ಎಲ್ಲರನ್ನೂ ನಡುಗಿಸುವ ಸಚಿವ ಹೆಚ್ ಡಿ ರೇವಣ್ಣ ಕಣ್ಣೀರು
ಎಲ್ಲರನ್ನೂ ನಡುಗಿಸುವ ಸಚಿವ ಹೆಚ್ ಡಿ ರೇವಣ್ಣ ಮೆಣಸಿನ ಕಾಯಿ ಬಜ್ಜಿ ತಿಂದು ಕಣ್ಣೀರಿಟ್ಟ ಘಟನೆ ಹಾಸನದ ಖಾಸಗಿ ಹೋಟೆಲ್'ನಲ್ಲಿ ನಡೆಯಿತು
- ರೇವಣ್ಣ ಗೆ ಕಣ್ಣೀರು ತರಿಸಿದ ಮೆಣಸಿನಕಾಯಿ ಬಜ್ಜಿ
- ಜೈಲಲ್ಲಿ ನೀಡುವ ರೀತಿ ಖಾರದ ಬಜ್ಜಿ ನಿಡ್ತಿಯಾಲಪ್ಪ ಎಂದು ತಮಾಷೆ ಮಾಡಿದ ರೇವಣ್ಣ
- ನಂಗೆ ಮೆಣಸಿನ ಕಾಯಿ ಬಜ್ಜಿ ಬೇಡ,ಆಲೂಗೆಡ್ಡೆ ಅಥವಾ ಹೀರೇಕಾಯಿ ಬಜ್ಜಿ ನೀಡಿ ಎಂದ ಸಚಿವರು