ಹವ್ಯಕ ಮಹಾಸಭಾ ಅಮೃತ ಮಹೋತ್ಸವ-75 ಸಾಧಕರಿಗೆ ಕೃಷಿ ರತ್ನ ಪ್ರಶಸ್ತಿ!

ಹವ್ಯಕ ಮಹಾಸಭಾ ಸ್ಥಾಪನೆಯಾಗಿ 75 ವರ್ಷ ಸಂದಿದೆ. ಇದರ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಹವ್ಯಕ ಮಹಾಸಭಾ ಅವೃತಮಹೋತ್ಸವ ಸಮಾರಂಭ ದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 75 ಸಾಧಕರನ್ನ ಸನ್ಮಾನಿಸಲಾಯಿತು. ಸಮಾರಂಭದ ವಿಶೇಷ ಕ್ಷಣಗಳು ಇಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಹವ್ಯಕ ಮಹಾಸಭಾ ಸ್ಥಾಪನೆಯಾಗಿ 75 ವರ್ಷ ಸಂದಿದೆ. ಇದರ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಹವ್ಯಕ ಮಹಾಸಭಾ ಅವೃತಮಹೋತ್ಸವ ಸಮಾರಂಭ ದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 75 ಸಾಧಕರನ್ನ ಸನ್ಮಾನಿಸಲಾಯಿತು. ಸಮಾರಂಭದ ವಿಶೇಷ ಕ್ಷಣಗಳು ಇಲ್ಲಿದೆ ನೋಡಿ.

Related Video