುರು ಮಾತನಾಡಿದ ನಟಿ ಮೇಘನಾ ರಾಜ್ ತಾಯಿತನದ ಬಗ್ಗೆ ಹಾಗೂ ಚಿರು ಆಡದ ಪವರ್ಫುಲ್ ಮಾತುಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅಭಿಮಾನಿ ವನಿತಾ ಗದಗದಿಂದ ಮಾಡಿಸಿಕೊಂಡು ತಂದ ತೊಟ್ಟಿಲಿಗೆ ಇಂದು ಶಾಸ್ತ್ರ ಮಾಡಲಾಗಿತ್ತು. ಧ್ರುವ ಸರ್ಜಾ ತಯಾರಿ ಮಾಡಿಸಿದ 10 ಲಕ್ಷದ ಬೆಲೆಯ ಬೆಳ್ಳಿ ತೊಟ್ಟಿಲು ಬಗ್ಗೆ ಮೇಘನಾ ಏನು ಹೇಳಿದ್ದಾರೆ ನೋಡಿ..
Sandalwood Nov 12, 2020, 3:05 PM IST
ಚಿರು- ಮೇಘನಾ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಗದಗದಿಂದ ವಿಶೇಷ ತೊಟ್ಟಿಲನ್ನು ತರಿಸಲಾಗಿದೆ. ಗುತ್ತಲ್ ವನಿತಾ ಎಂಬುವವರು ಈ ವಿಶೇಷ ತೊಟ್ಟಿಲನ್ನು ತಯಾರಿಸಿದ್ದಾರೆ.
Entertainment Nov 12, 2020, 2:28 PM IST
ನಟಿ ಮೇಘನಾ ರಾಜ್ ಮನೆಯಲ್ಲಿ ಶಾಸ್ತ್ರ ಸಂಪ್ರದಾಯದ ಪ್ರಕಾರ ತೊಟ್ಟಿಲು ಶಾಸ್ತ್ರ ನೆರವೇರಿದೆ. ನಟಿ ಮೇಘನಾ ಹಾಗೂ ಸುಂದರ್ ರಾಜ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
Sandalwood Nov 12, 2020, 2:17 PM IST
ಸರ್ಜಾ ಕುಟುಂಬದ ನಾಲ್ಕನೇ ತಲೆಮಾರಿನ ಜೂನಿಯರ್ ಚಿರುಗೆ ವಿಶೇಷ ಉಡುಗೊರೆಯೊಂದು ಕಾಯುತ್ತಿದೆ. ಚಿಕ್ಕಪ್ಪ ಧ್ರುವ ಸರ್ಜಾ 10 ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ನೀಡಿದ್ದಾರೆ. ಈಗ ಅಭಿಮಾನಿಯೊಬ್ಬ ಕಲಘಟಿಗಿಯಲ್ಲಿ ವಿಶೇವಾದ ತೊಟ್ಟಲು ತಯಾರಿಸುತ್ತಿದ್ದಾರೆ. ಈ ತೊಟ್ಟಿಲು ನೋಡಲು ಯಶ್ ಪುತ್ರಿ ಐರಾಗೆ ಅಂಬರೀಶ್ ಮಾಡಿಸಿದ ರೀತಿಯೇ ಇದೆ. ಒಟ್ಟಿನಲ್ಲಿ ಜೂನಿಯರ್ಗೆ ಯಾವ ಕೊರತೆ ಆಗದಂತೆ ಅಭಿಮಾನಿಗಳು ಕೂಡ ಕಾಳಜಿ ವಹಿಸುತ್ತಿದ್ದಾರೆ.
Sandalwood Nov 10, 2020, 4:48 PM IST
ಚಿರಂಜೀವಿ ಅಗಲಿಕೆಯಿಂದ ನೊಂದಿರುವ ಸರ್ಜಾ ಹಾಗೂ ಸುಂದರ್ ರಾಜ್ ಫ್ಯಾಮಿಲಿ ತುಂಬಾನೇ ಕಷ್ಟದ ಸಮಯ ಎದುರಿಸುತ್ತಿದ್ದರು. ಮೇಘನಾ ಹಾಗೂ ಹುಟ್ಟಿರುವ ಜೂನಿಯರ್ ಆರೋಗ್ಯವಾಗಿರಬೇಕು. ಯಾವುದೇ ತೊಂದರೆ ಆಗಬಾರದು ಎಂದು ಸುಂದರ್ ರಾಜ್ ಹರಿಕೆ ಹೊತ್ತಿದ್ದರು. ಚಿಂಟು ಹುಟ್ಟಿದ್ದಾನೆ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಇಡೀ ಕರುನಾಡು ಸಂಭ್ರಮಿಸುತ್ತಿದೆ ಎಂದು ಹೇಳುತ್ತಾ ಸುಂದರ್ ರಾಜ್ ತಿಮ್ಮಪ್ಪನಿಗೆ ಹರಿಕೆ ತೀರಿಸಿದ್ದಾರೆ.
