Asianet Suvarna News Asianet Suvarna News

ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಮಿಳುನಾಡಿಗೆ ಲಿಂಕ್?

ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ತಮಿಳುನಾಡಿನಿಂದ ಬಂದವರು ಪ್ರಸಾದಕ್ಕೆ ವಿಷ ಹಾಕಿದ್ರು ಎನ್ನುವ ಮಾತು ಕೇಳಿಬರುತ್ತಿದೆ. ಬ್ರಹ್ಮೇಶ್ವರಿ ದೇವಾಲಯದವ್ರಿಗೆ ನನ್ನ ತಂದೆ ಕಂಡ್ರೆ ಆಗ್ತಾ ಇರಲಿಲ್ಲ. ತಮಿಳುನಾಡಿನವ್ರೇ ನನ್ನ ತಂದೆಯನ್ನು ಕೊಲ್ಲಲು ಯತ್ನಿಸಿದ್ರು ಎಂದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಚಿನ್ನಪ್ಪಿ ಪುತ್ರ ಲೋಕೇಶ್. 

ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ತಮಿಳುನಾಡಿನಿಂದ ಬಂದವರು ಪ್ರಸಾದಕ್ಕೆ ವಿಷ ಹಾಕಿದ್ರು ಎನ್ನುವ ಮಾತು ಕೇಳಿಬರುತ್ತಿದೆ. ಬ್ರಹ್ಮೇಶ್ವರಿ ದೇವಾಲಯದವ್ರಿಗೆ ನನ್ನ ತಂದೆ ಕಂಡ್ರೆ ಆಗ್ತಾ ಇರಲಿಲ್ಲ. ತಮಿಳುನಾಡಿನವ್ರೇ ನನ್ನ ತಂದೆಯನ್ನು ಕೊಲ್ಲಲು ಯತ್ನಿಸಿದ್ರು ಎಂದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಚಿನ್ನಪ್ಪಿ ಪುತ್ರ ಲೋಕೇಶ್.