11:42 PM (IST) Jul 04

India latest news live 4th June 2025ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ

ಭೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕುಸಿದು ಬಿದ್ದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story
11:06 PM (IST) Jul 04

India latest news live 4th June 2025ಕೇದಾರನಾಥದಲ್ಲಿ ಭಾರೀ ಅನಾಹುತ; ಗೌರಿಕುಂಡ ಬಳಿ ಭೂಕುಸಿತ, ಸಿಲುಕಿದ ಸಾವಿರಾರು ಯಾತ್ರಿಗಳು!

ಉತ್ತರಾಖಂಡದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಂಡಿದೆ. ಸಾವಿರಾರು ಯಾತ್ರಿಕರು ಮಾರ್ಗದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಚಾಲನೆಯಲ್ಲಿದೆ. ಹವಾಮಾನ ಸುಧಾರಿಸಿದ ನಂತರ ಯಾತ್ರೆಯನ್ನು ಪುನರಾರಂಭಿಸುವ ಸಾಧ್ಯತೆ ಇದೆ.
Read Full Story
11:06 PM (IST) Jul 04

India latest news live 4th June 2025ಜೈಸ್ವಾಲ್ ಡಿಆರ್‌ಎಸ್ ರಿವ್ಯೂವ್‌‌ಗೆ ಕೆಂಡಾಮಂಡಲವಾದ ಸ್ಟೋಕ್ಸ್, ಅಂಪೈರ್ ಬಳಿ ಆಕ್ಷೇಪ

ಯಶಸ್ವಿ ಜೈಸ್ವಾಲ್ LWD ಔಟ್‌ಗೆ ಡಿಆರ್‌ಎಸ್ ರಿವ್ಯೂವ್ ಪಡೆದಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಂಡಾಮಂಡಲವಾದ ಘಟನೆ ನಡಿದಿದೆ. ಅಷ್ಟಕ್ಕೂ ಸ್ಟೋಕ್ಸ್ ಅಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

Read Full Story
10:46 PM (IST) Jul 04

India latest news live 4th June 2025ಸಂವಿಧಾನದಿಂದ 'ಜಾತ್ಯಾತೀತ'& 'ಸಮಾಜವಾದಿ' ಪದ ತೆಗೆಯಲು ಯಾವ ನಾಯಕನಿಂದಲೂ ಸಾಧ್ಯವಿಲ್ಲ - ಬಿಜೆಪಿ ಆರೆಸ್ಸೆಸ್‌ಗೆ ಖರ್ಗೆ ಸವಾಲು!

ಸಂವಿಧಾನದಿಂದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ. 

Read Full Story
10:06 PM (IST) Jul 04

India latest news live 4th June 2025Heart attack death - ಕೊಪ್ಪಳದಲ್ಲಿ ಹೃದಯಾಘಾತಕ್ಕೆ ರಂಗಭೂಮಿ ಕಲಾವಿದ ಬಲಿ!

ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹವ್ಯಾಸಿ ರಂಗಭೂಮಿ ಕಲಾವಿದ ನಿಂಗನಗೌಡ (65) ಹೃದಯಾಘಾತದಿಂದ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಮನೆಯಿಂದ ಹೊರಗೆ ಬಂದಾಗ ಎದೆನೋವು ಕಾಣಿಸಿಕೊಂಡಿದ್ದು, ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Read Full Story
09:59 PM (IST) Jul 04

India latest news live 4th June 2025407 ರನ್‌ಗೆ ಇಂಗ್ಲೆಂಡ್ ಆಲೌಟ್, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 180 ರನ್ ಮುನ್ನಡೆ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಆಲೌಟ್ ಮಾಡಿದ ಭಾರತ 180 ರನ್ ಮುನ್ನಡೆ ಪಡೆದಿದೆ.

Read Full Story
09:44 PM (IST) Jul 04

India latest news live 4th June 2025ರಾಜ್ಯದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಇದು, ಇಲ್ಲಿದೆ ಸಂಪರ್ಕ ಸಂಖ್ಯೆ, ಸೇವ್ ಮಾಡ್ಕೊಳ್ಳಿ!

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ರಾಜ್ಯದ ಒಂದು ಆಸ್ಪತ್ರೆ ಉಚಿತ ಚಿಕಿತ್ಸೆ ನೀಡುತ್ತಿದೆ ಎಂಬುದು ಬಹುತೇಕ ಗೊತ್ತಿಲ್ಲ, ಉಚಿತವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ಯಾವುದು? ಇಲ್ಲಿ ತಿಳಿಯೋಣ.

Read Full Story
09:36 PM (IST) Jul 04

India latest news live 4th June 2025ನಗರದಲ್ಲಿ ಪಾರಿವಾಳಕ್ಕೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರದ ಸೂಚನೆ

ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕದಂತೆ ಬಿಎಂಸಿ ಪಾಲಿಕೆಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ಈ ಸೂಚನೆ ನೀಡಿದ್ದೇಕೆ?

Read Full Story
09:16 PM (IST) Jul 04

India latest news live 4th June 2025ಪತನದ ಬಳಿಕ ವಿಮಾನಯಾನ ಕಂಪನಿಗೆ ಸಿಗುವ ವಿಮೆ ಹಣ ಎಷ್ಟು?

ಜೂನ್ 12ರ ಅಹಮದಾಬಾದ್ ವಿಮಾನ ದುರಂತದಲ್ಲಿ 270 ಜನರು ಸಾವನ್ನಪ್ಪಿದ್ದರು. ಟಾಟಾ ಗ್ರೂಪ್ ಮೃತರಿಗೆ ಪರಿಹಾರ ಘೋಷಿಸಿತ್ತು. ವಿಮಾನಯಾನ ಕಂಪನಿಗಳು ವಿಮಾ ಕ್ಲೈಮ್‌ಗಳನ್ನು ಹೇಗೆ ಮಾಡಿಕೊಳ್ಳುತ್ತವೆ ಮತ್ತು ಅಹಮದಾಬಾದ್ ದುರಂತದಲ್ಲಿ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story
08:53 PM (IST) Jul 04

India latest news live 4th June 2025ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ

ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.

Read Full Story
08:31 PM (IST) Jul 04

India latest news live 4th June 2025ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿ, ಅಪ್ರಾಪ್ತೆಯನ್ನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಲತ್ಕಾರ ಯತ್ನ, ಕಾಮುಕ ಸಯೀದ್ ಅರೆಸ್ಟ್

ರಾಯ್‌ಬರೇಲಿಯಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. 

Read Full Story
08:08 PM (IST) Jul 04

India latest news live 4th June 2025ದತ್ತಾ ಬದಲು ಕುತ್ತಾ, ತಪ್ಪಾಗಿ ಹೆಸರು ಪ್ರಿಂಟ್ ಮಾಡಿದ ಅಧಿಕಾರಿ ಅಡ್ಡಗಟ್ಟಿ ನಾಯಿ ರೀತಿ ಬೊಗಳಿದ ವ್ಯಕ್ತಿ

ರೇಶನ್ ಕಾರ್ಡ್‌ನಲ್ಲಿ ಶ್ರೀಂಕಾತಿ ದತ್ತಾ ಬದಲು ಶ್ರೀಕಾಂತಿ ಕುತ್ತಾ ಎಂದು ತಪ್ಪಾಗಿ ಪ್ರಿಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ನಡು ರಸ್ತೆಯಲ್ಲಿ ಅಧಿಕಾರಿ ಕಾರು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾನೆ. ನಾಯಿಯಂತೆ ಬೊಗಳಿ ಆಕ್ರೋಶ ಹೊರಹಾಕಿದ ವಿಡಿಯೋ ವೈರಲ್ ಆಗಿದೆ.

Read Full Story
07:48 PM (IST) Jul 04

India latest news live 4th June 2025ಭಾನುವಾರ ಬೆಳಗ್ಗೆ 7 ಗಂಟೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ!

ಜುಲೈ 06, 2025 ರಂದು ಬೆಳಿಗ್ಗೆ 7:00 ರಿಂದ 8:00 ರವರೆಗೆ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪ್ರಯಾಣವನ್ನು ಅದಕ್ಕೆ ತಕ್ಕಂತೆ ಯೋಜಿಸಿಕೊಳ್ಳಬೇಕು.

Read Full Story
07:47 PM (IST) Jul 04

India latest news live 4th June 2025ನಟಿಸಿದ ಬಹುತೇಕ ಎಲ್ಲಾ ಚಿತ್ರ ಸೂಪರ್‌ಹಿಟ್‌ ಆದ್ರೂ, ನಟಿಗೆ ಈಗ ಅವಕಾಶವೇ ಇಲ್ಲ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬಾಲ್ಯದ ಫೋಟೋ ಒಬ್ಬ ಸ್ಟಾರ್ ನಾಯಕಿಯದ್ದು. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಈ ನಟಿ, ಪುನೀತ್ ರಾಜ್‌ಕುಮಾರ್ ಅವರೊಂದಿಗೂ ಕನ್ನಡದಲ್ಲಿ ನಟಿಸಿದ್ದಾರೆ. ಈ ರಹಸ್ಯಮಯ ನಟಿ ಯಾರು?
Read Full Story
07:37 PM (IST) Jul 04

India latest news live 4th June 2025ಅಸ್ಸಾಂ ಕಾರ್ಮಿಕರ ಹೆಸರಲ್ಲಿ ಕೊಡಗಿಗೆ ನುಸುಳಿದ ಬಾಂಗ್ಲಾ ಪ್ರಜೆಗಳು! ತನಿಖೆಗೆ ಮುಂದಾದ ಪೊಲೀಸರು!

ಕೊಡಗಿನ ಕಾಫಿ ತೋಟಗಳಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ತಾನು ಬಾಂಗ್ಲಾದೇಶದವನೆಂದು ಒಪ್ಪಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Read Full Story
07:32 PM (IST) Jul 04

India latest news live 4th June 2025ಜುಲೈ 5ಕ್ಕೆ ಸುನಾಮಿ ಭವಿಷ್ಯ ನುಡಿದ ಬಾಬ ವಂಗಾ, ನಿನ್ನೆ ಪ್ರಿಡಿಕ್ಷನ್ ನಿಜವಾದ ಬೆನ್ನಲ್ಲೇ ಆತಂಕ

ಜುಲೈ 5ರಂದು ಸುನಾಮಿ ಅಪ್ಪಳಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದೀಗ ಆತಂಕ ಹೆಚ್ಚಾಗಲು ಮತ್ತೊದು ಕಾರಣವಿದೆ. ಬಾಬಾ ಜುಲೈ 3 ರಂದು ಐಸ್‌ಲೆಂಡ್‌ನಲ್ಲಿ ಭೂಕಂಪವಾಗಲಿದೆ ಅನ್ನೋ ಭವಿಷ್ಯ ನಿಜವಾಗಿದೆ. ಹೀಗಾಗಿ ನಾಳೆ ಸುನಾಮಿ ಅಪ್ಪಳಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Read Full Story
07:30 PM (IST) Jul 04

India latest news live 4th June 2025ಭಾರತ ಬಿಟ್ಟು ಈಗಲೇ ತೊಲಗಿ, ಆಪಲ್ ಉತ್ಪಾದನೆಯ 300ಕ್ಕೂ ಹೆಚ್ಚು ತಂತ್ರಜ್ಞರನ್ನು ಮರಳಿ ಕರೆಸಿಕೊಂಡ ಚೀನಾ!

ಆಪಲ್‌ನ ಐಫೋನ್ ತಯಾರಕ ಫಾಕ್ಸ್‌ಕಾನ್, ಭಾರತದಿಂದ ಚೀನೀ ಇಂಜಿನಿಯರ್‌ಗಳನ್ನು ವಾಪಸ್ ಕರೆಸಿಕೊಂಡಿದೆ. ಚೀನಾ ತಂತ್ರಜ್ಞಾನ ವರ್ಗಾವಣೆಯನ್ನು ತಡೆಯಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಆಪಲ್‌ನ ಭಾರತದ ಉತ್ಪಾದನಾ ಯೋಜನೆಗಳಿಗೆ ಹಿನ್ನಡೆಯಾಗಿದೆ.
Read Full Story
07:29 PM (IST) Jul 04

India latest news live 4th June 2025ಮಾನವ ದೇಹದಲ್ಲಿ 500 ಕೆಲಸ ಮಾಡುವ ಲಿವರ್‌ಗೆ ಒಳ್ಳೆಯ Vs ಕೆಟ್ಟ ಪಾನೀಯಗಳು ಯಾವುವು?

ಲಿವರ್ ಆರೋಗ್ಯಕ್ಕೆ ಪಾನೀಯಗಳ ಪ್ರಭಾವದ ಬಗ್ಗೆ ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಸಂಸ್ಥೆಗಳ ತಜ್ಞರು ಮಾಹಿತಿ ನೀಡಿದ್ದಾರೆ. ನೀರು ಲಿವರ್‌ಗೆ ಅತ್ಯುತ್ತಮ ಪಾನೀಯವಾಗಿದ್ದು, ಪ್ಯಾಕ್ ಮಾಡಿದ ಹಣ್ಣಿನ ರಸ ಹಾನಿಕಾರಕ. ಸಕ್ಕರೆ ಪಾನೀಯಗಳು ಲಿವರ್‌ಗೆ ಹಾನಿ ಮಾಡುತ್ತವೆ.
Read Full Story
07:14 PM (IST) Jul 04

India latest news live 4th June 2025ಪ್ರವೀಣ್ ನೆಟ್ಟಾರು ಹತ್ಯೆ ಪ್ರಮುಖ ಆರೋಪಿ ಅಬ್ದುಲ್ ರೆಹಮಾನ್ ಕೇರಳದಲ್ಲಿ ಬಂಧನ!

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ NIA ಬಲೆಗೆ ಬಿದ್ದಿದ್ದಾನೆ. ಕತಾರ್‌ನಿಂದ ಕೇರಳಕ್ಕೆ ಬಂದ ತಕ್ಷಣವೇ ಬಂಧನವಾಗಿದೆ. ಈ ಹತ್ಯೆಯಲ್ಲಿ ಒಟ್ಟು 28 ಜನರ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದೆ.
Read Full Story
06:55 PM (IST) Jul 04

India latest news live 4th June 2025ಮೆಟಾ ಸೇರಿದ ಬೆಂಗಳೂರಿನಲ್ಲಿ ಸಂಶೋಧನೆ ನಡೆಸಿದ್ದ ಓಪನ್‌ಎಐ ತಜ್ಞ, ₹854 ಕೋಟಿ ವೇತನ!

ಓಪನ್‌ಎಐನ ಟ್ರಾಪಿಟ್ ಬನ್ಸಾಲ್ ಮೆಟಾದ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ ಸೇರಿದ್ದಾರೆ. ₹854 ಕೋಟಿ ಬೋನಸ್ ಪಡೆದಿರಬಹುದು ಎಂಬ ವರದಿಗಳಿವೆ. ChatGPT ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬನ್ಸಾಲ್, ಈಗ ಮೆಟಾದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
Read Full Story