MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಎಲ್ಲ ಬಿಟ್ಟು ಹೋದ ನಿಧಿ; ತಿರುಗು ಮಂತ್ರ ಹಾಕಿದ ಅಜ್ಜಿ; ವೀಕ್ಷಕರು ಅಂದ್ಕೊಂಡಿದ್ದು ಆಗಿಲ್ಲ

Karna Serial: ಎಲ್ಲ ಬಿಟ್ಟು ಹೋದ ನಿಧಿ; ತಿರುಗು ಮಂತ್ರ ಹಾಕಿದ ಅಜ್ಜಿ; ವೀಕ್ಷಕರು ಅಂದ್ಕೊಂಡಿದ್ದು ಆಗಿಲ್ಲ

Karna Kannada Serial: ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಮದುವೆ ಆಗಬೇಕು ಎಂದು ನಿತ್ಯಾ ಹೇಳಿದ್ದಳು. ನಿತ್ಯಾ ಈಗ ಎಲ್ಲರಿಗೂ ಎಲ್ಲ ವಿಷಯವನ್ನು ಹೇಳಿದ್ದಾಳೆ. ಹೀಗಿರುವಾಗ ನಿಧಿ ಮನೆ ಬಿಟ್ಟು ಹೋಗಿದ್ದಾಳೆ. ಹೌದು, ಹೊಸ ಪ್ರೋಮೋ ರಿಲೀಸ್‌ ಆಗಿದೆ. 

1 Min read
Author : Padmashree Bhat
Published : May 18 2026, 10:56 AM IST
Share this Photo Gallery
  • FB
  • TW
  • Linkdin
  • Whatsapp
15
ಎಲ್ಲ ಸತ್ಯ ಗೊತ್ತಾಯ್ತು
Image Credit : zee kannada

ಎಲ್ಲ ಸತ್ಯ ಗೊತ್ತಾಯ್ತು

ಇನ್ನೇನು ಅರ್ಜುನ್‌, ನಿಧಿ ಮದುವೆ ಆಗಬೇಕಿತ್ತು. ಎಲ್ಲ ತಯಾರಿ ನಡೆದಿತ್ತು. ಅಕ್ಕನಿಗೋಸ್ಕರ ಕರ್ಣನನ್ನು ಬಿಟ್ಟುಕೊಡಬೇಕು ಎಂದು ನಿಧಿ ಎಂದುಕೊಂಡಿದ್ದಳು. ಇದು ಕರ್ಣನಿಗೆ ಅರ್ಥ ಆಗಿತ್ತು. ನನಗೆ, ಕರ್ಣನಿಗೆ ಮದುವೆ ಆಗಿಲ್ಲ, ಇದು ಕರ್ಣನ ಮಗು ಅಲ್ಲ, ನಿಧಿ-ಕರ್ಣ ಪ್ರೀತಿ ಮಾಡುತ್ತಿದ್ದಾರೆ ಎಂದು ನಿತ್ಯಾ ಎಲ್ಲರಿಗೂ ಹೇಳಿದ್ದಾಳೆ.

Add Asianetnews Kannada as a Preferred SourcegooglePreferred
25
ಮನೆ ಬಿಟ್ಟು ಹೋದ ನಿಧಿ
Image Credit : zee kannada

ಮನೆ ಬಿಟ್ಟು ಹೋದ ನಿಧಿ

ಇದೇ ಟೈಮ್‌ನಲ್ಲಿ ನಿಧಿ ಮನೆ ಬಿಟ್ಟು ಹೋಗಿದ್ದಾಳೆ. ಅವಳನ್ನು ಹುಡುಕಿಕೊಂಡು ಕರ್ಣ ಹೋಗಿದ್ದಾನೆ. ಕರ್ಣ, ನಿಧಿಯನ್ನು ಕರೆದುಕೊಂಡು ಬರಲಿ ಎಂದು ಅಜ್ಜಿ ಹೇಳಿದ್ದಾಳೆ. ಆದರೆ ಅದರ ಜೊತೆಗೆ ಇನ್ನೊಂದು ಷರತ್ತು ಕೂಡ ಹಾಕಿದ್ದಾಳೆ.

Related Articles

Related image1
'ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ
Related image2
ಭಾರತೀಯ ನಾರಿ ಅಂತ ಹೇಳ್ತಾರಲ್ಲ, ಅವಳೇ ನನಗಿಷ್ಟ: ಕನಸಿನ ಕನ್ಯೆ ಕುರಿತು Karna Serial ಕಿರಣ್ ರಾಜ್​
35
ಶಾಕ್‌ ಕೊಟ್ಟ ಅಜ್ಜಿ
Image Credit : zee kannada

ಶಾಕ್‌ ಕೊಟ್ಟ ಅಜ್ಜಿ

ಅಜ್ಜಿ ಷರತ್ತು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಇದೇ ಮಂಟಪದಲ್ಲಿ ಅರ್ಜುನ್-ನಿಧಿ ಮದುವೆ ಆಗಬೇಕು ಎಂದು ಅಜ್ಜಿ ಹೇಳಿದ್ದಾಳೆ. ಇದನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ. ಪ್ರೀತಿ ವಿಷಯ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಯಾರು ಯಾರಿಗೆ ಸೇರುತ್ತಾರೆ ಎಂದು ಕಾದು ನೋಡಬೇಕಿದೆ.

45
ವೀಕ್ಷಕರು ಏನಂದ್ರು?
Image Credit : zee kannada

ವೀಕ್ಷಕರು ಏನಂದ್ರು?

ಅಕ್ಕ ತಂಗಿ ಇಬ್ರಿಗೂ ಬುದ್ದಿನೇ ಇಲ್ಲ. ಅಜ್ಜಿ ಅಂತೂ ಅರಳು ಮರುಳು. ಪಾಪದ ಕರ್ಣ ಅರ್ಜುನ

ಈ ಅಜ್ಜಿ ಮತ್ತು ನಿಧಿಯದ್ದು ಓವರ್ ಆಯ್ತು

ಈ ಅಜ್ಜಿಗೆ ಬಿಪಿ ಮಾತ್ರೆ ಕೊಡಿ ಪ್ಲೀಸ್

ಈ ಶಾಂತಿ ಅಜ್ಜಿದು ಅತೀ ಆಯಿತು

ಕರ್ಣ ತ್ಯಾಗದ ಸಂಕೇತ ಅಲ್ವಾ?

ಇಷ್ಟು ಜನ ಕಣ್ಣ್ ತಪ್ಪಿಸಿ ನಿಧಿ ಹೋಗಕೆ ಬಿಟ್ಟರ್ ಸೀರಿಯಲ್ ನೋಡೋರಿಗೆ ಬುದ್ಧಿ ಇಲ್ಲ. ಏನಾದ್ರು ಒಂದು ಕಥೆ ಕಟ್ಟಿ ತೋರಿಸಿ ತಾರ್ ಇನ್ನೂ ಎಲ್ಲ ವಿಷಯ ಗೊತ್ತಾದಮೇಲೆ ನಿಧಿಯನ್ನು ಕಳಿಸೋದು ತಪ್ಪು

55
ಅರ್ಜುನನ ಪಾತ್ರ ಮುಗಿಯುತ್ತಾ?
Image Credit : zee kannada

ಅರ್ಜುನನ ಪಾತ್ರ ಮುಗಿಯುತ್ತಾ?

ಅರ್ಜುನ್‌ ಪಾತ್ರ ಬಹುಶಃ ಅತಿಥಿ ಪಾತ್ರ ಇರಬಹುದು. ಆದಷ್ಟು ಬೇಗ ಈ ಪಾತ್ರ ಮಗಿಯಬಹುದು. ಹೀಗಾಗಿ ನಿಧಿಯಿಂದ ದೂರ ಆಗಿ ಅವನು ಹೊರಡಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Panchayat Season 5 Release Buzz: ಮತ್ತೆ ಶುರುವಾಗಲಿದೆ ಗ್ರಾಮ ರಾಜಕೀಯದ ಮಜಾ
Recommended image2
'ಸೋನು ಗೌಡ ನಿನ್ನ ವಿಡಿಯೋ ನನ್ ಹತ್ರ ಇದೆ' ಎಂದವನಿಗೆ ನಟಿ ಕೊಟ್ಟ ಉತ್ತರ ಏನು? ವೈರಲ್​ ಆಯ್ತು ನೋಡಿ
Recommended image3
Be Careful: ಫ್ಯಾಮಿಲಿ ಜೊತೆ ಈ ಸಿನಿಮಾ ನೋಡ್ಬೇಡಿ, ಒಬ್ಬರೇ ನೋಡೋದು ಕೂಡ ಡೇಂಜರ್.. ಹುಶಾರ್!
Related Stories
Recommended image1
'ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ
Recommended image2
ಭಾರತೀಯ ನಾರಿ ಅಂತ ಹೇಳ್ತಾರಲ್ಲ, ಅವಳೇ ನನಗಿಷ್ಟ: ಕನಸಿನ ಕನ್ಯೆ ಕುರಿತು Karna Serial ಕಿರಣ್ ರಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved