ಮತದಾನಕ್ಕೂ ಮುನ್ನ ಶ್ರೀರಾಮುಲುವಿನಿಂದ ಪೂಜೆ
ಮೊಳಕಾಲ್ಮೂರು, ಬಾದಾಮಿಯಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಶತಾಯ ಗತಾಯ ಗೆಲ್ಲಲೇಬೇಕೆಂದು ದೇವರ ಮೊರೆ ಹೋಗಿದ್ದಾರೆ. ಮತದಾನಕ್ಕೂ ಮುನ್ನ ಭಕ್ತಿ, ಭಾವಗಳಿಂದ ದೇವರ ಪೂಜೆ ಮಾಡಿದ್ದಾರೆ.
ಮೊಳಕಾಲ್ಮೂರು, ಬಾದಾಮಿಯಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಶತಾಯ ಗತಾಯ ಗೆಲ್ಲಲೇಬೇಕೆಂದು ದೇವರ ಮೊರೆ ಹೋಗಿದ್ದಾರೆ. ಮತದಾನಕ್ಕೂ ಮುನ್ನ ಭಕ್ತಿ, ಭಾವಗಳಿಂದ ದೇವರ ಪೂಜೆ ಮಾಡಿದ್ದಾರೆ.