MalayalamNewsableKannadaKannadaPrabhaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life

ಜೀವನಶೈಲಿ

ಫೀಚರ್ಡ್‌RelationshipFoodHealth LifeFashion
KitchenTravelWomen

ಇನ್ನಷ್ಟು ಸುದ್ದಿ

ಹೃದಯವಲ್ಲ… ರೂಪದ ಹುಡುಕಾಟದಲ್ಲಿ ಈ ರಾಶಿಯವರು ಮುಂದೆ!
ಹೃದಯವಲ್ಲ… ರೂಪದ ಹುಡುಕಾಟದಲ್ಲಿ ಈ ರಾಶಿಯವರು ಮುಂದೆ!

ಯಾರಾದ್ರೂ ಚಂದ ಇದ್ರೆ, ಆತ್ಮವಿಶ್ವಾಸ ಇದ್ರೆ ಈ ರಾಶಿಯವರು ಅವ್ರ ಜೊತೆ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ, ಮಾತಾಡೋಕೆ ತುಂಬಾ ಆಸೆ ಪಡ್ತಾರೆ.

 

ಅಡುಗೆಗೆ ಮಾತ್ರವಲ್ಲ, ಈ ದೈನಂದಿನ ಕೆಲಸಕ್ಕೂ ಉಪಯೋಗಕ್ಕೆ ಬರುತ್ತೆ ಉಪ್ಪು
ಅಡುಗೆಗೆ ಮಾತ್ರವಲ್ಲ, ಈ ದೈನಂದಿನ ಕೆಲಸಕ್ಕೂ ಉಪಯೋಗಕ್ಕೆ ಬರುತ್ತೆ ಉಪ್ಪು

ಅಡುಗೆಮನೆಯಲ್ಲಿ ಅತ್ಯಗತ್ಯವಾದ ಉಪ್ಪು ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಹಲವು ಉಪಯೋಗಗಳನ್ನು ಹೊಂದಿದೆ. ಉಪ್ಪನ್ನು ಬಳಸಿಕೊಂಡು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಯೋಣ.

Prarthana Krishna: ಸ್ನೇಹಿತೆಯನ್ನೇ ಮದ್ವೆಯಾದ ನಟಿಯಿಂದ ಮೊದಲ ರಾತ್ರಿಯ ವಿಡಿಯೋ ರಿಲೀಸ್​!
Prarthana Krishna: ಸ್ನೇಹಿತೆಯನ್ನೇ ಮದ್ವೆಯಾದ ನಟಿಯಿಂದ ಮೊದಲ ರಾತ್ರಿಯ ವಿಡಿಯೋ ರಿಲೀಸ್​!

ಸ್ನೇಹಿತೆಯನ್ನೇ ಮದುವೆಯಾಗಿ ಹಲ್​ಚಲ್​ ಸೃಷ್ಟಿಸಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದ ಖ್ಯಾತ ನಟಿ ಪ್ರಾರ್ಥನಾ ಕೃಷ್ಣನ್ ನಾಯರ್ ಅವರು ಇದೀಗ ಆಕೆಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಶೇರ್​ ಮಾಡುವುದಾಗಿ ಹೇಳಿದ್ದಾರೆ. ಏನಿದು?

 

₹10,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ ಬ್ರಾಂಡೆಡ್ ವಾಷಿಂಗ್ ಮಷಿನ್; ವಿದ್ಯುತ್, ನೀರನ್ನೂ ಉಳಿತಾಯ ಮಾಡುತ್ತೆ!
₹10,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ ಬ್ರಾಂಡೆಡ್ ವಾಷಿಂಗ್ ಮಷಿನ್; ವಿದ್ಯುತ್, ನೀರನ್ನೂ ಉಳಿತಾಯ ಮಾಡುತ್ತೆ!

ಇವೆಲ್ಲವೂ ಬಾಳಿಕೆ ಬರುವ ಮತ್ತು ಸ್ಟೈಲಿಶ್ ಬಾಡಿ ಹೊಂದಿರುವ ವಾಷಿಂಗ್ ಮಷಿನ್‌ಗಳಾಗಿವೆ. ಇವು 6 ರಿಂದ 7.5 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್‌ಗಳಾಗಿದ್ದು, ಸಣ್ಣ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಬಾಡಿಗೆಗೆ ವಾಸಿಸುವ ಜನರಿಗೆ ಬೆಸ್ಟ್.

Amruthadhare Serial: ಅವಳಿ ಮಕ್ಕಳು ಭೂಮಿಕಾಳ ಗರ್ಭದಲ್ಲಿದ್ರೂ ಡಾಕ್ಟರ್​ಗೆ ಗೊತ್ತೇ ಆಗ್ಲಿಲ್ಲ!  ಒಂದು ಮಗು ಕಿಡ್ನಾಪ್​?
Amruthadhare Serial: ಅವಳಿ ಮಕ್ಕಳು ಭೂಮಿಕಾಳ ಗರ್ಭದಲ್ಲಿದ್ರೂ ಡಾಕ್ಟರ್​ಗೆ ಗೊತ್ತೇ ಆಗ್ಲಿಲ್ಲ! ಒಂದು ಮಗು ಕಿಡ್ನಾಪ್​?

ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ಆದರೆ ಆಕೆಯ ಗರ್ಭದಲ್ಲಿ ಇಬ್ಬರು ಮಕ್ಕಳು ಇರುವುದು ವೈದ್ಯರಿಗೇ ತಿಳಿದಿರಲಿಲ್ವಾ? ಶಕುಂತಲಾ ದೇವಿ ಒಂದು ಮಗು ಕಿಡ್ನಾಪ್​ ಮಾಡ್ತಾಳಾ? ಏನಿದು ಅಮೃತಧಾರೆ ಟ್ವಿಸ್ಟ್​?

 

ದಿನವೂ ಮನೆ ಮುಂದೆ ರಂಗೋಲಿ ಹಾಕುವುದು ಏಕೆ? ಈ ಸಂಪ್ರದಾಯದ ಹಿಂದಿದೆ ಹಲವು ಲಾಭ
ದಿನವೂ ಮನೆ ಮುಂದೆ ರಂಗೋಲಿ ಹಾಕುವುದು ಏಕೆ? ಈ ಸಂಪ್ರದಾಯದ ಹಿಂದಿದೆ ಹಲವು ಲಾಭ

ಮನೆಯ ಮುಂದೆ ರಂಗೋಲಿ ಹಾಕುವುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯ ಬೀದಿಗಳಲ್ಲಿ ಅಥವಾ ಮನೆಯ ಮುಂದೆ ರಂಗೋಲಿ ಇರುವುದನ್ನು ನೀವು ನೋಡಿರಬಹುದು

ಶ್ರಾವಣ ಮಾಸದಲ್ಲಿ ನಾನ್‌ವೆಜ್ ಮಾತ್ರವಲ್ಲ, ಈ ಆಹಾರವನ್ನೂ ತಿನ್ನಬಾರದೆಂದು ಹಿರಿಯರು ಹೇಳಲು ಕಾರಣವಿದೆ
ಶ್ರಾವಣ ಮಾಸದಲ್ಲಿ ನಾನ್‌ವೆಜ್ ಮಾತ್ರವಲ್ಲ, ಈ ಆಹಾರವನ್ನೂ ತಿನ್ನಬಾರದೆಂದು ಹಿರಿಯರು ಹೇಳಲು ಕಾರಣವಿದೆ

ಶ್ರಾವಣಮಾಸದಲ್ಲಿ ಅನೇಕ ಆಹಾರವನ್ನು ಸೇವಿಸದಿರಲು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದರ ಹಿಂದೆ ಧಾರ್ಮಿಕ ಕಾರಣವೂ ಇದೆ. ಜೊತೆಗೆ ವೈಜ್ಞಾನಿಕ ಕಾರಣವೂ ಇದೆ.  

ಮಧುಮೇಹಿಗಳಿಗೆ ಹೆದರಿಕೆ ಬೇಡ: ಈ ಹಣ್ಣುಗಳನ್ನು ಧೈರ್ಯವಾಗಿ ತಿನ್ನಿ!
ಮಧುಮೇಹಿಗಳಿಗೆ ಹೆದರಿಕೆ ಬೇಡ: ಈ ಹಣ್ಣುಗಳನ್ನು ಧೈರ್ಯವಾಗಿ ತಿನ್ನಿ!

ಮಧುಮೇಹಿಗಳು ಹಣ್ಣುಗಳನ್ನು ತಿನ್ನಲು ಹೆಚ್ಚಾಗಿ ಹಿಂಜರಿಯುತ್ತಾರೆ. ಆದರೆ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಹಣ್ಣುಗಳನ್ನು ಮಧುಮೇಹಿಗಳು ಧೈರ್ಯವಾಗಿ ಸೇವಿಸಬಹುದು.

ಕರುಳಿನ ಆರೋಗ್ಯಕ್ಕೆ ಸೇವಿಸಲೇಬೇಕಾದ ನಾರಿನಂಶದ ಆಹಾರಗಳಿವು!
ಕರುಳಿನ ಆರೋಗ್ಯಕ್ಕೆ ಸೇವಿಸಲೇಬೇಕಾದ ನಾರಿನಂಶದ ಆಹಾರಗಳಿವು!

ಹೊಟ್ಟೆ ಅಥವಾ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಫೈಬರ್ ಅಥವಾ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

 

ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿ..ಸೊಳ್ಳೆಯು ಸಿಂಹವನ್ನು ನೋಡಿದ ಮೇಕೆಯಂತೆ ಓಡಿಹೋಗ್ತವೆ!
ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿ..ಸೊಳ್ಳೆಯು ಸಿಂಹವನ್ನು ನೋಡಿದ ಮೇಕೆಯಂತೆ ಓಡಿಹೋಗ್ತವೆ!

ಬಾಳೆಹಣ್ಣಿನ ಸಿಪ್ಪೆಯಿಂದ ನೀವು ಸೊಳ್ಳೆಗಳನ್ನು ದೇಶಾಂತರ ಓಡಿಸಬಹುದು. ಅಷ್ಟೇ ಅಲ್ಲ, ಅವು ಕಚ್ಚಿದ ನಂತರ ಇದರಿಂದ ಪರಿಹಾರವೂ ಸಿಗಲಿದೆ. 

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 3459
  • 3460
  • 3461
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved