ವಾಮನ ಸಿನಿಮಾದ ನಾಯಕ ಮತ್ತು ನಾಯಕಿ ವರಮಹಾಲಕ್ಷ್ಮೀ ಹಬ್ಬದ ದಿನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೀವೆ ಕೇಳಿ..
Sandalwood Aug 26, 2023, 12:31 PM IST
ನಿರ್ಮಾಪಕ ಚೇತನ್ ಗೌಡ ದೊಡ್ಡ ಕನಸು 'ವಾಮನ'
ನಟ ಧನ್ವೀರ್ಗೆ ನಟಿ ರೀಷ್ಮಾ ನಾಣಯ್ಯ ಜೋಡಿ..!
ಶಂಕರ್ ರಾಮನ್ ಎಸ್ ನಿರ್ದೇಶನ ವಾಮನ ಸಿನಿಮಾ
Sandalwood Aug 18, 2023, 9:26 AM IST
ಸ್ಯಾಂಡಲ್ವುಡ್ನಲ್ಲಿ ಶುರುವಾಯ್ತು 'ವಾಮನ' ಅಬ್ಬರ.!
ಅದ್ಧೂರಿ ಕಾರ್ಯಕ್ರಮದಲ್ಲಿ ಟೈಟಲ್ ಸಾಂಗ್ ರಿಲೀಸ್!
ಧನ್ವೀರ್ ನಾಯಕನಾಗಿ ನಟಿಸಿರೋ ಸಿನಿಮಾ ವಾಮನ!
ಚೇತನ್ ಗೌಡ ನಿರ್ಮಾಣ, ಚೇತನ್ ಕುಮಾರ್ ನಿರ್ದೇಶನ!
Sandalwood Aug 1, 2023, 3:06 PM IST
ಯುವ ನಟ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದ ನಾಯಕನ ಇಂಟ್ರಡಕ್ಷನ್ ಹಾಡು ನಾಳೆ, ಜು.30ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಚೇತನ್ ಬರೆದಿರುವ ಮಾಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಅಜನೀಶ್ ಲೋಕನಾಥ್.
Sandalwood Jul 29, 2023, 4:02 PM IST
ವಾಮನ ಸಿನಿಮಾ ಚಿತ್ರೀಕರಣ ಮುಗಿಸಿದ ನಟ ಧನ್ವೀರ್. ಶಂಕರ್ ರಾಮನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು...
Sandalwood Feb 8, 2023, 9:28 AM IST
ರವೀಂದ್ರ ಕುಮಾರ್ ನಿರ್ಮಾಣ, ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದ ಫಸ್ಟ್ ಲುಕ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಬಜಾರ್ ನಟ ಧನ್ವೀರ್ ಗೌಡ ಮತ್ತು ಕಿರುತೆರೆ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಬೆಂಗಳೂರು ಕರಗ ಸಮಯದಲ್ಲಿ ನಡೆದ ಘಟನೆಯನ್ನು ವಿವರಿಸುತ್ತದೆ ಅಲ್ಲದೆ ಕೈವರು ಬಗ್ಗೆನೂ ತೋರಿಸಲಾಗಿದೆ.
Sandalwood Sep 10, 2022, 12:13 PM IST
ವೃತ್ತಿ ಜೀವನದಲ್ಲಿ ಈ ರೀತಿ ಸಿನಿಮಾ ಸಿಗುವುದು ತುಂಬಾನೇ ಕಷ್ಟ. ಈ ಅದ್ಭುತ ಸಿನಿಮಾ ನನಗೆ ಸಿಕ್ಕಿರುವುದು ನನಗೆ ಖುಷಿ ವಿಚಾರ. ಇವತ್ತಿನವರೆಗೂ ಕನ್ನಡ ಸಿನಿಮಾರಂಗದಲ್ಲಿ ಈ ರೀತಿ ಸಿನಿಮಾ ಯಾರೂ ಮಾಡಿಲ್ಲ. ಧನ್ವೀರ್ ಜೊತೆ ತುಂಬಾನೇ ಇನ್ಟೆನ್ಸ್ ಲವ್ ಸ್ಟೋರಿ ಇರಲಿದೆ. ಪರ್ಫಾರ್ಮೆನ್ಸ್ಗೆ ಅವಕಾಶ ಇದೆ ಅಲ್ಲದೆ ಹಿಂದಿನ ಟ್ರೆಂಡ್ ಔಟ್ಫಿಟ್ ಮತ್ತೆ ಧರಿಸುವುದಕ್ಕೆ ಖುಷಿಯಾಗಿದೆ ಎಂದು ಮೇಘಾ ಶೆಟ್ಟಿ ಮಾತನಾಡಿದ್ದಾರೆ.
Sandalwood Sep 10, 2022, 11:27 AM IST
ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್ ಗೌಡಗೆ ಜೋಡಿಯಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ನಿರ್ಮಾಪಕ ರವೀಂದ್ರ ಕುಮಾರ್ ಯಾಕೆ ಈ ಸಿನಿಮಾ ಆಯ್ಕೆ ಮಾಡಿದ್ದರು, ಕಥೆಯಲ್ಲಿ ಏನೆಲ್ಲಾ ವಿಶೇಷತೆಗಳಿದೆ, ವೀಕ್ಷಕರು ತೆರೆ ಮೇಲೆ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂದು ಮಾತನಾಡಿದ್ದಾರೆ.
Sandalwood Sep 10, 2022, 10:49 AM IST
ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕ್ಯಾಮೆರಾವುಮೆನ್ ಆಗಿ ಪ್ರಿಯಾ ನಾಯ್ಕ್ ಕೆಲಸ ಮಾಡಿದ್ದಾರೆ. ಬೇರೆ ಭಾಷೆಗಳಲ್ಲಿ ಕೆಲಸ ಮಾಡಿರುವ ಪ್ರಿಯಾಗೆ ಕೈವ ಸಿನಿಮಾ ಸಿಕ್ಕಿದ್ದು ಅದೃಷ್ಟ ಎಂದಿದ್ದಾರೆ.
Sandalwood Sep 9, 2022, 5:24 PM IST
ಬೆಲ್ ಬಾಟಮ್ ಸಿನಿಮಾ ರೀತಿಯೇ ಕೈವ ಸಿನಿಮಾ ಕೂಡ ತೆರೆ ಮೇಲೆ ತರಲು ಕಷ್ಟವಾಯಿತ್ತು. 1983ನೇ ವರ್ಷವನ್ನು ಜನರು ತುಂಬಾನೇ ನೆನಪು ಮಾಡಿಕೊಳ್ಳ ಬೇಕಾದಂತ ಸಮಯ ಅದು. ಬೆಂಗಳೂರಿನ ಪ್ರತಿಷ್ಠಿತ ಬಿಲ್ಡಿಂಗ್ವೊಂದು ಬೀಳುತ್ತದೆ...ದೊಡ್ಡ ದೊಡ್ಡ ಘಟನೆ ನಡೆದಿರುವುದರಿಂದ ಈ ಘಟನೆ ಮರೆತು ಹೋಗುತ್ತದೆ. ಕೈವ ಎನ್ನುವ ವ್ಯಕ್ತಿ ಜೀವನ ಹೇಗೆ ನಡೆಸಿಕೊಂಡು ಹೋಗುತ್ತಾರೆ ನೋಡಬೇಕು ಎಂದು ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ.
Sandalwood Sep 9, 2022, 4:41 PM IST
ವೀರ ಕುಮಾರ ಒಂದು ಶೇಡ್ ಆದರೆ ಚಿತ್ರದಲ್ಲಿ ನನಗೆ ಮತ್ತೊಂದು ಶೇಡ್ ಇದೆ. ವೃತ್ತಿಯಲ್ಲಿ ನನಗೆ ವರ್ಸಟೈಲ್ ನಟ ಆಗಬೇಕು ಅನ್ನೋ ಆಸೆ ಇದೆ ಹೀಗಾಗಿ ಕಥೆ ಆಯ್ಕೆ ಮಾಡುವಾಗ ವಿಭಿನ್ನತೆ ನೋಡುವೆ. ಈ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಖುಷಿ ಇದೆ 62 ದಿನ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೀವಿ ದಿನ ಹೇಗೆ ಕಳೆಯಿತ್ತು ಎಂದು ತಿಳಿಯುತ್ತಿರಲಿಲ್ಲ. ಸಿನಿಮಾ ಪ್ರಚಾರ ಹಂತಕ್ಕೆ ಬಂತು ನಿಂತಿದೆ ಎಂದು ನಟ ಧನ್ವೀರ್ ಮಾತನಾಡಿದ್ದಾರೆ.
Sandalwood Sep 9, 2022, 3:50 PM IST
ಕೈವ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಹಳೆ ಕಾಲದ ಲುಕ್ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ. ವೀರ ಕುಮಾರನ್ನು ಮಾಡುವುದೇ ಕರಗ ನಡೆಯುವಾಗ. 1980ರಲ್ಲಿ ನಡೆದ ನೈಜ ಘಟನೆ ಬಗ್ಗೆ ಸಿನಿಮಾ ಮಾಡಲಾಗಿದೆ. ಆಗ ಘಟನೆ ನಡೆದಾಗ ಇದೆಲ್ಲಾ ಎದುರಿಸಿದ ಜೋಡಿ ಈಗಲ್ಲೂ ಇದ್ದಾರೆ ಅವರ ಜೀವನಕ್ಕೆ ದಕ್ಕ ಆಗದಂತೆ ನೋಡಿಕೊಂಡು ಸಿನಿಮಾ ಮಾಡಲಾಗಿದೆ ಎಂದು ಧನ್ವೀರ್ ಹೇಳಿದ್ದಾರೆ. ತರಬೇತಿ ಪಡೆದುಕೊಂಡು ಸಿನಿಮಾ ಆರಂಭಿಸಿದ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.
Sandalwood Sep 9, 2022, 3:13 PM IST
1983ರಲ್ಲಿ ಇಡೀ ಬೆಂಗಳೂರು ಬೆಚ್ಚಿ ಬೀಳುವಂತ ಘಟನೆ ನಡೆಯುತ್ತದೆ. ಅಂದು ಆರಂಭವಾದ ಘಟನೆ ಈವರೆಗೂ ನಡೆಯುತ್ತಿದೆ ಆ ವ್ಯಕ್ತಿಗಳು ಇದ್ದಾರೆ. ಅವರ ವೈಯಕ್ತಿಕ ಜೀವನ ದಕ್ಕೆ ಬಾರದಂತೆ ನೋಡಿಕೊಂಡು ಕೈವ ಸಿನಿಮಾ ಮಾಡಲಾಗುತ್ತಿದೆ ಎಂದು ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ. ಧನ್ವೀರ್ ಅಭಿನಯಿಸಲಿರುವ ಈ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ.
Sandalwood Sep 9, 2022, 2:59 PM IST
ಸ್ಯಾಂಡಲ್ವುಡ್ ಹ್ಯಾಂಡ್ಸಮ್ ನಟ ಧನ್ವೀರ್ ಗೌಡ ತಮ್ಮ ಹುಟ್ಟುಹಬ್ಬದ ದಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ ಆನಂತರ ತಮ್ಮ ಮುಂದಿನ ಕೈವ ಸಿನಿಮಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕ್ಲಾಸ್ ನಿರ್ದೇಶಕ ಜಯತೀರ್ಥ ಅವರು ಧನ್ವೀರ್ಗೆ ಮಾಸ್ ಕಥೆ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.
Sandalwood Sep 9, 2022, 1:24 PM IST
ಬೈಟು ಲವ್ ಸ್ಟಾರ್ ಧನ್ವೀರ್ ಈಗ ಮಾಸ್ ಅವತಾರದಲ್ಲಿ 'ವಾಮನ'ನಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ.
Sandalwood Aug 17, 2022, 1:00 PM IST