ಕರ್ನಾಟಕದ ಜನ ಪಾಠ ಕಲಿಸಿದರೂ ಬುದ್ಧಿ ಬಂದಿಲ್ಲವಾ?: ಸಚಿವ ಎಚ್.ಕೆ.ಪಾಟೀಲ್
ಕರ್ನಾಟಕದಲ್ಲಿ ಮತಾಂತರ ನಿಷೇಧ ವಾಪಸ್ಗೆ ಆಕ್ರೋಶ
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅವಹೇಳಕಾರಿ ಪೋಸ್ಟ್ ಆರೋಪ; ಪಾನ್ಶಾಪ್ ಮಾಲೀಕನ ಮೇಲೆ ಕೇಸ್
ಕೈಕೊಟ್ಟಮುಂಗಾರು ಮಳೆ, ಮುಂಡರಗಿ ರೈತರ ಚಿತ್ತ ಮುಗಿಲಿನತ್ತ!
ಬಸ್ ಹತ್ತುವಾಗ ಸರಗಳ್ಳತನ: ಮಹಿಳೆಯರ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ನೇಮಕ
ಗದಗ: ಪಡಿತರ ಬರುವ ಅಕ್ಕಿ ಪ್ಲಾಸ್ಟಿಕ್ ಅಲ್ಲ; ಸಾರವರ್ಧಿತ ಕಾಳು
ಬಸ್ಸಲ್ಲಿ ಶೇ.95 ಮಹಿಳಾ ಪ್ರಯಾಣಿಕರೇ ಭರ್ತಿ; ಪುರುಷರಿಗೆ ಸೀಟು ಬಿಟ್ಟುಕೊಡುವಂತೆ ಕಂಡಕ್ಟರ್ ಮನವಿ
ರಸ್ತೆ ಅಪಘಾತಕ್ಕೆ ತಾಯಿ ಮಗ ಸಾವು: ಮತ್ತೊಂದಡೆ ವಿದ್ಯುತ್ ಅವಘಡಕ್ಕೆ ಸ್ಥಳದಲ್ಲೇ ಮಗು ದುರ್ಮರಣ!
ಪ್ರತಿಯೊಬ್ಬರೂ ರಾಷ್ಟ್ರೀಯತೆ ಅಳವಡಿಸಿಕೊಳ್ಳಿ- ಚೈತ್ರಾ ಕುಂದಾಪುರ
ಗದಗ: ಯುವಕನ ಕತ್ತು ಸೀಳಿತು ಗಾಳಿಪಟದ ದಾರ; ಆರು ದಿನ ನರಳಿ ನರಳಿ ಪ್ರಾಣಬಿಟ್ಟ ಯುವಕ!
ಮುಂಡರಗಿ: ನಕಲಿ ರಸೀದಿ ಸೃಷ್ಟಿಸಿ 20 ಟನ್ ಅಕ್ರಮ ಅಕ್ಕಿ ಸಾಗಾಟ!
Congress guarantee: ಷರತ್ತುಗಳಿಲ್ಲದೆ ಐದೂ ಯೋಜನೆ ಜಾರಿಗೆ ಬರಲಿ: ಸಿ.ಸಿ. ಪಾಟೀಲ ಆಗ್ರಹ
Karnataka Monsoon: ಕೈಕೊಟ್ಟಮಳೆ, ಸ್ಪಿಂಕ್ಲರ್ ಮೊರೆ ಹೋದ ನರಗುಂದ ರೈತರು!
ಭಾರತ ಅಭಿವೃದ್ಧಿ ಪಥವನ್ನು ಪ್ರಧಾನಿ ಮೋದಿ ಬದಲಿಸಿದ್ದಾರೆ: ಶಾಸಕ ಸಿ.ಸಿ.ಪಾಟೀಲ್
Gadag: ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ದಾರುಣ ಸಾವು!
ಸಂಸತ್ ಭವನದ ಒಳವಿನ್ಯಾಸ ತಂಡದಲ್ಲಿ ಕನ್ನಡಿಗ..!
ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಜಿ.ಎಸ್.ಪಾಟೀಲ್ ಎಚ್ಚರಿಕೆ
ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮೇಲೆ ಕಲ್ಲು ತೂರಾಟ
ಜೂ.1ರಂದು ಗ್ಯಾರಂಟಿಗಳ ಕುರಿತು ಕ್ರಾಂತಿಕಾರಕ ನಿರ್ಣಯ: ಸಚಿವ ಎಚ್.ಕೆ. ಪಾಟೀಲ್
ನನಗೂ 200 ಯೂನಿಟ್ ಕರೆಂಟ್ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್ ಎಚ್ಚರಿಕೆ
ಗದಗ: ಇಂದಿನಿಂದ ಐತಿಹಾಸಿಕ ಸೋಮನಾಥನ ಮೇಲೆ ಸೂರ್ಯನ ನೇರ ಕಿರಣಗಳು!
ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್
ಪ್ರತ್ಯೇಕ ಅಪಘಾತ: ಇಬ್ಬರು ಅಪ್ರಾಪ್ತರು ಸೇರಿ ಮೂವರು ಸಾವು
ಎರಡೂವರೆ ದಶಕದಿಂದ ರೈತರಿಗೆ ಸಮಸ್ಯೆ; ಜಿಂಕೆ ಸಂರಕ್ಷಣಾ ವನ ನಿರ್ಮಾಣ ಯಾವಾಗ?
Gadag Election Result 2023: ಗದಗದಲ್ಲಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ
Naragunda CC Patil Election Results 2023: ನರಗುಂದದಲ್ಲಿ ಸಿಸಿ ಪಾಟೀಲ್ಗೆ ಗೆಲುವಿನ ಕುಂದ!
Karnataka Election 2023: ಮತಗಟ್ಟೆ ಎದುರು ಧರಣಿ ಕುಳಿತ ಅಜ್ಜಿ: ತೋರಿಸಿದ ಚಿಹ್ನೆ ಮತ ಹಾಕಿಲ್ಲ ಎಂದ ಆರೋಪ
Karnataka election 2023: ತಾಯಿ ನಿಧನರಾದರೂ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಪೇದೆ!
ಪರಿಶಿಷ್ಟರ ಕಲ್ಯಾಣಕ್ಕೆ ಡಬಲ್ ಎಂಜಿನ್ ಸರ್ಕಾರ ಬದ್ಧ- ಸಚಿವ ಜೋಶಿ