ಮೊಮ್ಮಗ ಆಗಮನದ ನಂತರ ಹರಿಕೆ ತೀರಿಸಿದ ಸುಂದರ್ ರಾಜ್!
ಜೂನಿಯರ್ ಚಿರಂಜೀವಿ ಬರ ಮಾಡಿಕೊಂಡ ನಂತರ ತಾತ ಸುಂದರ್ ರಾಜ್ ತಿರುಮಲ ತಿರುಪತಿ ವೆಂಕಟೇಶ್ವರನಿಗೆ ಹರಿಕೆ ತೀರಿಸಿದ್ದಾರೆ.

<p>ಅಕ್ಟೋಬರ್ 22ರಂದು ಜೂನಿಯರ್ ಚಿರು ಅಲಿಯಾಸ್ ಚಿಂಟುನನ್ನು ಬರ ಮಾಡಿಕೊಂಡ ಸರ್ಜಾ ಹಾಗೂ ಸುಂದರ್ ರಾಜ್ ಫ್ಯಾಮಿಲಿ.</p>
ಅಕ್ಟೋಬರ್ 22ರಂದು ಜೂನಿಯರ್ ಚಿರು ಅಲಿಯಾಸ್ ಚಿಂಟುನನ್ನು ಬರ ಮಾಡಿಕೊಂಡ ಸರ್ಜಾ ಹಾಗೂ ಸುಂದರ್ ರಾಜ್ ಫ್ಯಾಮಿಲಿ.
<p>ಮಗಳು ಮೇಘನಾ ರಾಜ್ ಹಾಗೂ ಹೊಟ್ಟೆಯಲ್ಲಿದ್ದ ಜೂನಿಯರ್ಗೆ ಯಾವುದೇ ತೊಂದರೆ ಆಗದೆ, ಇಬ್ಬರೂ ಆರೋಗ್ಯವಾಗಿರಲಿ ಎಂದು ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದ ಸುಂದರ್ ರಾಜ್.</p>
ಮಗಳು ಮೇಘನಾ ರಾಜ್ ಹಾಗೂ ಹೊಟ್ಟೆಯಲ್ಲಿದ್ದ ಜೂನಿಯರ್ಗೆ ಯಾವುದೇ ತೊಂದರೆ ಆಗದೆ, ಇಬ್ಬರೂ ಆರೋಗ್ಯವಾಗಿರಲಿ ಎಂದು ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದ ಸುಂದರ್ ರಾಜ್.
<p>ನವೆಂಬರ್ 1ರಂದು ದೇವಾಲಯಕ್ಕೆ ಭೇಟಿ ನೀಡಿ ಮುಡಿ ಹರಿಕೆ ತೀರಿಸಿದ್ದಾರೆ.</p>
ನವೆಂಬರ್ 1ರಂದು ದೇವಾಲಯಕ್ಕೆ ಭೇಟಿ ನೀಡಿ ಮುಡಿ ಹರಿಕೆ ತೀರಿಸಿದ್ದಾರೆ.
<p>ಸಹೋದರಿ ಹಾಗೂ ತಾಯಿಯ ಜೊತೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.</p>
ಸಹೋದರಿ ಹಾಗೂ ತಾಯಿಯ ಜೊತೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
<p>ಹಲವು ತಿಂಗಳಿಂದ ಬೆಳಿಸಿದ ಗಡ್ಡವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.</p>
ಹಲವು ತಿಂಗಳಿಂದ ಬೆಳಿಸಿದ ಗಡ್ಡವನ್ನು ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ.
<p>ಮೇಘನಾ ರಾಜ್ ಸೀಮಂತದಲ್ಲಿ ಸೆರೆ ಹಿಡಿದ ಸಾಲ್ಟ್ ಆಂಡ್ ಪೆಪರ್ ಲುಕ್ ಇದು.</p>
ಮೇಘನಾ ರಾಜ್ ಸೀಮಂತದಲ್ಲಿ ಸೆರೆ ಹಿಡಿದ ಸಾಲ್ಟ್ ಆಂಡ್ ಪೆಪರ್ ಲುಕ್ ಇದು.
<p>ಜೂನಿಯರ್ ಆಗಮನವನ್ನು ಇಡೀ ಕರುನಾಡೇ ಸಂಭ್ರಮಿಸಿತ್ತು.</p>
ಜೂನಿಯರ್ ಆಗಮನವನ್ನು ಇಡೀ ಕರುನಾಡೇ ಸಂಭ್ರಮಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.