Asianet Suvarna News Asianet Suvarna News

ಕಲಾಪ ವೇಳೆ ಯಡಿಯೂರಪ್ಪ ‘ಕೈ’ಗೆ ಬಂದ ಚೀಟಿಯ ರಹಸ್ಯ!

ಬುಧವಾರ ಆರಂಭವಾದ ರಾಜ್ಯ ಬಜೆಟ್ ಅಧಿವೇಶನ ಕುತೂಹಲಕಾರಿ ಘಟನೆಗೆ ಸಾಕ್ಷಿಯಾಯಿತು. ಕಲಾಪದ ವೇಳೆ ಯಡಿಯೂರಪ್ಪ ಕೈಗೊಂದು ಚೀಟಿ ತಲುಪಿಸಲಾಗುತ್ತದೆ. ಬಿಎಸ್‌ವೈ ಅದನ್ನು ತೆರೆದು ಬಹಳ ಗಂಭೀರವಾಗಿ ಓದುತ್ತಾರೆ. ಏನಿತ್ತು ಆ ಚೀಟಿಯಲ್ಲಿ? ಯಾರು ಕೊಟ್ಟರು ಆ ಚೀಟಿ? ಇಲ್ಲಿದೆ ಅದರ ರಹಸ್ಯ...  

ಬುಧವಾರ ಆರಂಭವಾದ ರಾಜ್ಯ ಬಜೆಟ್ ಅಧಿವೇಶನ ಕುತೂಹಲಕಾರಿ ಘಟನೆಗೆ ಸಾಕ್ಷಿಯಾಯಿತು. ಕಲಾಪದ ವೇಳೆ ಯಡಿಯೂರಪ್ಪ ಕೈಗೊಂದು ಚೀಟಿ ತಲುಪಿಸಲಾಗುತ್ತದೆ. ಬಿಎಸ್‌ವೈ ಅದನ್ನು ತೆರೆದು ಬಹಳ ಗಂಭೀರವಾಗಿ ಓದುತ್ತಾರೆ. ಏನಿತ್ತು ಆ ಚೀಟಿಯಲ್ಲಿ? ಯಾರು ಕೊಟ್ಟರು ಆ ಚೀಟಿ? ಇಲ್ಲಿದೆ ಅದರ ರಹಸ್ಯ...