MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Astrology
  • Festivals
  • ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!

ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!

Ganesh Chaturthi 2026: ಗಣೇಶ ಚತುರ್ಥಿಯಂದು ಇದ್ದಕ್ಕಿದ್ದಂತೆ ಮನೆಯಲ್ಲಿ ಇಲಿ ಕಾಣಿಸಿಕೊಂಡರೆ, ಅದಕ್ಕೇನು ಅರ್ಥ? ಇದು ಶುಭ ಸೂಚನೆಯೇ? ಅಶುಭ ಸಂಕೇತವೇ? ಇಲ್ಲಿದೆ ಮಹತ್ವದ ಮಾಹಿತಿ. ಗಣೇಶನ ವಾಹನ ಏನನ್ನು ಸೂಚಿಸುತ್ತದೆ ಅನ್ನೋದನ್ನು ನೋಡೋಣ.

1 Min read
Author : Pavna Das
Published : Sep 12 2026, 05:13 PM IST
Share this Photo Gallery
  • FB
  • TW
  • Linkdin
  • Whatsapp
16
ಗಣೇಶ ಚತುರ್ಥಿ 2026
Image Credit : AI

ಗಣೇಶ ಚತುರ್ಥಿ 2026

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಗಣೇಶೋತ್ಸವದ ಸಂದರ್ಭದಲ್ಲಿ, ಜನರು ಗಣೇಶನನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಪೂಜೆ ಮಾಡುತ್ತಾರೆ. ಈ ವರ್ಷ ಈ ಹಬ್ಬವು ಸೆಪ್ಟೆಂಬರ್ 14, 2026 ರ ಸೋಮವಾರದಂದು ಬಂದಿದ್ದು, ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬದ ಸಂಭ್ರಮ ಮತ್ತು ಸಿದ್ಧತೆಗಳು ಕಂಡುಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗಣೇಶ ಚತುರ್ಥಿಯಂದು ಇಲಿಯನ್ನು ನೋಡುವುದು
Image Credit : pinterest

ಗಣೇಶ ಚತುರ್ಥಿಯಂದು ಇಲಿಯನ್ನು ನೋಡುವುದು

ಈ ದಿನದಂದು ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಆತನ ವಾಹನವಾದ 'ಮೂಷಕ' (ಇಲಿ) ಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಣೇಶ ಚತುರ್ಥಿಯಂದು ಇಲಿಯನ್ನು ನೋಡುವುದು ಕೆಲವು ಶುಭ ಅಥವಾ ಅಶುಭ ಶಕುನಗಳನ್ನು ಸೂಚಿಸುತ್ತದೆ. ಬನ್ನಿ, ಈ ಶಕುನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

Related Articles

Related image1
Ganesh Chaturthi: ಗಣೇಶನ ಪೂಜೆಯಲ್ಲಿ ತುಳಸಿ ಯಾಕೆ ಬಳಸಲ್ಲ? ಇದರ ಹಿಂದಿದೆ ಶಾಪದ ಕಥೆ!
Related image2
Ganesh Chaturthi Special: ಗೌರಿ-ಗಣೇಶ ಹಬ್ಬಕ್ಕೆ ಬಾಯಲ್ಲಿ ನೀರೂರಿಸುವ ಸಿಹಿ ಹಬೆ ಕಡುಬು ಮಾಡುವ ಸುಲಭ ವಿಧಾನ
36
ಗಣೇಶ ಚತುರ್ಥಿಯಂದು ಇಲಿಯನ್ನು ಕಾಣುವುದರ ಮಹತ್ವ
Image Credit : Freepik

ಗಣೇಶ ಚತುರ್ಥಿಯಂದು ಇಲಿಯನ್ನು ಕಾಣುವುದರ ಮಹತ್ವ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಣೇಶ ಚತುರ್ಥಿಯಂದು ಮನೆಯಿಂದ ಹೊರಹೋಗುವ ಇಲಿಯನ್ನು ಕಾಣುವುದು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಆ ಇಲಿಯು ನಿಮ್ಮ ಮನೆಯಲ್ಲಿರುವ ಬಡತನ ಮತ್ತು ತೊಂದರೆಗಳನ್ನೆಲ್ಲಾ ಹೊತ್ತುಕೊಂಡು ಹೋಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯ ಆಗಮನಕ್ಕೆ ದಾರಿ ಮಾಡಿಕೊಡುತ್ತದೆ ಹಾಗೂ ಭಗವಾನ್ ಗಣೇಶನು ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ಸೂಚನೆಯಾಗಿದೆ.

46
ಬಿಳಿ ಇಲಿಯನ್ನು ನೋಡುವುದು
Image Credit : pinterest

ಬಿಳಿ ಇಲಿಯನ್ನು ನೋಡುವುದು

ಗಣೇಶ ಚತುರ್ಥಿಯ ದಿನದಂದು ಬಿಳಿ ಇಲಿಯನ್ನು ನೋಡುವುದು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಬಿಳಿ ಇಲಿಯು ಸಕಾರಾತ್ಮಕತೆಯ ಸಂಕೇತವಾಗಿದ್ದು, ಅದು ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎಂಬುದನ್ನು ಸೂಚಿಸುತ್ತದೆ.

56
ಶುಭ ಸೂಚನೆ
Image Credit : Getty

ಶುಭ ಸೂಚನೆ

ಗಣೇಶ ಚತುರ್ಥಿಯಂದು ಇಲಿ ಗಣಪತಿ ಮೂರ್ತಿಯ ಹತ್ತಿರ ಓಡಾಡುತ್ತಿರುವುದು ಕಂಡು ಬಂದರೆ, ಅದು ಶುಭ ಸೂಚನೆಯಾಗಿದೆ. ನಿಮ್ಮ ಪೂಜೆಯಿಂದ ಗಣೇಶ ಸಂತುಷ್ಟನಾಗಿದ್ದಾನೆ ಎನ್ನುವುದನ್ನು ಅದು ಸೂಚಿಸುತ್ತದೆ.

66
ಸ್ವಪ್ನ ಶಾಸ್ತ್ರ
Image Credit : pinterest

ಸ್ವಪ್ನ ಶಾಸ್ತ್ರ

ಇನ್ನು ಸ್ವಪ್ನ ಶಾಸ್ತ್ರದ ಪ್ರಕಾರ ಗಣೇಶ ಚತುರ್ಥಿ ದಿನ ನಿಮಗೆ ಇಲಿಯ ಕನಸು ಕಂಡರೆ, ಅದರಲ್ಲೂ ಇಲಿ ಬೋನಿನಿಂದ ಬಿಡುಗಡೆಯಾಗಿ, ಹೊರಗೆ ಓಡಿ ಹೋಗುತ್ತಿರುವಂತೆ ಕನಸು ಕಂಡರೆ, ಅದರ ಅರ್ಥನೀವು ಶೀಘ್ರದಲ್ಲಿ ದೊಡ್ಡದಾದ ಕಷ್ಟದಿಂದ ಮುಕ್ತಿ ಹೊಂದುವಿರಿ. ನಿಮ್ಮ ಜೀವನವು ಉತ್ತಮ ರೀತಿಯಲ್ಲಿ ಮುಂದುವರೆಯಲಿದೆ ಎನ್ನುವುದನ್ನು ಇದು ಸೂಚಿಸುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಗಣೇಶ ಚತುರ್ಥಿ
ಹಬ್ಬ
ಜ್ಯೋತಿಷ್ಯ
ಅದೃಷ್ಟ

Latest Videos
Recommended Stories
Recommended image1
Gowri Ganesha Festival Wishes in Kannada: ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಲು ಸುಂದರ ಶುಭಾಶಯಗಳ ಸಂಗ್ರಹ ಇಲ್ಲಿದೆ
Recommended image2
Astrology: ಮಂಗಳನ ನೀಚ ದೃಷ್ಟಿ: 3 ರಾಶಿಗೆ ಕಾದಿದೆ ಮಹಾ ಕಂಟಕ, ಇಲ್ಲಿದೆ ಪರಿಹಾರ!
Recommended image3
Ganesh Chaturthi: ಗಣೇಶನ ಪೂಜೆಯಲ್ಲಿ ತುಳಸಿ ಯಾಕೆ ಬಳಸಲ್ಲ? ಇದರ ಹಿಂದಿದೆ ಶಾಪದ ಕಥೆ!
Related Stories
Recommended image1
Ganesh Chaturthi: ಗಣೇಶನ ಪೂಜೆಯಲ್ಲಿ ತುಳಸಿ ಯಾಕೆ ಬಳಸಲ್ಲ? ಇದರ ಹಿಂದಿದೆ ಶಾಪದ ಕಥೆ!
Recommended image2
Ganesh Chaturthi Special: ಗೌರಿ-ಗಣೇಶ ಹಬ್ಬಕ್ಕೆ ಬಾಯಲ್ಲಿ ನೀರೂರಿಸುವ ಸಿಹಿ ಹಬೆ ಕಡುಬು ಮಾಡುವ ಸುಲಭ ವಿಧಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved