ಸೀತಾರಾಮ ಸೀರಿಯಲ್ಗೆ 100 ದಿನಗಳಾಗಿರುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಸಿಹಿ ಉತ್ತರಿಸಿದ್ದಾಳೆ. ರಾಮ್ಗೆ ಸಿಹಿಯ ಮುಂದಿನ ಟಾಸ್ಕ್ ಏನು?
Small Screen Nov 30, 2023, 3:35 PM IST
ತಮ್ಮ ಊರಿನ, ಮನೆತನದ ಪ್ರತಿಷ್ಠೆಗಾಗಿ ಮಾಲೀಕರು ಕೋಣಗಳನ್ನು ಸಾಕಲು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಾರೆ. ಮಕ್ಕಳಂತೆ ಕೋಣಗಳನ್ನು ಆರೈಕೆ ಮಾಡಿ ಮಾಡಿ ಬೆಳೆಸುತ್ತಾರೆ. ಕೋಣಗಳನ್ನು ವ್ಯವಸಾಯಕ್ಕೂ ಬಳಸಿಕೊಳ್ಳುತ್ತಾರೆ. ಉತ್ಸಾಹಿ ಯುವಕರ ತಂಡ ಕಟ್ಟಿ ಸ್ಪರ್ಧೆಗೆ ಸಜ್ಜಾಗುತ್ತಾರೆ. ಇತ್ತೀಚೆಗೆ ಸಾಂಪ್ರದಾಯಿಕ ಕಂಬಳಕ್ಕಿಂತ ಶಕ್ತಿ, ಸಾಮರ್ಥ್ಯ ಪ್ರದರ್ಶಿಸುವ ಸ್ಪರ್ಧೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
Karnataka Districts Nov 26, 2023, 7:19 AM IST
ಶನಿವಾರ ದಕ್ಷಿಣ ಕನ್ನಡ ಮಾತ್ರಲ್ಲದೆ ಸಿಲಿಕಾನ್ ಸಿಟಿ ಮಂದಿ ವಾರಾಂತ್ಯದ ದಿನಚರಿಯಾಗಿ ಕಂಬಳದತ್ತ ಹೆಜ್ಜೆ ಹಾಕಿದ್ದರು. ವಿದೇಶಿಗರು ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಆಯೋಜಕರಿಂದ ಮಾಹಿತಿ ತಿಳಿಯುವುದು ಕಂಡುಬಂತು. ಶನಿವಾರ ಇಡೀ ದಿನ ಲಕ್ಷಕ್ಕೂ ಹೆಚ್ಚಿನ ಜನ ಆಗಮಿಸಿ ಕಂಬಳವನ್ನು ವೀಕ್ಷಿಸಿದರು. ಅದರಲ್ಲೂ ನಗರದಲ್ಲಿ ನೆಲೆಸಿರುವ ಮಂಗಳೂರು, ಉಡುಪಿಯ ಜನತೆ ತಮ್ಮ ಮನೆ ಹಬ್ಬದಂತೆ ಪಾಲ್ಗೊಂಡು ಸಂಭ್ರಮಿಸಿದರು.
Karnataka Districts Nov 26, 2023, 6:18 AM IST
26ನೇ ಆವೃತ್ತಿಯ ಬೆಂಗಳೂರು ಶೃಂಗಸಭೆಯ ಮೂಲಕ ರಾಜ್ಯದ ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ‘ಬ್ರೇಕಿಂಗ್ ಬೌಂಡರೀಸ್’ ಅಡಿಬರಹದಲ್ಲಿ ಶೃಂಗಸಭೆ ನಡೆಯಲಿದ್ದು, 30 ದೇಶಗಳ ಟೆಕ್ ನಾಯಕರು, ಸ್ಟಾರ್ಟ್ಅಪ್ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳು ಪಾಲ್ಗೊಳ್ಳುತ್ತಿವೆ: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ
BUSINESS Nov 26, 2023, 5:44 AM IST
ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆ ಮಾಡುತ್ತಿರುವ ಆಯೋಜಕರಿಗೆ ಬಿಬಿಎಂಪಿ 50,000 ರೂ. ದಂಡವನ್ನು ವಿಧಿಸಿದೆ.
state Nov 25, 2023, 3:53 PM IST
ಲಕ್ಷಾಂತರ ಜನರು ಕಂಬಳ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದ್ದು, ಶನಿವಾರ ಬೆಳಗ್ಗೆ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಂಬಳ ಕರೆ ಉದ್ಘಾಟಿಸಲಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬೆಂಗಳೂರು ಕಂಬಳ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ ಆರು ಪ್ರಥಮ ಮತ್ತು ದ್ವಿತೀಯ ಬಹುಮಾನ ಹಾಗೂ 4 ತೃತೀಯ ಬಹುಮಾನಗಳನ್ನು ವಿತರಿಸಲಾಗುತ್ತದೆ.
Karnataka Districts Nov 25, 2023, 10:01 AM IST
ನವೆಂಬರ್ 25 ಮತ್ತು 26ರಂದು ಕಂಬಳ ವೀಕ್ಷಿಸಲು ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರ ಏರ್ಪಡಿಸಲು ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ.
Karnataka Districts Nov 24, 2023, 3:30 AM IST
ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ’ ಇದಕ್ಕೂ ಮುನ್ನ ನವೆಂಬರ್ 24ರಂದು ತುಳುಕೂಟ ನಡೆಯಲಿದ್ದು ಈ ಉತ್ಸವದ ಹಿನ್ನೆಲೆ ನಗರದಲ್ಲಿ ಮೂರು ದಿನ ಟ್ರಾಫಿಕ್ ಜಾಮ್ ಆಗಲಿದೆ.
state Nov 23, 2023, 11:47 AM IST
ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆಶಿ ಗೃಹಪ್ರವೇಶ..!
ಸಿದ್ದು ಮನೆಯನ್ನೇ ಪಟ್ಟು ಹಿಡಿದು ಪಡೆದದ್ದೇಕೆ ಡಿಕೆ..?
ಸಿದ್ದು ಹಾದಿಯಲ್ಲಿ ಡಿಕೆ, ಸಿಎಂ ಆಗ್ತಾರಾ ಕನಕಪುರ ಬಂಡೆ?
Politics Nov 22, 2023, 2:46 PM IST
ಕೋಟಿ ರಾಮು ಅರಮನೆಯಲ್ಲಿ ಅದ್ಧೂರಿ ದೀಪಾವಳಿ. ಅಮ್ಮ ಮಗಳ ಫೋಟೋಶೂಟ್ಗೆ ನೆಟ್ಟಿಗರು ಫಿದಾ....
Sandalwood Nov 13, 2023, 11:49 AM IST
ನತಾಶಾ ಪೂನಾವಾಲ್ಲಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
Woman Nov 5, 2023, 12:27 PM IST
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಸಲಾಗುತ್ತಿರುವ ಕರಾವಳಿ ಭಾಗದ ಕಂಬಳ ಮಹೋತ್ಸವದಲ್ಲಿ ಗೆಲ್ಲುವ ಕೋಣಗಳಿಗೆ ಭಾರಿ ಮೊತ್ತದ ನಗದು ಹಾಗೂ ಚಿನ್ನವನ್ನು ನೀಡಲಾಗುತ್ತದೆ.
state Nov 1, 2023, 8:32 PM IST
ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ. ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆ ಇಂದು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿವೆ. ಕಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಒಲ್ಲದ ಮನಸಿನಲ್ಲೇ ಗಜಪಡೆಗಳು ಕಾಡಿನತ್ತ ಮುಖ ಮಾಡಿದವು.
state Oct 27, 2023, 11:54 AM IST
ಆಕೆ ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು 78rpm ನಲ್ಲಿ ರೆಕಾರ್ಡ್ ಮಾಡಿದ ಮೊದಲ ಭಾರತೀಯ ಗಾಯಕಿ. ಒಂದು ಹಾಡಿಗೆ ಸುಮಾರು 1 ಕೋಟಿ ರೂ. ಮೌಲ್ಯ ವಿಧಿಸುತ್ತಿದ್ದಾಕೆ. ಆಕೆ ಆಗರ್ಭ ಶ್ರೀಮಂತಳಾಗಿದ್ದಳು. ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸುತ್ತಿದ್ದರು ಮಾತ್ರವಲ್ಲ ಎಂದಿಗೂ ತನ್ನ ಆಭರಣಗಳನ್ನು ಪುನರಾವರ್ತಿಸಿಲ್ಲ. ಆದರೆ ಕೊನೆಯ ಕಾಲದಲ್ಲಿ ಬಡತನದ ಜೀವನ ನಡೆಸಬೇಕಾಯ್ತು. ತನ್ನ ಕೊನೆಯ ಕಾಲದಲ್ಲಿ ಮೈಸೂರು ಅರಮನೆಯ ಆಸ್ಥಾನ ಗಾಯಕಿಯಾಗಿ ಆಯ್ಕೆಗೊಂಡು, ಅಲ್ಲೇ ಪ್ರಾಣ ಬಿಟ್ಟಳು.
Cine World Oct 27, 2023, 11:49 AM IST
ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿದೆ. ಕ್ಯಾಪ್ಟನ್ ಅಭಿಮನ್ಯು ನಾಲ್ಕನೇ ಬಾರಿಗೆ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. ಲಕ್ಷಾಂತರ ಮಂದಿ ಜನ್ರ ಆಕರ್ಷಣಿಯ ಕೇಂದ್ರವಾಗಿದ್ದ ಗಜಪಡೆ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಮಾಡ್ತಿವೆ.
state Oct 26, 2023, 11:27 AM IST