ಭಾರತದೊಂದಿಗಿನ ಮಿಲಿಟರಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ಗುಪ್ತಚರ ಮಾಹಿತಿ ಒದಗಿಸಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.
- Home
- News
- India News
- ಆಪರೇಷನ್ ಸಿಂದೂರ ವೇಳೆ ಭಾರತದ ರಕ್ಷಣಾ ವ್ಯವಸ್ಥೆಯ ಗುಪ್ತ ಮಾಹಿತಿ ಚೀನಾ ನೀಡಿತ್ತೆಂದು ಒಪ್ಪಿಕೊಂಡ ಪಾಕ್
ಆಪರೇಷನ್ ಸಿಂದೂರ ವೇಳೆ ಭಾರತದ ರಕ್ಷಣಾ ವ್ಯವಸ್ಥೆಯ ಗುಪ್ತ ಮಾಹಿತಿ ಚೀನಾ ನೀಡಿತ್ತೆಂದು ಒಪ್ಪಿಕೊಂಡ ಪಾಕ್

ಬೆಂಗಳೂರು (ಮೇ.26): ನಾಸಾ-ಆಕ್ಸಿಯಂ ಹಾಗೂ ಇಸ್ರೋ ಜಂಟಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ನೌಕೆಯ ಡಾಕಿಂಗ್ ಪ್ರಕ್ರಿಯೆ ಪೂರ್ಣವಾಗಿದೆ. ಮುಂದಿನ 14 ದಿನಗಳ ಕಾಲ ಅವರು ಬಾಹ್ಯಾಕಾಶದಲ್ಲಿ ವಿವಿಧ ಪ್ರಯೋಗಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಮುಂಬರುವ ಮಾನವಸಹಿತ ಗಗನಯಾನ ಯೋಜನೆಯ ಭಾಗವಾಗಿ ಶುಭಾಂಶು ಶುಕ್ಲಾ 7 ಪ್ರಮುಖ ಪ್ರಯೋಗಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 27th June:ಆಪರೇಷನ್ ಸಿಂದೂರ ವೇಳೆ ಭಾರತದ ರಕ್ಷಣಾ ವ್ಯವಸ್ಥೆಯ ಗುಪ್ತ ಮಾಹಿತಿ ಚೀನಾ ನೀಡಿತ್ತೆಂದು ಒಪ್ಪಿಕೊಂಡ ಪಾಕ್
India News Live 27th June:ವೈದ್ಯೆಯ ಬಲತ್ಕಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೇ ಕೋಲ್ಕತ್ತಾದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ
ಕೋಲ್ಕತ್ತಾದ ಕಸ್ಬಾ ಪ್ರದೇಶದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ.
India News Live 27th June:ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್ ಬೀಚ್ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ
ಏಳು ವರ್ಷಗಳ ನಿರ್ಮಾಣದ ನಂತರ, ಉತ್ತರ ಕೊರಿಯಾದ ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಜುಲೈ 1 ರಂದು ತೆರೆಯಲಿದೆ. ಈ ರೆಸಾರ್ಟ್ 54 ಹೋಟೆಲ್ಗಳು, ಚಿತ್ರಮಂದಿರಗಳು, ಬಿಯರ್ ಪಬ್ಗಳು ಸೇರಿದಂತೆ ಹಲವು ಆಕರ್ಷಣೆಗಳನ್ನು ಹೊಂದಿದೆ.
India News Live 27th June:Viral Video - ಗುಜರಾತ್ ಹೈಕೋರ್ಟ್ನ ಆನ್ಲೈನ್ ವಿಚಾರಣೆಗೆ ಟಾಯ್ಲೆಟ್ ರೂಮ್ನಿಂದಲೇ ಹಾಜಾರಾದ ವ್ಯಕ್ತಿ!
ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು.
India News Live 27th June:ಪಾಕಿಸ್ತಾನದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ, ಸಿಂಧೂ ನೀರು ಬಿಡೋದಿಲ್ಲ - ಭಾರತದ ಖಡಕ್ ಮಾತು
"ಈ ನಿರ್ಧಾರವು ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿಗೆ ಸೇರಿದ್ದು... ಒಪ್ಪಂದವನ್ನು ಸ್ಥಗಿತಗೊಳಿಸಿರುವ ನಿರ್ಧಾರದ ಬಗ್ಗೆ ಯಾವುದೇ ಅಪ್ಡೇಟ್ ಕೂಡ ಇಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ರಾಷ್ಟ್ರಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತದೆ" ಎಂದು ಅವರು ಹೇಳಿದರು.
India News Live 27th June:ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯಾತೀತ' ಪದಗಳ ತೆಗೆದುಹಾಕಿ - ಆರೆಸ್ಸೆಸ್ ಒತ್ತಾಯ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಪೀಠಿಕೆಗೆ ಸೇರಿಸಿದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳು ಉಳಿಯಬೇಕೆ ಎಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬಲವಾಗಿ ಪ್ರಶ್ನೆ ಮಾಡಿದ್ದಾರೆ.
India News Live 27th June:Unlisted Shares ಖರೀದಿ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ ಜೀರೋಧಾ ಸಂಸ್ಥಾಪಕ ನಿತಿನ್ ಕಾಮತ್!
ಪಟ್ಟಿ ಮಾಡದ ಅಥವಾ ಅನ್ಲಿಸ್ಟೆಡ್ ಷೇರುಗಳ ಖರೀದಿ ಬಗ್ಗೆ ಹೆಚ್ಚುತ್ತಿರುವ ಉತ್ಸಾಹ, ಗರಿಷ್ಠ ಮೌಲ್ಯಮಾಪನಗಳು, ಕಳಪೆ ಲಿಕ್ವಿಡಿಟಿ ಮತ್ತು ಹೂಡಿಕೆದಾರರ ರಕ್ಷಣೆಯ ಕೊರತೆಯ ಬಗ್ಗೆ ಜೆರೋಧಾದ ನಿತಿನ್ ಕಾಮತ್ ಚಿಲ್ಲರೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
India News Live 27th June:ಭಯೋತ್ಪಾದನೆ ಉತ್ತೇಜಿಸುವವರು ಪರಿಣಾಮ ಎದುರಿಸಬೇಕು; ಪಾಕಿಸ್ತಾನ ಬಳಿಕ ಭಾರತ ಈಗ ಚೀನಾಕ್ಕೆ ನೇರ ಎಚ್ಚರಿಕೆ!
India News Live 27th June:ಬೆಂಗಳೂರು ಮೂಲದ ಕಂಪನಿಯಲ್ಲಿ 40 ಕೋಟಿ ಹೂಡಿಕೆ ಮಾಡಿದ ವಿರಾಟ್ ಕೊಹ್ಲಿ!
ಕೊಹ್ಲಿಯ ಆರಂಭಿಕ ಹೂಡಿಕೆಯಾದ 40 ಕೋಟಿ ರೂ.ಗಳು ದೊಡ್ಡ ಸುತ್ತಿನ ಮೊದಲ ಕಂತು. ಅವರು ವೈಯಕ್ತಿಕವಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಮತ್ತು ಅಜಿಲಿಟಾಸ್ನೊಂದಿಗೆ ತಮ್ಮ ಒಪ್ಪಂದವನ್ನು ಹೆಚ್ಚಿಸಲು ಮುಂದಾಗಿದ್ದಾರೆ.
India News Live 27th June:ಬ್ರೀಟಿಷ್ ಕಾಲದ ಸ್ಲೋಚ್ ಹ್ಯಾಟ್ಗೆ ಗುಡ್ಬೈ; ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ಸರ್ಕಾರ ಚಿಂತನೆ
India News Live 27th June:14 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಕ್ರಿಯೆ, 32 ವರ್ಷದ ಶಿಕ್ಷಕಿ ಬಂಧನ!
India News Live 27th June:International Day Against Drug Abuse 2025 - ಬಾಗಲಕೋಟೆ ಜಿಲ್ಲೆಯಾದ್ಯಂತ 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧನೆ!
India News Live 27th June:ಇಂದಿನಿಂದ ಪುರಿ ಜಗನ್ನಾಥ ರಥಯಾತ್ರೆ
ಒಡಿಶಾ: ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ರಥಯಾತ್ರೆಗಾಗಿ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಅಪಾರ ಪ್ರಮಾಣದ ಭಕ್ತರು ಸೇರಿದ್ದಾರೆ.
India News Live 27th June:ಏರ್ ಇಂಡಿಯಾದುರಂತ, ಸಂತ್ರಸ್ಥರ ಸಹಾಯಕ್ಕೆ 500 ಕೋಟಿ ರೂಪಾಯಿ ವೆಚ್ಚದ ಟ್ರಸ್ಟ್ ನಿರ್ಮಿಸಲು ಮುಂದಾದ ಟಾಟಾ ಸನ್ಸ್!
ಲಂಡನ್ಗೆ ತೆರಳುತ್ತಿದ್ದ ವಿಮಾನ (AI-171) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 270 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರು.
India News Live 27th June:ಮುಖೇಶ್ ಅಂಬಾನಿಯ ರಿಲಯನ್ಸ್ ಮತ್ತೊಮ್ಮೆ ಇತಿಹಾಸ ಸೃಷ್ಟಿ; ₹20 ಲಕ್ಷ ಕೋಟಿ ಗಡಿ ದಾಟಿದ ಮಾರುಕಟ್ಟೆ ಬಂಡವಾಳ!
India News Live 27th June:ಬಾಹ್ಯಾಕಾಶದಲ್ಲಿ ಭಾರತದ ಪರವಾಗಿ ಶುಭಾಂಶು ಶುಕ್ಲಾ 7 ಪ್ರಯೋಗ
14 ದಿನ ಐಎಸ್ಎಸ್ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ.
India News Live 27th June:ಆಗಸದಲ್ಲೊಂದು ಸಂಶೋಧನಾ ಅರಮನೆ - ದಿನಕ್ಕೆ 16 ಸೂರ್ಯೋದಯ, ಸೂರ್ಯಾಸ್ತ!
ಭೂಮಿಯ ಮೇಲಿನ 7 ಅದ್ಭುತಗಳ ರೀತಿಯಲ್ಲೇ ಮಾನವ ನಿರ್ಮಿತ ಅದ್ಭುತಗಳ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡಾ ಒಂದು. ಭೂಮಿಯಿಂದ 400 ಕಿ.ಮೀ ಎತ್ತರದ ಪ್ರದೇಶದ ನಿರ್ವಾತ ಪ್ರದೇಶದಲ್ಲಿ ಪುಟ್ಬಾಲ್ ಮೈದಾನದಷ್ಟು ದೊಡ್ಡ ರಚನೆ
ADVERTISEMENT
India News Live 27th June:ಈಗ ಬಾಹ್ಯಾಕಾಶಕ್ಕೆ ಹಾರಿದವರು ಯಾರ್ಯಾರು? ಅವರ ಕೆಲಸವಾದರೂ ಏನು?
ಇತಿಹಾಸದಲ್ಲಿ ಅತ್ಯಂತ ಅನುಭವಿ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಅಮೆರಿಕ ಮೂಲದ ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ತಿಬೋರ್ ಕಾಪು ಬಾಹ್ಯಾಕಾಶಕ್ಕೆ
India News Live 27th June:ಗಗನಯಾನದಲ್ಲಿ ಭಾರತ ಹೊಸ ಪ್ರಯಾಣ - ಸಾಹಸಗೈದ ಮೊದಲ ಭಾರತೀಯ
ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ಯಾನಿಗಳನ್ನು ಹೊತ್ತ ಅಮೆರಿಕದ ಆ್ಸಕ್ಸಿಯೋಂ ನೌಕೆ ಗುರುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್ಎಸ್) ಕೇಂದ್ರ ಪ್ರವೇಶಿಸಿದೆ
ADVERTISEMENT
India News Live 27th June:ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಸೃಷ್ಟಿ : ಡಾಕಿಂಗ್ ನಡೆದಿದ್ದು ಹೀಗೆ
ಹಲವು ದಿನಗಳ ನಿರೀಕ್ಷೆ, ಕಾಯುವಿಕೆಗೆ ತೆರೆ ಬಿದ್ದಿದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದೆ.