ಗೆಲುವು ಸಾಧಿಸಿದ ಅಭ್ಯರ್ಥಿ ಮೇಲೆ ರಾಸಾಯನಿಕ ದಾಳಿ : 25 ಮಂದಿಗೆ ಗಾಯ
ವಿಜೇತ ಅಭ್ಯರ್ಥಿ ತುಮಕೂರಿನ 16ನೇ ವಾರ್ಡಿನ ಇನಾಯತುಲ್ಲಾಖಾನ್ ಮೇಲೆ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ.
- 16ನೇ ವಾರ್ಡಿನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಖಾನ್ ಮೇಲೆ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ
- 25 ಮಂದಿಗೆ ಗಾಯ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು