* ಅಣಬೆಯಿಂದ ಬಂಗಾರವಾದ ಬದುಕಲು
* ಒಂದು ಪ್ಯಾಕೇಟ್ನಿಂದ ಆರಂಭವಾದ ಉದ್ಯಮದಿಂದೀಗ ಭಾರೀ ಆದಾಯ
* ಇದು ಕೇರಳದ ತಾಯಿ, ಮಗನ ಯಶಸ್ಸಿನ ಕತೆ
BUSINESS May 6, 2022, 2:23 PM IST
ಇಂದಿನ ಯುವಜನರು ಎದುರಿಸುತ್ತಿರುವ ಖಿನ್ನತೆ ಸಮಸ್ಯೆಗೆ ಅಣಬೆ (Mushroom) ಸೇವನೆ ಅತ್ಯುತ್ತಮ ಎಂದ ಪರಿಗಣಿಸಲಾಗಿದೆ. ಖಿನ್ನತೆ (Depression)ಯನ್ನು ನಿವಾರಿಸಲು ಮ್ಯಾಜಿಕ್ ಅಣಬೆಗಳು ಮೆದುಳಿನ ಸಂಪರ್ಕಗಳನ್ನು ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
Health Apr 13, 2022, 12:47 PM IST
*2021 ರಲ್ಲಿ ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ವಿಷಯಗಳು
*ಅಗ್ರಸ್ಥಾನದಲ್ಲಿ Indian Premier League ಹಾಗೂ T20 World Cup!
*ಗೂಗಲ್ ಟ್ರೆಂಡಿಗ್ನಲ್ಲಿ ಕೋವಿಡ್-ಸಂಬಂಧಿತ ಪ್ರಶ್ನೆಗಳಿಗೂ ಅಗ್ರಸ್ಥಾನ
*ಟಾಪ್ ಸರ್ಚ್ನಲ್ಲಿ ಟೋಕಿಯೊ ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ!
Technology Dec 8, 2021, 11:51 PM IST
ಶಾಸಕ ಅಮೃತ್ ದೇಸಾಯಿ ಹೆಸರಿನಲ್ಲಿ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಕ್ರಮ ಲೇಔಟ್ ಇದೆ ಎಂಬ ಆರೋಪ ಕೇಳಿ ಬಂದಿದೆ.
state Oct 4, 2021, 9:59 AM IST
ಹುತ್ತದಲ್ಲಾಗುವ ಹೆಗ್ಗಲಿಗೆ (ಅಣಬೆ) ವರ್ಷಂಪ್ರತಿಯಂತೆ ಈ ಬಾರಿಯೂ ಪಟ್ಟಣದಲ್ಲಿ ಭಾರೀ ಬೇಡಿಕೆ ಬಂದಿದೆ.
Health Jul 29, 2021, 8:17 AM IST
ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.
Food Jul 16, 2021, 5:10 PM IST
ಮುಂಗಾರು ಪ್ರಾರಂಭವಾದಾಗ ಭೂಮಿ ತಂಪಾದಾಗ ಮಣ್ಣಿನಲ್ಲಿ ಲಾಂಬು/ಕಲ್ಲಣಬೆ ಹುಟ್ಟಿಕೊಳ್ಳುತ್ತದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಹುಡುಕಲು ಆ ಭಾಗದ ಜನರು ಗುಡ್ಡಗಳಿಗೆ ತೆರಳುತ್ತಾರೆ.
Mixed bag Jul 14, 2021, 6:08 PM IST
ಅಣಬೆಗಳು ಮತ್ತು ಪನೀರ್ ಎರಡು ವಿಭಿನ್ನ ಆಹಾರಗಳಾಗಿವೆ, ಆದರೆ ಈ ಎರಡನ್ನು ಹೆಚ್ಚಾಗಿ ಒಟ್ಟಿಗೆ ಚರ್ಚಿಸಲಾಗುತ್ತದೆ, ಏಕೆಂದರೆ ಇವೆರಡನ್ನೂ ಪರಸ್ಪರ ತರಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಎರಡನ್ನು ಒಟ್ಟಿಗೆ ಹೋಲಿಸಬಹುದೇ ಎಂಬ ಪ್ರಶ್ನೆ ಇದ್ದೆ ಇರಬಹುದು! ಏಕೆಂದರೆ ಎರಡೂ ತಮ್ಮದೇ ಆದ ಪ್ರಯೋಜನಗಳನ್ನು ಮತ್ತು ಅಭಿರುಚಿಗಳನ್ನು ಹೊಂದಿದೆ.
Food Jun 26, 2021, 5:44 PM IST
ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...
Food May 2, 2021, 5:28 PM IST
ಗುಚ್ಚಿ ಅಣಬೆ ಎಂದ ತಕ್ಷಣ ಇದನ್ನು ಇತರ ಅಣಬೆಗಳ ಸಾಲಿಗೆ ಸೇರಿಸಿಬಿಡಬೇಡಿ.ಇದು ಸಾಧಾರಣದ ಅಣಬೆಯಲ್ಲ,ಇದನ್ನು 3-4ಕೆ.ಜಿ.ಸಂಗ್ರಹಿಸಿ ಮಾರಿದವನು ಲಕ್ಷಾಧಿಪತಿ ಆಗುತ್ತಾನೆ. ಅಷ್ಟು ಬೆಲೆಯಿದೆ ಈ ಕಾಡು ಅಣಬೆಗೆ.
Food Sep 18, 2020, 4:39 PM IST
ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ, ಎಂದಿಗೂ ಕಡಿಮೆಯಾಗದ ಬೇಡಿಕೆಯ ಕೆಲವು ಬ್ಯುಸಿನೆಸ್ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಅದರಲ್ಲಿ ಅಣಬೆ ಕೃಷಿಯೂ ಒಂದು. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ ಹಾಗೂ ಇದರಲ್ಲಿ ಲಾಭ ಸಹ ಇದೆ. ಮಾಡೋದು ಹೇಗೆ?
BUSINESS Sep 3, 2020, 6:59 PM IST
ಕೊಡಗಿನಲ್ಲಿ ಭಾರೀ ಗುಡುಗು ಸಹಿತ ಮಳೆಗೆ ಸುಂದರ ಅಣಬೆಗಳು ಹುಟ್ಟಿಕೊಂಡಿವೆ. ನಾಪೋಕ್ಲು ಪರಿಸರದಲ್ಲಿ ಕಂಡ ಕೆಲ ಅಣಬೆಗಳು ದುಗ್ಗಳ ಸದಾನಂದ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗಿ
Karnataka Districts Jun 23, 2020, 9:28 AM IST
ಸಾಮಾನ್ಯವಾಗಿ ಅಣಬೆ ಹುಟ್ಟುವುದೇ ಜೂನ್ ತಿಂಗಳ ಬಳಿಕ. ಇದು ವಾಡಿಕೆ. ಮಳೆಗಾಲ ಆರಂಭದಲ್ಲಿ ನಾಲ್ಕಾರು ಸಿಡಿಲು ಗೌಜಿಗೆ ನೆಲ ಅದುರಿ ಈ ಅಪೂರ್ವ ತರಕಾರಿ ಹುಟ್ಟಿಕೊಳ್ಳುತ್ತದೆ. ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ. ಇಲ್ಲಿವೆ ಫೋಟೋಸ್
Karnataka Districts Apr 29, 2020, 2:26 PM IST
ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ.
Karnataka Districts Apr 29, 2020, 9:10 AM IST
ಅಣಬೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಾರಸಿ ಕೈದೋಟದ ಬಗ್ಗೆ ಹಾಗೂ ಅಣಬೆ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.,
Karnataka Districts Jan 18, 2020, 1:55 PM IST