ಶಬರಿಮಲೆ ಅಯ್ಯಪ್ಪನ ಮುಂದೆ ಕಣ್ಣೀರಿಟ್ಟ ಐಜಿಪಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ಎದುರು ಐಜಿಪಿ ಶ್ರೀಜಿತ್ ಕಣ್ಣೀರಿಟ್ಟಿದ್ದಾರೆ. ಸನ್ನಿಧಾನಂಗಳದಲ್ಲಿ ಗಳಗಳನೆ ಅತ್ತಿದ್ದಾರೆ. ಅನ್ಯ ಕೋಮಿನ ಮಹಿಳೆಯರಿಗೆ ಐಜಿಪಿ ಶ್ರೀಜಿತ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪನ ಭಕ್ತರು ಅಭಿಯಾನ ಶುರು ಮಾಡಿದ್ದರು.  

Share this Video
  • FB
  • Linkdin
  • Whatsapp

ಶಬರಿಮಲೆ ಅಯ್ಯಪ್ಪ ಸ್ವಾಮಿ ಎದುರು ಐಜಿಪಿ ಶ್ರೀಜಿತ್ ಕಣ್ಣೀರಿಟ್ಟಿದ್ದಾರೆ. ಸನ್ನಿಧಾನಂಗಳದಲ್ಲಿ ಗಳಗಳನೆ ಅತ್ತಿದ್ದಾರೆ. ಅನ್ಯ ಕೋಮಿನ ಮಹಿಳೆಯರಿಗೆ ಐಜಿಪಿ ಶ್ರೀಜಿತ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪನ ಭಕ್ತರು ಅಭಿಯಾನ ಶುರು ಮಾಡಿದ್ದರು.

Related Video