Asianet Suvarna News Asianet Suvarna News

ಗೆಲುವು ಸಾಧಿಸಿದ ಅಭ್ಯರ್ಥಿ ಮೇಲೆ ರಾಸಾಯನಿಕ ದಾಳಿ : 25 ಮಂದಿಗೆ ಗಾಯ

ವಿಜೇತ ಅಭ್ಯರ್ಥಿ ತುಮಕೂರಿನ 16ನೇ ವಾರ್ಡಿನ  ಇನಾಯತುಲ್ಲಾಖಾನ್ ಮೇಲೆ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ.

  • 16ನೇ ವಾರ್ಡಿನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಖಾನ್ ಮೇಲೆ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ
  • 25 ಮಂದಿಗೆ ಗಾಯ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು