MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Entertainment
  • TV Talk
  • Amruthadhaare ಜೈದೇವನ ಕೊಲೆಗೆ ಕಾರಣ ಮದುವೆನಾ, ಬಿಗ್​ಬಾಸಾ? ಏನಿದು ಅಸಲಿ ವಿಷ್ಯ

Amruthadhaare ಜೈದೇವನ ಕೊಲೆಗೆ ಕಾರಣ ಮದುವೆನಾ, ಬಿಗ್​ಬಾಸಾ? ಏನಿದು ಅಸಲಿ ವಿಷ್ಯ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನ ಪಾತ್ರವು ಅಂತ್ಯಗೊಂಡಿದೆ. ಜೀವಾ ಹೊಡೆತದಿಂದ ಸತ್ತಂತೆ ತೋರಿಸಲಾಗಿದ್ದು, ಈ ಪಾತ್ರದ ಅಂತ್ಯದ ಹಿಂದೆ ನಟ ರಾಣವ್ ಗೌಡ ಅವರ ಮದುವೆ ಅಥವಾ ಬಿಗ್ ಬಾಸ್ ಸ್ಪರ್ಧೆಯಂತಹ ಕಾರಣಗಳಿರಬಹುದೆಂದು ಊಹಿಸಲಾಗಿದೆ.

1 Min read
Author : Suchethana D
Published : Sep 05 2026, 03:56 PM IST
Share this Photo Gallery
  • FB
  • TW
  • Linkdin
  • Whatsapp
16
ಜೈದೇವನ ಅಂತ್ಯ
Image Credit : Zee Kannada Instagram

ಜೈದೇವನ ಅಂತ್ಯ

ಅಮೃತಧಾರೆಯಲ್ಲಿ (Amruthadhaare) ಜೈದೇವನ ಅಂತ್ಯ ಹಾಡಿದಂತೆ ತೋರಿಸಲಾಗಿದೆ. ಮಧುರಾ ಮತ್ತು ಮಿಂಚುವನ್ನು ಕಿಡ್​ನ್ಯಾಪ್ ಮಾಡಿದ್ದ ಜೈದೇವ, ಮಿಂಚುವನ್ನು ಕೊಲ್ಲಲು ಬಂದ ಕಾರಣದಿಂದ ಆತನ ತಲೆಗೆ ಜೀವಾ ಹೊಡೆದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಥೆ ಮುಗಿಯಿತು
Image Credit : zee kannada

ಕಥೆ ಮುಗಿಯಿತು

ಈ ಸಂದರ್ಭದಲ್ಲಿ ಆತ ಬಿದ್ದಿದ್ದು, ಅಲ್ಲಿಯೇ ಇದ್ದ ಮಧುರಾ ಆತ ಸತ್ತು ಹೋದ ಎಂದು ಹೇಳಿದ್ದಾಳೆ. ಅಲ್ಲಿಗೆ ಜೈದೇವನ ಕಥೆ ಮುಗಿದು ಹೋಗಿದೆ.

Related Articles

Related image1
ಅಂತೆ-ಕಂತೆಗಳಿಗೆ ಬ್ರೇಕ್​: Bigg Bossಗೆ ಹೋಗ್ತಿರೋ ಅಂತಿಮ ಸ್ಪರ್ಧಿಗಳು ಇವರೇ ನೋಡಿ
Related image2
ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​
36
ಹಿಂದಿರೋ ಉದ್ದೇಶ ಏನು?
Image Credit : zee kannada

ಹಿಂದಿರೋ ಉದ್ದೇಶ ಏನು?

ಹಾಗಿದ್ದರೆ ಜೈದೇವನ ಕಥೆ ಮುಗಿಸಿರೋ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಇದೀಗ ಕುತೂಹಲ ಕಾಡುತ್ತಿದೆ.

46
ಮದುವೆಗಾಗಿ ಸಾವಾ?
Image Credit : Zee Kannada

ಮದುವೆಗಾಗಿ ಸಾವಾ?

ಅಷ್ಟಕ್ಕೂ ಜೈದೇವ್ ಪಾತ್ರಧಾರಿ ರಾಣವ್​ ಗೌಡ (Ranav Gowda) ಅವರ ಮದುವೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ರಾಧಾ ಭಗವತಿ ಅವರ ಜೊತೆ ಫಿಕ್ಸ್​ ಆಗಿದೆ. ಇವರು ಮೊದಲು ಅಮೃತಧಾರೆಯಲ್ಲಿ ಮಲ್ಲಿಯಾಗಿದ್ದಾಗಲೇ ಮಾತುಕತೆ ನಡೆದಿತ್ತು. ರಾಧಾ ಎಲ್​ಎಲ್​ಬಿ ಸೀರಿಯಲ್​ ಮುಗಿದಿದೆ. ಈಗ ಜೈದೇವನ ಕಥೆಯನ್ನು ಫಿನಿಷ್​ ಮಾಡುವ ಜೊತೆಗೆ, ಮದುವೆಗೆ ಮುನ್ಸೂಚನೆ ಬರೆದಿದ್ದಾರಾ ಎನ್ನುವುದು ವೀಕ್ಷಕರ ಅಭಿಮತ.

56
ಬಿಗ್​ಬಾಸ್​ಗಾಗಿ ಸತ್ತಿದ್ದಾ?
Image Credit : Social Media

ಬಿಗ್​ಬಾಸ್​ಗಾಗಿ ಸತ್ತಿದ್ದಾ?

ಅದೇ ಇನ್ನೊಂದೆಡೆ, ಬಿಗ್​ಬಾಸ್​ ಸೀಸನ್​ 13 ಆರಂಭ ಆಗುವುದರಲ್ಲಿದ್ದು, ಅದರಲ್ಲಿ ರಾಣವ್​ ಗೌಡ ಅವರು ಸ್ಪರ್ಧಿಸಲಿದ್ದಾರೆಯೇ ಎನ್ನುವ ಗುಮಾನಿಯೂ ಇನ್ನೊಂದೆಡೆ ಇದೆ.

66
ಹಿಂದಿರೋ ಕಾರಣ ಏನು?
Image Credit : Social Media

ಹಿಂದಿರೋ ಕಾರಣ ಏನು?

ಆದ್ದರಿಂದ ಅಮೃತಧಾರೆಯಲ್ಲಿ ಜೈದೇವನನ್ನು ಸಾಯಿಸಿರುವ ಹಿಂದೆ ಬೇರೊಂದೇ ಕಾರಣ ಇದ್ದಿರಬಹುದು ಎಂದು ಊಹಿಸಲಾಗಿದೆ. ಸೀರಿಯಲ್​ನಲ್ಲಿ ಈ ಪರಿಯ ಟ್ವಿಸ್ಟ್​ ಕೊಟ್ಟು, ಜೈದೇವನನ್ನು ಎಲ್ಲಿಗೆ ಕಳುಹಿಸಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಮದುವೆ

Latest Videos
Recommended Stories
Recommended image1
ಅಂತೆ-ಕಂತೆಗಳಿಗೆ ಬ್ರೇಕ್​: Bigg Bossಗೆ ಹೋಗ್ತಿರೋ ಅಂತಿಮ ಸ್ಪರ್ಧಿಗಳು ಇವರೇ ನೋಡಿ
Recommended image2
ಜೈದೇವ್ ಕಥೆಯೇ ಫಿನಿಶ್; ಭೂಮಿಕಾ ಜೈಲುಪಾಲು? ಮಲ್ಲಿ ಎಲ್ಲಿ? ಶಕುಂತಲಾಗೆ ಪುತ್ರ ಶೋಕ
Recommended image3
ಹಳದಿ ಸೀರೆಯಲ್ಲಿ ಕಂಗೊಳಿಸಿದ ಈ ಬಿಗ್ ಬಾಸ್ ಬೆಡಗಿ ಯಾರು? ಫೋಟೋಸ್ ನೋಡಿದ್ರೆ ನೀವು ಫಿದಾ!
Related Stories
Recommended image1
ಅಂತೆ-ಕಂತೆಗಳಿಗೆ ಬ್ರೇಕ್​: Bigg Bossಗೆ ಹೋಗ್ತಿರೋ ಅಂತಿಮ ಸ್ಪರ್ಧಿಗಳು ಇವರೇ ನೋಡಿ
Recommended image2
ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved