ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಪ್ರಧಾನಿ ಮೋದಿ!
ಪೌರ ಕಾರ್ಮಿಕರು, ನಾವಿಕರಿಗೆ ಮೋದಿ ಪಾದಪೂಜೆ| ಪಾದ ಪೂಜೆ ಮಾಡಿ ಸನ್ಮಾನಿಸಿದ ಪ್ರಧಾನಿ ಮೋದಿ| ‘ಸ್ವಚ್ಛ ಭಾರತ ಅಭಿಯಾನದಲ್ಲಿ ಪೌರ ಕಾರ್ಮಿರಕ ಪಾತ್ರ ಮಹತ್ವದ್ದು’| ನಾವಿಕರಿಗೂ ಪಾದಪೂಜೆ ಮಾಡಿ ಮೋದಿಯಿಂದ ಸನ್ಮಾನ
ಪ್ರಯಾಗರಾಜ್(ಫೆ.24): ಉತ್ತರಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಮೋದಿ ಕಾರ್ಮಿಕರ ಪಾದ ಪೂಜೆ ಮಾಡಿ ಗಮನಸೆಳೆದರು. ಸ್ವಚ್ಛ ಭಾರತ ಅಭಿಯಾನದಲ್ಲಿ ಪೌರ ಕಾರ್ಮಿರಕ ಪಾತ್ರ ಮಹತ್ವದ್ದು ಎಂದು ಈ ವೇಳೆ ಮೋದಿ ಹೇಳಿದರು.
ಈ ಕುರಿತು ಹೆಚ್ಚಿನ ಮಾಹಿತಗಾಗಿ ಈ ವಿಡಿಯೋ ನೋಡಿ...