Sandalwood Nov 9, 2020, 3:49 PM IST
ಜೂನಿಯರ್ ಚಿರಂಜೀವಿ ಬರ ಮಾಡಿಕೊಂಡ ನಂತರ ತಾತ ಸುಂದರ್ ರಾಜ್ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹರಿಕೆ ತೀರಿಸಿದ್ದಾರೆ.
Sandalwood Nov 8, 2020, 4:24 PM IST
ಕಂದನ ಮುಗುಳು ನಗೆಯಲ್ಲಿ ನೋವು ಮರೆಯುತ್ತಿರುವ ಮೇಘನಾ ನಿಧಾನವಾಗಿ ನೋವು ಮರೆಯುತ್ತಿದ್ದಾರೆ. ಆದರೂ ಚಿರು ವಿಚಾರವಾಗಿ ಡೌಟ್ ಒಂದು ಮೇಘನಾ ಅವರನ್ನು ಕಾಡುತ್ತಿದೆ, ಏನದು?
Sandalwood Nov 1, 2020, 3:00 PM IST
ಸರ್ಜಾ ಕುಟುಂಬ ಕುಡಿ ಆಗಮಿಸಿ ನಂತರ ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಜಯನಗರದ ನಿವಾಸದಲ್ಲಿ ಮೇಘನಾ ಹಾಗೂ ಜೂನಿಯರ್ ವಿಶ್ರಾಂತಿ ಪಡೆಯುತ್ತಿದ್ದಾರೆ. ತಾತನಾಗಿರುವ ಸಂತೋಷದಲ್ಲಿ ಸುಂದರ್ ರಾಜ್ ಮೊಮ್ಮಗನ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ. ನವೆಂಬರ್ 1ರಂದು ಮೇಘನಾ ರಾಜ್ ಮಾಧ್ಯಮಗಳಲ್ಲಿ ಮಾತನಾಡುತ್ತಾರಂತೆ.
Sandalwood Oct 30, 2020, 5:08 PM IST
ಆಸ್ಪತ್ರೆಯಿಂದ ಮೇಘನಾ ಡಿಸ್ಚಾರ್ಜ್ | ಮಗುವಿನ ಮೂಗು ತುಂಬಾ ಚನ್ನಾಗಿದೆ | ಜೂನಿಯರ್ ಚಿರು ಬಗ್ಗೆ ಸುಂದರ ರಾಜ್ ಮಾತು
Sandalwood Oct 28, 2020, 7:16 PM IST
ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ಮೇಘನಾ ರಾಜ್ರನ್ನು ನೋಡಲು ಮಲಯಾಳಂನ ಸ್ಟಾರ್ ದಂಪತಿಯಾದ ನಜ್ರಿಯಾ ನಜೀಮ್ ಹಾಗೂ ಫಹಾದ್ ಫಾಸಿಲ್ ಭೇಟಿ ನೀಡಿದ್ದರು. ಮೇಘನಾ ಹಾಗೂ ನಜ್ರಿಯಾ ಹಲವು ವರ್ಷದ ಸ್ನೇಹಿತರಾಗಿದ್ದ ಕಾರಣ ಕೇರಳದಿಂದ ಕಾರಿನಲ್ಲಿಯೇ ಪ್ರಯಾಣಿಸಿ ಚಿರು-ಮೇಘನಾ ಮಗುವನ್ನು ನೋಡಲು ಬಂದಿದ್ದಾರೆ.
Sandalwood Oct 27, 2020, 3:32 PM IST
ಧ್ರುವ ಸರ್ಜಾ ಇನ್ನೊಂದು ಮುಖ ಹೆಚ್ಚಿನವರಿಗೆ ಗೊತ್ತಿಲ್ಲ. ಅಭಿಮಾನಿಗಳು ಅವರನ್ನು ಎಷ್ಟು ಹಚ್ಚಿಕೊಂಡಿದ್ದಾರೋ ಅಷ್ಟೇ ಧ್ರುವ ಸರ್ಜಾನೂ ಅಭಿಮಾನಿಗಳನ್ನು ಹಚ್ಚಿಕೊಂಡಿದ್ದಾರೆ.
Sandalwood Oct 26, 2020, 4:05 PM IST
ಸ್ಯಾಂಡಲ್ವುಡ್ ನಟ ಮೇಘನಾ ರಾಜ್ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 22 ಚಿರಂಜೀವಿ ಮೇಘನಾ ಎಂಗೇಜ್ಮೆಂಟ್ ದಿನ ಮಾತ್ರವಲ್ಲದೆ ಹಬ್ಬದ ದಿನವೂ ಆಗಿತ್ತು. ನಿಮಗೆ ಗೊತ್ತಾ ಜೂನಿಯರ್ ಚಿರು ಹುಟ್ಟಿರುವ ಗಳಿಗೆ ಎಷ್ಟು ಅಪೂರ್ವ ಎಂದು? ಆತನ ಜಾತಕದಲ್ಲಿರುವ ಆ ಯೋಗಗಳು ಯಾವುದು ಗೊತ್ತಾ?
Sandalwood Oct 25, 2020, 3:53 PM IST