MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Mangaluru Railway Zone
Duleep Trophy Final
US Open 2026
Yeshwantpur-Mangaluru Vande Bharat
BDA Amendment Act 2026
Koppal Govt School
Hassan-Belur Road Project
Bigg Boss Kannada 13
Tukaram Mundhe
Uppinangady Ganeshotsava Samiti
  • Home
  • Entertainment
  • TV Talk
  • ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಸ್ಪರ್ಧಿಗೆ ವೋಟ್ ಮಾಡುವಂತೆ ಲಾರ್ಡ್ ಪ್ರಥಮ್ ಮನವಿ!

ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಸ್ಪರ್ಧಿಗೆ ವೋಟ್ ಮಾಡುವಂತೆ ಲಾರ್ಡ್ ಪ್ರಥಮ್ ಮನವಿ!

ಬಿಗ್‌ಬಾಸ್ ಕನ್ನಡ ಸೀಸನ್ 13 ರ ಸ್ಪರ್ಧಿ ಪರವಾಗಿ ನಟ ಪ್ರಥಮ್ ಮತಯಾಚನೆ ಮಾಡಿದ್ದಾರೆ. ಇದೀಗ ನಾಮಿನೇಟ್ ಆಗಿರುವ ಅವರನ್ನು ಕೈಬಿಡಬೇಡಿ ಎಂದು ಕನ್ನಡಿಗರಲ್ಲಿ ಒಳ್ಳೆ ಹುಡುಗ ಪ್ರಥಮ್ ಮನವಿ ಮಾಡಿದ್ದಾರೆ.

1 Min read
Author : Mahmad Rafik
Published : Sep 10 2026, 11:07 AM IST
Share this Photo Gallery
  • FB
  • TW
  • Linkdin
  • Whatsapp
14
ವೋಟ್ ಮಾಡುವಂತೆ ಪ್ರಥಮ್ ಮನವಿ
Image Credit : Social Media

ವೋಟ್ ಮಾಡುವಂತೆ ಪ್ರಥಮ್ ಮನವಿ

ಕನ್ನಡ ಬಿಗ್‌ಬಾಸ್ ಸೀಸನ್ 13 ಆರಂಭವಾಗಿದ್ದು, ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಇದೀಗ ಬಿಗ್‌ಬಾಸ್ ಸೀಸನ್ 4ರ ವಿಜೇತ ನಟ ಪ್ರಥಮ್, ಈ ಬಾರಿಯ ಸ್ಪರ್ಧಿ ಪರವಾಗಿ ಮತಯಾಚನೆ ಮಾಡಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ 16 ಸ್ಪರ್ಧಿಗಳಿದ್ದು, ಗಗನ್ ಚಿನ್ನಪ್ಪ ಮತ್ತು ಜಗದೀಶ್ ಸೇಫ್ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಓಂ ಪ್ರಕಾಶ್ ರಾವ್
Image Credit : Social Media

ಓಂ ಪ್ರಕಾಶ್ ರಾವ್

ಹಿರಿಯ ನಟ ಮತ್ತು ನಿರ್ದೇಶಕರಾಗಿರುವ ಓಂಪ್ರಕಾಶ್ ರಾವ್ ಎರಡನೇ ಬಾರಿ ಬಿಗ್‌ಬಾಸ್ ಆಟಕ್ಕೆ ಬಂದಿದ್ದಾರೆ. ಈ ಹಿಂದೆ ಸೀಸನ್ 4ರಲ್ಲಿದ್ದ ಓಂಪ್ರಕಾಶ್ ರಾವ್, ಅನಾರೋಗ್ಯ ಕಾರಣದಿಂದ ಅರ್ಧಕ್ಕೆ ಶೋನಿಂದ ಹೊರಗೆ ಬಂದಿದ್ದಾರೆ. ಇದೇ ಸೀಸನ್‌ನಲ್ಲಿಯೇ ಪ್ರಥಮ್ ಸಹ ಸ್ಪರ್ಧಿಯಾಗಿದ್ದು, ಟ್ರೋಫಿಯನ್ನು ಎತ್ತಿದ್ದರು. ಈಗ ಓಂಪ್ರಕಾಶ್ ರಾವ್ ಪರವಾಗಿ ಪ್ರಥಮ್ ಪೋಸ್ಟ್ ಮಾಡಿಕೊಂಡಿದ್ದಾರೆ.

Related Articles

Related image1
ನಿಧಿಗೆ ಕರ್ಣ ಮಾಡಿಕೊಟ್ಟ ಟೇಸ್ಟಿ ತರಕಾರಿ ದೋಸೆಯನ್ನ ಎರಡು ವಿಧಾನದಲ್ಲಿ ಮಾಡ್ಕೊಳ್ಳಿ
Related image2
ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
34
ಕೈ ಬಿಡಬೇಡಿ: ಪ್ರಥಮ್ ಮನವಿ
Image Credit : Social Media

ಕೈ ಬಿಡಬೇಡಿ: ಪ್ರಥಮ್ ಮನವಿ

ಇವರ ಪರವಾಗಿ ಯಾವ PR team ಕೆಲಸ ಮಾಡುತ್ತಿಲ್ಲ. ಕೈ ಹಿಡಿದು ಕಾಪಾಡೋದು ಕನ್ನಡಿಗರಿಗೆ ಬಿಟ್ಟಿದ್ದು. ನಿನ್ನೆ ಇವರದಲ್ಲದ ತಪ್ಪಿಗೆ nominate ಆಗಿದ್ದಾರೆ. ಇವರು ಯೋಗ್ಯರು ಅನ್ನಿಸಿದ್ರೆ ದಯವಿಟ್ಟು ಕೈಹಿಡಿರಿ. ನಾನು ಬಿಗ್‌ಗಾಸ್ ಗೆಲ್ಲೋದ್ರಲ್ಲೂ ದೊಡ್ಡ ಸಹಾಯ ಮಾಡಿದ್ದು ಇದೇ ಓಂ ಸರ್. ನಮ್‌ ಓಂ ಸರ್ ಕೈಬಿಡಬೇಡಿ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

44
ಮಾಡಿದ್ದುಣ್ಣೋ ಮಾರಾಯ
Image Credit : Social Media

ಮಾಡಿದ್ದುಣ್ಣೋ ಮಾರಾಯ

ಬಿಗ್‌ಬಾಸ್ ನೀಡಿದ ಮಾಡಿದ್ದುಣ್ಣೋ ಮಾರಾಯ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ಸೋತಾಗ ಓಂ ಪ್ರಕಾಶ್ ರಾವ್, ವಿಮಾನ ಪ್ರಯಾಣಕ್ಕೆ ಮರಳಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಜಗದೀಶ್ ಅವರನ್ನು ಟಾರ್ಗೆಟ್ ಮಾಡಿದ್ದರಿಂದ ನಾನು ವಿಮಾನಕ್ಕೆ ಬಂದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಬಿರುಗಾಳಿ ಎದುರು ಸುಂಟರಗಾಳಿ! ಅಖಾಡಕ್ಕಿಳಿದ ಸೌಂದರ್ಯ ಶೆಟ್ಟಿ, ಟಾಸ್ಕ್‌ಗಾಗಿ ಜಟಾಪಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಓಂ ಪ್ರಕಾಶ್ ರಾವ್
ಕಲರ್ಸ್ ಕನ್ನಡ

Latest Videos
Recommended Stories
Recommended image1
ಬಿರುಗಾಳಿ ಎದುರು ಸುಂಟರಗಾಳಿ! ಅಖಾಡಕ್ಕಿಳಿದ ಸೌಂದರ್ಯ ಶೆಟ್ಟಿ, ಟಾಸ್ಕ್‌ಗಾಗಿ ಜಟಾಪಟಿ
Recommended image2
Viral 80s AI ಟ್ರೆಂಡಲ್ಲಿ ಮಿಂಚಿದ ನಮ್ರತಾ ಗೌಡ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು
Recommended image3
ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ
Related Stories
Recommended image1
ನಿಧಿಗೆ ಕರ್ಣ ಮಾಡಿಕೊಟ್ಟ ಟೇಸ್ಟಿ ತರಕಾರಿ ದೋಸೆಯನ್ನ ಎರಡು ವಿಧಾನದಲ್ಲಿ ಮಾಡ್ಕೊಳ್ಳಿ
Recommended image2
ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved