MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Astrology
  • ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?

ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?

ಸರ್ಪ ಗ್ರಹಗಳ ದೋಷಗಳು ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಸರ್ಪ ಗ್ರಹ ದೋಷಗಳಿವೆ ಎಂದರ್ಥ, ಹಾಗಂತ ಆತಂಕ ಪಡಬೇಕಿಲ್ಲ,ಪರಿಹಾರ ಸೂತ್ರವೂ ಇದೆ.

2 Min read
Author : Chethan Kumar
Published : Sep 11 2026, 02:57 PM IST
Share this Photo Gallery
  • FB
  • TW
  • Linkdin
  • Whatsapp
15
ಸರ್ಪ ಗ್ರಹ ಪರಿಣಾಮ
Image Credit : meta AI

ಸರ್ಪ ಗ್ರಹ ಪರಿಣಾಮ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ, ಪಲ್ಲಟ, ಅನುಗ್ರಹಗಳು ಅತೀ ಮುಖ್ಯ. ಈ ಪೈಕಿ ಸರ್ಪ ಗ್ರಹಗಳ ಸ್ಥಾನ ಹಾಗೂ ದಶೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಲಕ್ಷಣಗಳು, ಸೂಚನೆಗಳು ಸರ್ಪ ಗ್ರಹ ಸ್ಥಾನ ಬಿರುತ್ತಿರುವ ಪರಿಣಾಮವನ್ನು ಸೂಚಿಸುತ್ತದೆ. ಈ ಸೂಚನೆಗಳನ್ನು ನಿರ್ಲಕ್ಷಿಸುವುದಕ್ಕಿಂತ ಪರಿಹಾರ ಕಂಡುಕೊಳ್ಳುವುದು ಮುಖ್ಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸರ್ಪ ಗ್ರಹ ದೋಷ ನೀಡುವ ಸೂಚನೆ
Image Credit : Asianet News

ಸರ್ಪ ಗ್ರಹ ದೋಷ ನೀಡುವ ಸೂಚನೆ

ಜ್ಯೋತಿಷ್ಯದಲ್ಲಿ ರಾಹುವನ್ನು ಸರ್ಪದ ತಲೆ ಹಾಗೂ ಕೇತು ಸರ್ಪದ ಬಾಲ ಎಂದು ಪರಿಗಣಿಸಲಾಗುತ್ತದೆ. ರಾಹು ಹಾಗೂ ಕೇತು ಅಶುಭ ಸ್ಥಾನದಲ್ಲಿದ್ದರೆ ದೋಷಗಳು ಕಾಣಿಸಿಕೊಳ್ಳುತ್ತದೆ. ಕೆಟ್ಟ ಕನಸುಗಳು ಬೀಳುವುದು, ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು, ಹಾವಿನ ಕನಸು, ಪ್ರಯತ್ನ ವಿಫಲ, ದಿಢೀರ್ ಎದುರಾಗುವ ಸಮಸ್ಯೆಯಲ್ಲೇ ಎಲ್ಲಾ ಪ್ರಯತ್ನ ವ್ಯರ್ಥವಾಗುವುದು, ವೃತ್ತಿಯಲ್ಲಿನ ಅಡಚಣೆ, ಆರ್ಥಿಕ ನಷ್ಟ, ಸಾಲದ ಸಮಸ್ಯೆ, ಭಯ, ಆಚತಂಕ, ನಿದ್ರಾಹೀನತೆ, ಅಸ್ಪಸ್ಥತೆ, ಆಸಕ್ತಿ ಕಳೆದುಕೊಳ್ಳುವಿಕೆ,ದಾಂಪತ್ಯದಲ್ಲಿ ಮನಸ್ತಾಪ, ಕುಟುಂಬದಲ್ಲಿ ಅಶಾಂತಿ, ಚರ್ಮ ಸಮಸ್ಯೆ, ಹಾವು ಸೇರಿದಂತೆ ವಿಷಕಾರಿ ಜಂತುಗಳ ಕಡಿತ, ಮಾನಸಿಕ ಒತ್ತಡ, ಸಾವಿನ ಭಯ ಸೂಚನೆಗಳಿದ್ದರೆ ರಾಹು ಕೇತುವಿನ ಪರಿಣಾಮದ ಸೂಚನೆಗಳು.

Related Articles

Related image1
ಈ ವಾಸನೆಗೆ ಹಾವು ಹತ್ತಿರವೂ ಬರಲ್ಲ.. ಮನೆಯ ಸುತ್ತ ಇವುಗಳಲ್ಲಿ ಒಂದನ್ನಿಟ್ಟರೆ ಸಾಕು!
Related image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
35
ಪರಿಹಾರವೇನು?
Image Credit : ChatGpt

ಪರಿಹಾರವೇನು?

ರಾಹು ಹಾಗೂ ಕೇತು ದೋಷದಿಂದ ದೂರವಾಗಲು ಸರಳ ಸೂತ್ರ ಪಾಲಿಸಿದರೆ ಸಾಕು. ಪ್ರತಿ ದಿನ ಕೆಲ ಅಭ್ಯಾಸಗಳು, ದೇವರ ಜಪ ತಪ ದೋಷಗಳಿಂದ ಮುಕ್ತಿ ಸಿಗುವಂತೆ ಮಾಡುತ್ತದೆ. ಇಷ್ಟೇ ಅಲ್ಲ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತದೆ. ಬೆಳಗ್ಗೆ ಸ್ನಾನದ ಬಳಿಕ ಗಂಗಾಜಲ ಅಥವಾ ಶುದ್ದ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮನೆ ಮೂಲೆಗಳಲ್ಲಿ ಸಿಂಪಡಿಸಬೇಕು. ಇದು ನೆಗಟೀವ್ ಶಕ್ತಿಯನ್ನು ದೂರ ಮಾಡುತ್ತದೆ.

45
ನೀಲಿ ಹೂವು
Image Credit : Asianet News

ನೀಲಿ ಹೂವು

ಶುಕ್ರವಾರ, ಶನಿವಾರ ಎಳ್ಳು ಎಣ್ಣೆಯ ದೀಪ ಹಚ್ಚಬೇಕು. ಇದು ಮನೆಯೊಳಗಿನ ನೆಗಟೀವ್ ಎನರ್ಜಿಯನ್ನು ಮಾತ್ರವಲ್ಲ, ದೇಹ ಹಾಗೂ ಮನಸ್ಸಿನ ನೆಗಿಟೀವ್ ಎನರ್ಜಿಯನ್ನು ದೂರ ಮಾಡುತ್ತದೆ. ಬೆಳಕು ಪ್ರಜ್ವಲಿಸುತ್ತಿದ್ದಂತೆ ಮನಸ್ಸು ಶಾಂತಗೊಳ್ಳುತ್ತದೆ. ರಾಹುವಿನ ಇಷ್ಟದ ಬಣ್ಣ ನೀಲಿ. ಹೀಗಾಗಿ ನೀಲಿ ಬಟ್ಟೆ, ನೀಲಿ ಹೂವು ದಾನ ಮಾಡುವುದು, ದೇವರಿಗೆ ಅರ್ಪಿಸುವುದು ಉತ್ತಮ. ಕೇತುವಿಗೆ ಕಪ್ಪು. ಹೀಗಾಗಿ ಕಪ್ಪು ಬಟ್ಟೆ, ಕಪ್ಪು ಎಳ್ಳು ದಾನ ಮಾಡುವುದು ಉತ್ತಮ.

55
ಶ್ರಾವಣ ಮಾಸ ಅತ್ಯಂತ ಮುಖ್ಯ
Image Credit : Getty

ಶ್ರಾವಣ ಮಾಸ ಅತ್ಯಂತ ಮುಖ್ಯ

ಶ್ರಾವಣ ಮಾಸದಲ್ಲಿ ಅಥವಾ ಪ್ರತಿ ಸೋಮವಾರ ನಾಗ ದೇವಸ್ಥಾನ, ನಾಗ ಕಟ್ಟೆಗಳಿಗೆ ಬೇಟಿ ನೀಡಿ, ಹಾಲು ಅಕ್ಕಿ, ಎಳ್ಳು, ಹೂವು ಅರ್ಪಿಸುವುದು ಉತ್ತಮ. ನಾಗರ ಪಂಚಮಿ ದಿನ ನಾಗ ಬನ, ನಾಗ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಹಾಲು ಅರ್ಪಿಸುವುದು ಉತ್ತಮ. ಮಹಾಮೃತ್ಯುಂಜಯ ಮಂತ್ರ, ರಾಹು ಮಂತ್ರಗಳನ್ನು ಜುಪಿಸುವುದು ಉತ್ತಮ. ಇನ್ನು ರುದ್ರಾಭಿಷೇಕ, ನವಗ್ರಹ ಶಾಂತಿ ಪೂಜೆ, ಪರಿಹಾರ ಪೂಜೆ ಸೇರಿದಂತೆ ಇತರ ಪೂಜೆಗಳಿಂದಲೂ ದೋಷ ಪರಿಹಾರ ಅಥವಾ ದೋಷದಿಂದ ದೂರವಿರಲು ಸಾಧ್ಯವಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ರಾಹು
ಕೇತು
ಜ್ಯೋತಿಷ್ಯ

Latest Videos
Recommended Stories
Recommended image1
ಆಸ್ಟ್ರೇಲಿಯಾದಲ್ಲಿ ಸನಾತನ ಧರ್ಮದ ಪವರ್: 12ರ ಬಾಲಕನ ಮುಂದೆ ಮಂಡಿಯೂರಿದ ಫುಟ್​ಬಾಲ್​ ಮಂಡಳಿ
Recommended image2
ಮೀನು, ಮಾಂಸ, ಮದ್ಯವೇ ದೇವರ ನೈವೇದ್ಯ; ಭಾರತದ ಈ ದೇವಾಲಯಗಳ ಸಂಪ್ರದಾಯ ಅಚ್ಚರಿ ಮೂಡಿಸುತ್ತದೆ
Recommended image3
ಬುಧ-ಚಂದ್ರನ ಸಂಯೋಗದಿಂದ ಮತಿ ಭ್ರಮ ಯೋಗ, ಮೇಷ ಜೊತೆ ಎರಡು ರಾಶಿಗೆ ಇಂದು ಸಂಜೆಯಿಂದ ಶೋಕ
Related Stories
Recommended image1
ಈ ವಾಸನೆಗೆ ಹಾವು ಹತ್ತಿರವೂ ಬರಲ್ಲ.. ಮನೆಯ ಸುತ್ತ ಇವುಗಳಲ್ಲಿ ಒಂದನ್ನಿಟ್ಟರೆ ಸಾಕು!
Recommended image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved