ವೈಯಕ್ತಿಕ ಜೀವನದಲ್ಲಿ ವಿಜಯ್ ದೇವರಕೊಂಡ ಅವರ ಕೈಹಿಡಿದು ಸುಖವಾಗಿರುವ ರಶ್ಮಿಕಾ, ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೊಡಗಿನಿಂದ ಶುರುವಾದ ಈ ಸುಂದರಿಯ ಪಯಣ ಇಂದು ಇಡೀ ಭಾರತ ಮೆಚ್ಚುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹ್ಯಾಪಿ ಬರ್ತ್ಡೇ ರಶ್ಮಿಕಾ ಮಂದಣ್ಣ!
- Home
- News
- India News
- India Latest News Live: ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ''ಐ ಲವ್ ಯೂ ಜಯಮ್ಮ' ಎಂದು ವಿಶ್ ಮಾಡಿದ ಪತಿ ವಿಜಯ್; ಇದೇನ್ ಮ್ಯಾಟರ್ ನೋಡಿ!
India Latest News Live: ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ''ಐ ಲವ್ ಯೂ ಜಯಮ್ಮ' ಎಂದು ವಿಶ್ ಮಾಡಿದ ಪತಿ ವಿಜಯ್; ಇದೇನ್ ಮ್ಯಾಟರ್ ನೋಡಿ!

ಟೆಹ್ರಾನ್/ ದುಬೈ: ಐಟಿ ಕಂಪನಿಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಹೇಳಿದ್ದ ಇರಾನ್, ಶನಿವಾರ ದುಬೈನಲ್ಲಿನ ಅಮೆರಿಕ ಮೂಲದ ಒರಾಕಲ್ ಕಂಪನಿಯ ಕಟ್ಟಡದ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗಷ್ಟೇ ತನ್ನ ಹಿಟ್ಲಿಸ್ಟ್ನಲ್ಲಿರುವ ಒರಾಕಲ್ ಸೇರಿದಂತೆ ಅಮೆರಿಕದ 18 ಐಟಿ ಕಂಪನಿಗಳ ಪಟ್ಟಿಯನ್ನು ಇರಾನ್ ಬಿಡುಗಡೆ ಮಾಡಿತ್ತು. ಇದಕ್ಕೂ ಮೊದಲು ಯುಎಇ ಮತ್ತು ಬಹ್ರೈನ್ನಲ್ಲಿರುವ ಅಮೆಜಾನ್ ವೆಬ್ ಸರ್ವೀಸ್ ಕಟ್ಟಡದ ಮೇಲೂ ಇರಾನ್ ದಾಳಿ ನಡೆಸಿತ್ತು.
ಇದರ ಜೊತೆಗೆ ಹೋರ್ಮಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಇಸ್ರೇಲ್ ನಂಟಿನ ಹಡಗಿನ ಮೇಲೆ ದಾಳಿ ನಡೆಸಿದ್ದಾಗಿಯೂ ಇರಾನ್ ಹೇಳಿದೆ. ಈ ನಡುವೆ ಟೆಹ್ರಾನ್ನಲ್ಲಿನ ಇರಾನ್ನ ಬ್ಯಾಲೆಸ್ಟಿಕ್ ಮತ್ತು ಆ್ಯಂಟಿ ಏರ್ಕ್ರಾಫ್ಟ್ ಕ್ಷಿಪಣಿ ಸಂಗ್ರಹಾಗಾರ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ.
ಅಮೆರಿಕದ 365 ಯೋಧರಿಗೆ ಗಾಯ
36 ದಿನ ಪೂರ್ಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇದುವರೆಗೆ ಅಮೆರಿಕದ 365 ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ನೀಡಿದೆ.
India Latest News Live 5 April 2026ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ''ಐ ಲವ್ ಯೂ ಜಯಮ್ಮ' ಎಂದು ವಿಶ್ ಮಾಡಿದ ಪತಿ ವಿಜಯ್; ಇದೇನ್ ಮ್ಯಾಟರ್ ನೋಡಿ!
India Latest News Live 5 April 2026ಸ್ಟೇಟಸ್ಗಾಗಿ ಹೊಸ ಕಾರ್ ತಗೋತಿದ್ದೀರಾ? ವಾರೆನ್ ಬಫೆಟ್ ಪ್ರಕಾರ ಈ 5 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
India Latest News Live 5 April 2026'ದಯವಿಟ್ಟು ಕ್ಷಮಿಸಿ..' - ಧೋನಿ, ಕಪಿಲ್ ದೇವ್ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್ ಸಿಂಗ್!
ನವದೆಹಲಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರಾದ ಕಪಿಲ್ ದೇವ್ ಹಾಗೂ ಎಂ ಎಸ್ ಧೋನಿ ಮೇಲೆ ಪದೇ ಪದೇ ಬಹಿರಂಗವಾಗಿ ಕಿಡಿಕಾರುತ್ತಿರುವ ತಮ್ಮ ತಂದೆಯ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಪಾಡ್ಕಾಸ್ಟ್ವೊಂದರಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India Latest News Live 5 April 2026ದಕ್ಷಿಣದ ಭಾರತದ ಲೋಕಸಭಾ ಸ್ಥಾನಗಳ ಕಡಿತ ಇಲ್ಲ - ಪ್ರಧಾನಿ ಮೋದಿ ಮಹತ್ವದ ಹೇಳಿಕೆ
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರೆ ಎಳೆದಿದ್ದಾರೆ.
India Latest News Live 5 April 2026Yogi Adityanath - ಚಿತ್ರರಂಗಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಯೋಗಿ ಆದಿತ್ಯ ನಾಥ್; ಸದ್ಯದ 'Bad is Good' ಟ್ರೆಂಡ್ ಬಗ್ಗೆ ಕಿಡಿಕಿಡಿ!
ಈಗ ಸಿನೆಮಾ ಮಂದಿ ಯೋಗಿಜೀ ಅವರ ಈ 'ಸ್ಕ್ರಿಪ್ಟ್' ಅನ್ನು ಫಾಲೋ ಮಾಡುತ್ತಾರಾ ಅಥವಾ ಹಳೇ ದಾರಿಯಲ್ಲೇ ಸಾಗುತ್ತಾರಾ? ಕಾದು ನೋಡಬೇಕು. ಆದರೆ ಒಂದು ಮಾತು ಮಾತ್ರ ನಿಜ, ಹೀರೊ ಅಂದರೆ ಅನ್ಯಾಯ ಮಾಡುವವನಲ್ಲ, ಅನ್ಯಾಯವನ್ನು ಮೆಟ್ಟಿನಿಲ್ಲುವವನು ಎಂಬ ದೊಡ್ಡ ಸತ್ಯವನ್ನಂತೂ ಅವರು ಸಾಬೀತುಪಡಿಸಿದ್ದಾರೆ!
India Latest News Live 5 April 2026ಮುಂಬೈ ಸೋಲಿಸಿದ ಸಮೀರ್ ರಿಜ್ವಿ; ಸಿಎಸ್ಕೆ ತಂಡದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ಹೊರಹಾಕಿದ ಫ್ಯಾನ್ಸ್
India Latest News Live 5 April 2026ಫಸ್ಟ್ನೈಟ್ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್ - ಮತ್ತೊಂದು ಲವ್ ಜಿಹಾದ್ ಕೇಸ್!
ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿದ್ದಾನೆ. ಬಳಿಕ ಹಣ, ಆಭರಣ ದೋಚಿ, ಬೀಫ್ ತಿನ್ನಲು ಮತ್ತು ಕಲ್ಮಾ ಓದಲು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
India Latest News Live 5 April 2026ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ - ಕೇವಲ ಪಾರ್ಕಿಂಗ್ಗೆ ₹64,000, ಫೈನಲ್ನ ಟಿಕೆಟ್ಗೆ ₹10.2 ಲಕ್ಷ ಮೌಲ್ಯ!
India Latest News Live 5 April 2026ಘಾಯಲ್ ಹೂಂ, ಇಸೀಲಿಯೇ ಘಾತಕ್ ಹೂಂ - ಧುರಂಧರ್ ಸ್ಟೈಲ್ನಲ್ಲಿ AAP ವಿರುದ್ಧ ಛಡ್ಡಾ ಗುಡುಗು
India Latest News Live 5 April 2026ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಆರ್ಸಿಬಿ-ಸಿಎಸ್ಕೆ ಹೈವೋಲ್ಟೇಜ್ ಫೈಟ್! ಮತ್ತೊಂದು ಜಯದ ವಿಶ್ವಾಸದಲ್ಲಿ ಬೆಂಗಳೂರು!
India Latest News Live 5 April 2026ಗ್ಯಾಸ್ ಟ್ರಬಲ್; ಕೆಲಸ ಕಳೆದುಕೊಂಡು ನಗರಗಳಿಂದ ತವರಿನತ್ತ ಹೊರಟ ಲಕ್ಷಾಂತರ ಕಾರ್ಮಿಕರು
ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಎಲ್ಪಿಜಿ ಬಿಕ್ಕಟ್ಟು ದೇಶದ ವಲಸೆ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ದರ ಏರಿಕೆ ಮತ್ತು ಪೂರೈಕೆ ವ್ಯತ್ಯಯದಿಂದ ಹೋಟೆಲ್ಗಳು ಮುಚ್ಚುತ್ತಿದ್ದು, ಕೆಲಸ ಕಳೆದುಕೊಂಡ ಲಕ್ಷಾಂತರ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ.
India Latest News Live 5 April 2026ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ ಪೈಲಟ್ ಏನು ಮಾಡ್ತಾರೆ? ಇಲ್ಲಿದೆ ಅಚ್ಚರಿ ಮಾಹಿತಿ
ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ, ಪೈಲಟ್ಗಳು ತಮ್ಮನ್ನು ರಕ್ಷಿಸಿಕೊಳ್ಳಲು ಕಠಿಣ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ತಮ್ಮ ಗುರುತನ್ನು ನಾಶಪಡಿಸಿ, ಸುರಕ್ಷಿತ ಸ್ಥಳವನ್ನು ಹುಡುಕಿ, ರಹಸ್ಯ ಸಾಧನಗಳ ಮೂಲಕ ತಮ್ಮ ಸೇನೆಯನ್ನು ಸಂಪರ್ಕಿಸಲು ಯತ್ನಿಸುತ್ತಾರೆ.
India Latest News Live 5 April 2026ಯಾರ ಕಣ್ಣಿಗೂ ಕಾಣದ ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನ ಇರಾನ್ಗೆ ಕಂಡಿದ್ದೇಗೆ?
ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ರಾಡಾರ್ಗೆ ಕಾಣದ ಈ ವಿಮಾನದ ಇಂಜಿನ್ನಿಂದ ಹೊರಹೊಮ್ಮುವ ಉಷ್ಣತೆಯನ್ನು ಪತ್ತೆಹಚ್ಚಲು ಇರಾನ್ ಸರಳವಾದ ಐಆರ್ಎಸ್ಟಿ ತಂತ್ರಜ್ಞಾನ ಬಳಸಿದೆ.