ಮೀ ಟೂ: ಚೇತನ್‌ ಷಡ್ಯಂತ್ರಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

ಅರ್ಜುನ್ ಸರ್ಜಾ ವಿರುದ್ಧ ಚೇತನ್ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಟ ಚೇತನ್ ಗೆ ಅರ್ಜುನ್ ಸರ್ಜಾ ಬರೆದಿರುವ ಪತ್ರ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಪ್ರೇಮ ಬರಹ ಚಿತ್ರದಿಂದ ನಟ ಚೇತನ್ ರನ್ನು ಅರ್ಜುನ್ ಸರ್ಜಾ ಕೈ ಬಿಟ್ಟಿದ್ರು. ಈ ವೇಳೆ ಬರೆದಿರುವ ಪತ್ರ ಬಹಿರಂಗವಾಗಿದೆ.  

Share this Video
  • FB
  • Linkdin
  • Whatsapp

ಅರ್ಜುನ್ ಸರ್ಜಾ ವಿರುದ್ಧ ಚೇತನ್ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಟ ಚೇತನ್ ಗೆ ಅರ್ಜುನ್ ಸರ್ಜಾ ಬರೆದಿರುವ ಪತ್ರ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಪ್ರೇಮ ಬರಹ ಚಿತ್ರದಿಂದ ನಟ ಚೇತನ್ ರನ್ನು ಅರ್ಜುನ್ ಸರ್ಜಾ ಕೈ ಬಿಟ್ಟಿದ್ರು. ಈ ವೇಳೆ ಬರೆದಿರುವ ಪತ್ರ ಬಹಿರಂಗವಾಗಿದೆ.

Related Video