
ಧಾರಾಕಾರ ಮಳೆಯಿಂದ ಬಿರುಕು ಬಿಟ್ಟ ರಸ್ತೆ; ಕಾರು, ಆಟೋ ಜಖಂ
ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಲಗ್ಗೆರೆಯಲ್ಲಿ ಸುಮಾರು ಅರ್ಧ ಕಿಲೋ ಭೂಮಿ ಕುಸಿದಿದೆ. ರಸ್ತೆ ಕುಸಿದು ಮೂರು ಕಾರು, ಆಟೋ ಜಖಂಗೊಂಡಿದೆ. ದಿಢೀರನೇ ಈ ರೀತಿ ಭೂಮಿ ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿಗೆ ತಂಪೆರದಿದ್ದಾನೆ.
ಬೆಂಗಳೂರು (ಏ. 24): ಇಂದು ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದ ಲಗ್ಗೆರೆಯಲ್ಲಿ ಸುಮಾರು ಅರ್ಧ ಕಿಲೋ ಭೂಮಿ ಕುಸಿದಿದೆ. ರಸ್ತೆ ಕುಸಿದು ಮೂರು ಕಾರು, ಆಟೋ ಜಖಂಗೊಂಡಿದೆ. ದಿಢೀರನೇ ಈ ರೀತಿ ಭೂಮಿ ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿಗೆ ತಂಪೆರದಿದ್ದಾನೆ.
ವರುಣರಾಯ ಸೃಷ್ಟಿಸಿದ ಅವಾಂತರಗಳಿವು
"