ಕೆಕೆಆರ್ ತಂಡದ ಸ್ಟಾರ್ ಬ್ಯಾಟ್ಸ್’ಮನ್ ಆಗಿರುವ ಉತ್ತಪ್ಪ 2015ರ ಆವೃತ್ತಿಯ ಕೆಪಿಎಲ್’ನಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಬಿನ್ ಉತ್ತಪ್ಪ ಇದೀಗ ಆಟಗಾರರ ಹರಾಜಿಗೆ ಲಭ್ಯರಿದ್ದು ಯಾವ ಮೊತ್ತಕ್ಕೆ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
CRICKET Jul 20, 2018, 6:42 PM IST
ಬಹುಶಃ ಆರ್’ಸಿಬಿ ಪ್ರಾಂಚೈಸಿ ಕನ್ನಡಿಗರನ್ನು ಕಡೆಗಣಿಸಿದ್ದೇ ಈ ರೀತಿಯ ಹೀನಾಯ ಪ್ರದರ್ಶನಕ್ಕೆ ಕಾರಣವಿರಬಹುದೇನೋ. ಏಕೆಂದರೆ ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ ಅವರು ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಈ ಕನ್ನಡಿಗರು ಆರ್’ಸಿಬಿ ಪ್ರಾಂಚೈಸಿಗೆ ಕಾಣಿಸದೇ ಇದ್ದದ್ದು ಮಾತ್ರ ವಿಪರ್ಯಾಸ.
May 20, 2018, 8:14 PM IST
Mar 4, 2018, 11:42 AM IST
Feb 7, 2018, 3:33 PM IST
Oct 6, 2017, 7:30 PM IST
Aug 10, 2017, 10:12 PM IST
Aug 5, 2017, 5:31 PM IST
Jun 21, 2017, 9:52 AM IST
Apr 28, 2017, 7:28 AM IST
Apr 26, 2017, 6:37 PM IST
Apr 14, 2017, 7:30 AM IST
Feb 26, 2017, 1:43 PM IST
Oct 29, 2016, 3:18 AM IST