Asianet Suvarna News Asianet Suvarna News
327 results for "

ಆನಂದ್ ಸಿಂಗ್

"
BS Yediyurappa praises Anand singh snrBS Yediyurappa praises Anand singh snr

ರಾಜಕೀಯ ಬದುಕನ್ನೇ ಪಣಕ್ಕಿಟ್ಟು ಆನಂದ್ ಸಿಂಗ್‌ ಹೋರಾ​ಟ : BSY ಗುಣಗಾನ

  • ತಮ್ಮ ರಾಜಕೀಯ ಬದುಕನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಆನಂದಸಿಂಗ್‌
  •  ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದಾರೆ.

  

state Oct 3, 2021, 7:43 AM IST

basavaraj bommai inaugurates vijayanagara as Karnataka 31 district rbjbasavaraj bommai inaugurates vijayanagara as Karnataka 31 district rbj

ಉದಯವಾಯ್ತು ವಿಜಯನಗರ: ಕಲರ್ ಫುಲ್ ಚಿತ್ರಗಳು

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಜಿಲ್ಲೆಯನ್ನು ಇಂದು (ಅ.02) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. 

state Oct 2, 2021, 11:02 PM IST

Home  States  Karnataka Bommai to declare Vijayanagara as 31st district in Karnataka on Saturday podHome  States  Karnataka Bommai to declare Vijayanagara as 31st district in Karnataka on Saturday pod

ನೂತನ ವಿಜಯನಗರ ಜಿಲ್ಲೆ, ಇಂದು ಅದ್ಧೂರಿ ಉದ್ಘಾಟನೆ!

* ಗತವೈಭವ ಸಾರುವ ವೇದಿಕೆ ನಿರ್ಮಾಣ

* ವಿಜಯನಗರ ಜಿಲ್ಲೆಗೆ ಇಂದು ಸಿಎಂ ಚಾಲನೆ

* ಮಾಜಿ ಸಿಎಂ ಬಿಎಸ್‌ವೈಗೆ ಭವ್ಯ ಸ್ವಾಗತ

* ರಾಜ್ಯದ 31ನೇ ಜಿಲ್ಲೆಯಾಗಿ ಉದಯ

state Oct 2, 2021, 7:56 AM IST

Karnataka Govt appoints DC SP To New District Vijayanagara rbjKarnataka Govt appoints DC SP To New District Vijayanagara rbj

ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಡಿಸಿ, ಎಸ್ಪಿ ನೇಮಿಸಿದ ಸರ್ಕಾರ

* ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಜಿಲ್ಲಾಧಿಕಾರಿಯ ನೇಮಕ
* ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಸಹ ನೇಮಕಗೊಳಿಸಿ ಸರ್ಕಾರ ಆದೇಶ
* ಇದೇ ಅಕ್ಟೋಬರ್‌ 2, 3 ರಂದು ಉದ್ಘಾಟನೆಯಾಗಲಿರುವ ನೂತನ ವಿಜಯನಗರ ಜಿಲ್ಲೆ

Karnataka Districts Sep 30, 2021, 8:52 PM IST

500 crore investment for tourism Says Minister anand singh snr500 crore investment for tourism Says Minister anand singh snr

ಪ್ರವಾಸೋದ್ಯಮ ಉತ್ತೇಜನಕ್ಕೆ 500 ಕೋಟಿ :ಸಚಿವ ಆನಂದ ಸಿಂಗ್‌

  •  2025ರ ವೇಳೆಗೆ ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಹೊಂದುವ ಗುರಿ
  • ಪ್ರೋತ್ಸಾಹ ಧನ, ರಿಯಾಯಿತಿಗಳನ್ನು ನೀಡಲು ಸರ್ಕಾರವು 500 ಕೋಟಿ ರು. ಕಾಯ್ದಿರಿಸಿದೆ 

state Sep 28, 2021, 7:24 AM IST

CM Bommai Announces 53 crore grant for Anand Singh dream new district vijayanagara rbjCM Bommai Announces 53 crore grant for Anand Singh dream new district vijayanagara rbj

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್

* ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್
* ಬಂಪರ್ ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
* ಈ ಮೂಲಕ ಆನಂದ್ ಸಿಂಗ್ ಮನವೊಲಿಸುವ ಪ್ರಯತ್ನ

Politics Sep 6, 2021, 7:39 PM IST

Mysuru incident  Minister Anand Singh Demands Stringent Punishment For Rapists mahMysuru incident  Minister Anand Singh Demands Stringent Punishment For Rapists mah
Video Icon

'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

ಮೈಸೂರು ಪ್ರಕರಣದ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘೋರ ಘಟನೆ ನಡೆಯಬಾರದು. ನಮ್ಮಲ್ಲಿಯೂ ದುಬೈ ಮಾದರಿ ಕಾನೂನು ಬರಬೇಕು. ಇಂಥವರಿಗೆ ಕಟ್ಟ ಮಾಡುವ ಶಿಕ್ಷೆ ನೀಡಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವಿಲ್ಲ ಎಂದಿದ್ದಾರೆ. ಇಂಥದ್ದನ್ನು ಮಾಡುವವರಿಗೆ ಏನೇನನ್ನೂ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ  ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Karnataka Districts Aug 27, 2021, 7:18 PM IST

Minister Anand Singh Talks about his tourism portfolio rbjMinister Anand Singh Talks about his tourism portfolio rbj

ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ: ಖಾತೆ ಬಗ್ಗೆ ಮಹತ್ವದ ಹೇಳಿಕೆ

ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ
ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನಿರಾಕರಿಸಿದ್ದ ಆನಂದ್ ಸಿಂಗ್

Politics Aug 27, 2021, 3:58 PM IST

10 lakh turmeric Ganesha Campaign from pollution board for chouthi snr10 lakh turmeric Ganesha Campaign from pollution board for chouthi snr

ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆ : 10 ಲಕ್ಷ ಅರಿಶಿಣ ಗಣಪತಿ ಅಭಿಯಾನ

  • ಮಾಲಿನ್ಯ ಮಂಡಳಿಯಿಂದ ವಿಶೇಷವಾದ ಯೋಜನೆಯಾದ ಗಣಪತಿ ಹಬ್ಬಕ್ಕೆ 10 ಲಕ್ಷ ಅರಿಶಿನ ಗಣಪತಿ ಅಭಿಯಾನ
  • ಅರಿಶಿನ ಗಣಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್

state Aug 26, 2021, 9:37 AM IST

News Hour JDS Leader MLA GT Devegowda Join Congress rbjNews Hour JDS Leader MLA GT Devegowda Join Congress rbj
Video Icon

ದೇವೇಗೌಡ್ರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ, ರಾಜ್ಯದಲ್ಲಿ ಮತ್ತೊಂದು ರಾಜಕೀಯ ಗೊಂದಲಕ್ಕೆ ತೆರೆ

ವರ್ಷಗಳಿಂದ ಇದ್ದ ಎಲ್ಲಾ ಗೊಂದಲಗಳಿಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರು ತೆರೆ ಎಳೆದಿದ್ದು, ಹಳೇ ಮೈಸೂರು ಭಾಗದ ರಾಜಕೀಯ ಕುತೂಹಲ ಕೆರಳಿಸಿದೆ.

Politics Aug 24, 2021, 11:24 PM IST

BJP Karnataka president denies demands of Anand Singh snrBJP Karnataka president denies demands of Anand Singh snr
Video Icon

ಕೇರ್ ಮಾಡದ ಬಿಜೆಪಿ ಲೀಡರ್ಸ್ ಖಡಕ್ ಎಚ್ಚರಿಕೆ : ಥಂಡಾ ಹೊಡೆದ ಆನಂದ್‌ ಸಿಂಗ್‌

ಆನಂದ್‌ ಸಿಂಗ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ.  ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.  

 ಇನ್ನು ಕಟೀಲ್ ಭೇಟಿಗೂ ಮುನ್ನ ರಾಜುಗೌಡ ಮಾತುಕತೆ ನಡೆಸಿ ನಿನಗೆ ಏನ್ ಅನ್ಯಾಯ ಆಗಿದೆ. ನಮಗೆ ಆದಷ್ಟು ಅನ್ಯಾಯ ಆಗಿದೆಯಾ ಮಂತ್ರಿ ಮಾಡಿದ್ದಾರೆ ಅಷ್ಟು ಸಾಲದಾ. ರಾಜಕೀಯ ಜೀವನ ಹಾಳ್ ಮಾಡ್ಕೊತೀಯಾ ನೀನು ಎಂದು ಎಚ್ಚರಿಕೆ ನೀಡಿದರು. ಇನ್ನು ಸಿಎಂ ಭೇಟಿ ವೇಳೆಯೂ ಅಸಮಾಧಾನಕ್ಕೆ ಸೊಪ್ಪು ಹಾಕಲಿಲ್ಲ.  ನೋಡಪ್ಪ, ನಾನು ಹೈಕಮಾಂಡ್ ಏನ್ ಹೇಳತ್ತೊ ಹಾಗೆ ಮಾಡುತ್ತೇನೆ. ಹೈಕಮಾಂಡ್ ಖಾತೆ ಬದಲಾವಣೆ ಮಾಡಿ ಅಂದರೆ ಮಾಡುತ್ತೇನೆ. ಇಲ್ಲವಾದರೆ ಮಾಡಲ್ಲ. ನನ್ನ ನಿರ್ಧಾರ ಇಷ್ಟೇ. ಇದನ್ನೆಲ್ಲಾ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನೀನು ಹೋಗಿ ಅಧಿಕಾರ ಸ್ವೀಕಾರ ಮಾಡು ಎಂದು ಆನಂದ್ ಸಿಂಗ್ ಗೆ ಸಿಎಂ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದ್ದು ಕೊನೆಗೂ ಅಧಿಕಾರ ಸ್ವೀಕರಿಸಿದರು.  

Politics Aug 24, 2021, 2:44 PM IST

Anand Singh to Cntinue as Mnister Ater Ngotiation with CM Bommai grgAnand Singh to Cntinue as Mnister Ater Ngotiation with CM Bommai grg
Video Icon

ಸಂಧಾನ ಸಕ್ಸಸ್‌: ಆನಂದ್‌ ಸಿಂಗ್‌ ಮನವೊಲಿಸಿದ ಸಿಎಂ ಬೊಮ್ಮಾಯಿ

ಖಾತೆ ಬದಲಾವಣೆ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್‌ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. 

Politics Aug 24, 2021, 1:45 PM IST

Anand sing jarkiholi brothers did not meet cm in belegavi snrAnand sing jarkiholi brothers did not meet cm in belegavi snr

ಹೊಗೆಯಾಡುತ್ತಿರುವ ಅಸಮಾಧಾನ : ಸಿಎಂ ಭೇಟಿಗೆ ಬಾರದ ಶಾಸಕರು

  •   ಸಚಿವ ಸ್ಥಾನ, ಖಾತೆ ವಿಚಾರವಾಗಿ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ಅತೃಪ್ತಿ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ
  • ಜಾರಕಿಹೊಳಿ ಸೋದರರು ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅಸಮಾಧಾನ

state Aug 22, 2021, 7:16 AM IST

somashekar reddy unhappiness over Anand singh snrsomashekar reddy unhappiness over Anand singh snr

ಜಿಲ್ಲೆ ವಿಭಜಿಸಿದವರಿಗೆ ಉಸ್ತುವಾರಿ: ರೆಡ್ಡಿ ಬೇಸರ

  • ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದವರನ್ನು ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿರುವುದು ನಮ್ಮ ಜಿಲ್ಲೆಯ ದುರ್ದೈವ
  • ಬಿಜೆಪಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಅಸಮಾಧಾನ 

Karnataka Districts Aug 22, 2021, 6:46 AM IST

mla Raju gowda talks about anand singh unhappiness snrmla Raju gowda talks about anand singh unhappiness snr

‘ಪಿಕ್ಚರ್‌ ಬಾಕಿ ಹೈ’ ಏಕೆ? : ಅಂತ ಸಿಂಗ್‌ಗೆ ಹೇಳಿದ್ದೇನೆ: ಬಿಜೆಪಿ ಶಾಸಕ

  • ‘ಇಂತಹದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ
  • ಪಿಕ್ಚರ್‌ ಅಭಿ ಬಾಕಿ ಹೈ ಎಂದಿರುವ ಸಚಿವ ಆನಂದ್‌ ಸಿಂಗ್‌ ಅವರಿಗೆ ಥಿಯೇಟರ್‌ಗಳು ಬಂದ್‌ ಆಗಿವೆ ಎಂದು ಹೇಳಿದ್ದೇನೆ
  •  ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿಕೆ

state Aug 22, 2021, 6:40 AM IST