ಹಿಂದುಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ? ಎಂದು ಎಐಸಿಸಿ ಅದ್ಯಕ್ಷರು, ರಾಜ್ಯಸಬೆ ವಿರೋಧ ಪಕ್ಷ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ- Home
- News
- State
- Karnataka News Live: ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ
Karnataka News Live: ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆಯ ರೀತಿಯಲ್ಲಿಯೇ ಪ್ರತ್ಯೇಕ ‘ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್’ (ಕೋಮು ಹಿಂಸಾಚಾರ ನಿಗ್ರಹ ಕಾರ್ಯಪಡೆ) ರಚಿಸಲಾಗುವುದು. ಕೋಮು ಸಂಬಂಧಿ ಪ್ರಕರಣಗಳ ನಿಗ್ರಹಕ್ಕೆ ಈ ಟಾಸ್ಕ್ ಫೋರ್ಸ್ಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಕಟಿಸಿದ್ದಾರೆ. ಕನ್ನಡಿಗರನ್ನು ಅವಮಾನಿಸಿದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕ ಜಿಲ್ಲಾಧ್ಯಕ್ಷ ಎ.ಧರ್ಮರಾಜ್ ಪೊಲೀಸರಿಗೆ ಶುಕ್ರವಾರ ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿದೆ.
ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ
ಈ ಬಾರಿ RCB ಐಪಿಎಲ್ ಗೆದ್ರೆ, ಈ ಸಲ ಕಪ್ ನಮ್ದೆ ಆದ್ರೇ ಏನಾಗತ್ತೆ? ಊಹೆಗೂ ನಿಲುಕದ ಈ ಘಟನೆ ನಡೆಯತ್ತೆ!
RCB ಐಪಿಎಲ್ ಗೆದ್ದರೆ ಐತಿಹಾಸಿಕ ಕ್ಷಣವಾಗಲಿದೆ. ಅಭಿಮಾನಿಗಳ ಸಂಭ್ರಮ, ವಿರಾಟ್ ಕೊಹ್ಲಿಯ ಭಾವನಾತ್ಮಕ ಕ್ಷಣ, ಚಿನ್ನಸ್ವಾಮಿ ಕ್ರೀಡಾಂಗಣದ ಸಂಭ್ರಮ, ಮಾಧ್ಯಮಗಳ ಭರಾಟೆ ಎಲ್ಲವೂ ವಿಶೇಷವಾಗಿರುತ್ತದೆ.
ಪೂರ್ತಿ ಓದಿಚೀನಾ ಸೂಚನೆಯಂತೆ ಪಾಕಿಸ್ತಾನ ನಡೆಸಿತಾ ಪೆಹಲ್ಗಾಂ ಉಗ್ರ ದಾಳಿ? ಕನೆಕ್ಟ್ ಆಗುತ್ತಿದೆ ಡಾಟ್ಸ್
ಪೆಹಲ್ಗಾಂ ಉಗ್ರ ದಾಳಿಗೆ ಭಾರತ ಇನ್ನು ಯಾಕೆ ಪ್ರತೀಕಾರ ನಡೆಸಿಲ್ಲ? ಭಾರತಕ್ಕೆ ಪಾಕಿಸ್ತಾನ ಉಡೀಸ್ ಮಾಡುವುದು ಸವಾಲಿನ ಕೆಲಸವಲ್ಲ. ಆದರೆ ಪೆಹಲ್ಗಾಂ ಉಗ್ರ ದಾಳಿಗೆ ಚೀನಾದ ಬೆಂಬಲವೂ ಇತ್ತಾ? ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕೆ ಮುಂದಾದರೆ ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಆಕ್ರಮಣವಾಗುತ್ತಾ? ಭಾರತದ ಮೇಲೆ ಈ ಪರಿ ಹಗೆ ಸಾಧಿಸುತ್ತಿದೆಯಾ ಚೀನಾ?
ಪೂರ್ತಿ ಓದಿಬ್ಯಾಂಕ್ನ ಎಡವಟ್ಟು, ಚಿನ್ಮಯ್ನ ಸರಿ ನಿರ್ಧಾರ: SSLCಯಲ್ಲಿ 97% ಫಲಿತಾಂಶ ಪಡೆದ ಬಾಲಕಿ!
ಹೃದಯ ಸ್ಪರ್ಶಿಸುವ ಈ ಕಥೆ ಸಾವಿರಾರು ಜನರ ಮನಸ್ಸನ್ನು ತಟ್ಟದೇ ಇರದು. ಬೆಂಗಳೂರು ಮೂಲದ ಉದ್ಯಮಿ ಮತ್ತು ಕ್ರೀಡಾಪಟು ಚಿನ್ಮಯ್ ಹೆಗ್ಡೆ ಅವರ ಜೀವನದಲ್ಲಿ ಒಂದು ವಿಶೇಷ ಘಟನೆ ನಡೆದಿದೆ.
ಪೂರ್ತಿ ಓದಿಸ್ವಿಮ್ಸೂಟ್ ಹಾಕಿ, ಕನ್ನಡಿಗರನ್ನು ಕುಣಿಸಿದ್ರು, 13 ವರ್ಷ ಕೋಮಾದಲ್ಲಿದ್ದ ಪತಿಗೋಸ್ಕರ ಹೋರಾಡಿದ್ದ ಅನುರಾಧ!
ಕ್ಯಾಬರೆ ಡಾನ್ಸರ್ ಅನುರಾಧ ಅವರ ಜೀವನದಲ್ಲಿ ಅನುಭವಿಸಿದ ಕಷ್ಟಗಳು, 13 ವರ್ಷಗಳ ಕಾಲ ಕೋಮಾದಲ್ಲಿದ್ದ ಗಂಡನ ಆರೈಕೆ, ಚಿತ್ರರಂಗದಲ್ಲಿನ ಏಳುಬೀಳುಗಳು ಮತ್ತು ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಬಗ್ಗೆ ಈ ಲೇಖನ ಒಳನೋಟ ನೀಡುತ್ತದೆ.
ಪೂರ್ತಿ ಓದಿಸುದ್ದಿ ವಾಹನಿಯಲ್ಲಿ ಪಾಕಿಸ್ತಾನ ಕಮೆಂಟೇಟರ್ಸ್, ವಕ್ತಾರರು ಬ್ಯಾನ್; NBDA ಆದೇಶ
ಸುದ್ದಿ ವಾಹನಿಗಳಲ್ಲಿ, ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಪಾಕಿಸ್ತಾನಿ ಕಮೆಂಟೇಟರ್ಸ್, ಭಾರತ ವಿರೋಧಿ ಧೋರಣೆ ವಿಶ್ಲೇಷಕರನ್ನು ಆಹ್ವಾನಿಸದಂತೆ ಭಾರತದ NBDA ಪ್ರಕಟಣೆ ಹೊರಡಿಸಿದೆ.
ಪೂರ್ತಿ ಓದಿಯಾವುದೇ ಥೆರಪಿ, ಸರ್ಜರಿ ಇಲ್ಲದೇ ಮುಖದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸೂಪರ್ ಟಿಪ್ಸ್!
ಕೆಲವರಿಗೆ ಮುಖದಲ್ಲಿ ಕೊಬ್ಬು ಜಾಸ್ತಿ ಇದ್ದು, ಆಕರ್ಷಕವಲ್ಲದಂತೆ ಕಾಣುತ್ತದೆ. ಇದನ್ನು ಸರಿಪಡಿಸಲು ಕೆಲವರು ಥೆರಪಿ, ಸರ್ಜರಿವರೆಗೂ ಹೋಗುತ್ತಾರೆ. ಆದರೆ ಸರಳ ವಿಧಾನಗಳನ್ನು ಅನುಸರಿಸಿದರೆ, ಆರೋಗ್ಯಕರವಾಗಿ, ದುಡ್ಡು ಖರ್ಚು ಮಾಡದೆಯೇ ಮುಖದ ಕೊಬ್ಬನ್ನು ಕರಗಿಸಬಹುದು.
ಪೂರ್ತಿ ಓದಿಮತ್ಸ್ಯ ಸಂಜೀವಿನಿ ಯೋಜನೆ ಅನುಷ್ಠಾನ ದೇಶದಲ್ಲೇ ಮೊದಲು: ಸಚಿವ ಮಂಕಾಳ ವೈದ್ಯ
ತಾಲೂಕಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಲಾದ ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ್ ಕಂಪನಿಯ ಪ್ರಥಮ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮತ್ಸ್ಯ ಸಂಜೀವಿನಿ ಯೋಜನೆಗೆ ಚಾಲನೆ ನೀಡಿದರು.
ಪೂರ್ತಿ ಓದಿಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರ ಸ್ವಾಗತ: ಶಾಸಕ ಕೊತ್ತೂರು ಮಂಜುನಾಥ್
ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು, ದೇಶದಲ್ಲಿ ಯಾವ ಯಾವ ಸಮುದಾದ ಜನಸಂಖೆ ಎಷ್ಟಿದೆ ಎನ್ನುವುದು ತಿಳಿದರೆ ಎಲ್ಲರಿಗೂ ಒಳ್ಳೆಯದೇ ಎಂದು ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು.
ಪೂರ್ತಿ ಓದಿವಿಶ್ವದ ಟಾಪ್ 10 ಯೂಟ್ಯೂಬರ್ಸ್, ನಂ.1 ಮಿ.ಬೀಸ್ಟ್ 2ನೇ ಸ್ಥಾನದಲ್ಲಿ ಭಾರತದ ಟ್ಯಾಕ್ಸಿ ಡ್ರೈವರ್ ಪುತ್ರ
ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಸೇರಿದಂತೆ ಹಲವು ಪ್ಲಾಟ್ಫಾರ್ಮ್ಗಳಲ್ಲಿ ವಿಡಿಯೋ, ಕಂಟೆಂಟ್ ಕ್ರಿಯೇಟ್ ಮೂಲಕ ಹಲವರು ಭಾರಿ ಆದಾಯಗಳಿಸುತ್ತಿದ್ದಾರೆ. ಹೀಗೆ ಆದಾಯಗಳಿಸಿದ ವಿಶ್ವದ ಟಾಪ್ 10 ಪಟ್ಟಿ ಕ್ರಿಯೇಟರ್ಸ್ ಪಟ್ಟಿ ಬಹಿರಂಗವಾಗಿದೆ. ವಿಶೇಷ ಅಂದರೆ 2ನೇ ಸ್ಥಾನದಲ್ಲಿರುವುದು ಭಾರತದ ಟ್ಯಾಕ್ಸಿ ಚಾಲಕನ ಪುತ್ರ.
ಪೂರ್ತಿ ಓದಿಮದ್ವೆ ಹೆಸ್ರಲ್ಲಿ 12 ಮಂದಿಗೆ ಟೋಪಿ ಹಾಕಿದ 21ರ ಖತರ್ನಾಕ್ ಲೇಡಿ ಭಯಾನಕ ಸ್ಟೋರಿ ಕೇಳಿ!
ಮದುವೆಯಾಗುವುದಾಗಿ ನಂಬಿಸಿ 12 ಮಂದಿ ಪುರುಷರನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯ ಮಂಟಪದಿಂದಲೇ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಲೇಡಿ ಸ್ಟೋರಿ ಕೇಳಿ...
ಪೂರ್ತಿ ಓದಿRITES ಬೆಂಗಳೂರು ಕಚೇರಿಯಲ್ಲಿ 14 ಫೀಲ್ಡ್ ಎಂಜಿನಿಯರ್ ಹುದ್ದೆಗಳು: ಅರ್ಜಿ ಸಲ್ಲಿಸಿ!
ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES) 14 ಫೀಲ್ಡ್ ಎಂಜಿನಿಯರ್, ಸೈಟ್ ಮೌಲ್ಯಮಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಮೇ 20, 2025 ರೊಳಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿಪೌರಾಣಿಕ ಹಿನ್ನೆಲೆ ಇರುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು
ಜಗತ್ತಿನಾದ್ಯಂತ ಹಲವು ಅರಣ್ಯಗಳಿವೆ. ಕೆಲವು ಅರಣ್ಯಗಳು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ, ಇನ್ನು ಕೆಲವು ಅರಣ್ಯಗಳು ತಮ್ಮಲ್ಲಿ ಅಡಗಿರುವ ಭಯಾನಕ ರಹಸ್ಯಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಜಗತ್ತಿನಾದ್ಯಂತ ಇರುವ ಕೆಲವು ಭಯಾನಕ ಅರಣ್ಯಗಳ ಬಗ್ಗೆ ಮಾಹಿತಿ ಇದೆ.
ಪೂರ್ತಿ ಓದಿಬಿಜೆಪಿಯವರು ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ: ಸಚಿವ ಸತೀಶ್ ಜಾರಕಿಹೊಳಿ
ಬಿಜೆಪಿಯವರು ಹಳೆಯದನ್ನು ಹೊಸದಾಗಿ, ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪೂರ್ತಿ ಓದಿRCB ಗುಡ್ ಲಕ್ಗಾಗಿ 10 ರೂ ಕಾಣಿಕೆ ಹಾಕಿ, ಕ್ಯೂಆರ್ ಕೋಡ್ ಪ್ರಾಂಕ್ನಿಂದ ಭಾರಿ ಮೊತ್ತ ಸಂಗ್ರಹ
ಸಿಎಸ್ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಮಾನಿಯೊಬ್ಬ ತಂಡ ಗುಡ್ಲಕ್ಗಾಗಿ 10 ರೂ ಕಾಣಿಕೆ ಹಾಕಿ ಅನ್ನೋ ಕ್ಯೂಆರ್ ಕೋಡ್ ಪ್ರಾಂಕ್ ಮಾಡಿದ್ದಾನೆ. ಇಷ್ಟೇ ನೋಡಿ ಅತ್ತ ಆರ್ಸಿಬಿ ರೋಚಕ ಗೆಲುವು ದಾಖಲಿಸಿದರೆ, ಇತ್ತ ಅಭಿಮಾನಿಯ ಖಾತೆಗೆ ಅಚ್ಚರಿ ಮೊತ್ತ ಕಾಣಿಕೆಯಾಗಿ ಜಮೆ ಆಗಿದೆ.
ಪೂರ್ತಿ ಓದಿವೀರಶೈವ ಲಿಂಗಾಯತ ಸಂಘಟಿತ ಶಕ್ತಿ ಆಗಬೇಕು: ಸಚಿವ ಈಶ್ವರ ಖಂಡ್ರೆ
ವೀರಶೈವ ಲಿಂಗಾಯತ ಸಮುದಾಯ ಯಾಕೆ ಕವಲು ದಾರಿಯಲ್ಲಿದೆಯೆಂಬುದನ್ನು ಸ್ವಯಂ ಪ್ರೇರಿತರಾಗಿ ನಾವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಸಮಾಜ ಸಂಘಟಿತಸಬೇಕಾದ ತುರ್ತು ಅಗತ್ಯವಿದೆ.
ಪೂರ್ತಿ ಓದಿಲ್ಯಾಂಡಿಂಗ್ಗೆ ಕೆಲವೇ ಕ್ಷಣ ಮುನ್ನ ಮಿಸೈಲ್ ದಾಳಿ, ಏರ್ ಇಂಡಿಯಾ ವಿಮಾನ ಡೈವರ್ಟ್
ಪ್ರಯಾಣಿಕರನ್ನು ಹೊತ್ತು ಸಾಗಿದ ಏರ್ ಇಂಡಿಯಾ ವಿಮಾನ ಇನ್ನೇನು ಲ್ಯಾಂಡಿಂಗ್ಗೆ ಕೆಲ ಕ್ಷಣಗಳು ಬಾಕಿ ಇತ್ತು. ಈ ವೇಳೆ ಮಿಸೈಲ್ ದಾಳಿ ನಡೆದಿದೆ. ತುರ್ತು ಪರಿಸ್ಥಿತಿ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೆಡೆಗೆ ಡೈವರ್ಟ್ ಮಾಡಿದ ಘಟನೆ ನಡೆದಿದೆ.
ಪೂರ್ತಿ ಓದಿಈಜುಡುಗೆಯಲ್ಲಿ ಮತ ಚಲಾಯಿಸಿದ ಆಸ್ಟ್ರೇಲಿಯನ್ನರು, ಅಲ್ಬನೀಸ್ ಐತಿಹಾಸಿಕ ಗೆಲುವು
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 21 ವರ್ಷಗಳಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.
ಪೂರ್ತಿ ಓದಿಭಾರತ-ಪಾಕಿಸ್ತಾನ ಯುದ್ಧ ಆದ್ರೆ ನಾನು ಇಂಗ್ಲೆಂಡ್ಗೆ ಓಡಿ ಹೋಗ್ತೀನಿ: ಸಂಸದನ ಹೇಳಿಕೆ ವೈರಲ್!
ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನದ ಸಂಸದರೊಬ್ಬರು ಯುದ್ಧದ ಭೀತಿಯಿಂದ ಇಂಗ್ಲೆಂಡ್ಗೆ ಪಲಾಯನವಾಗುವುದಾಗಿ ಹೇಳಿದ್ದಾರೆ.
ಪೂರ್ತಿ ಓದಿಸಿಎಸ್ಕೆ ವಿರುದ್ಧ ಗೆಲುವು ಸಂಭ್ರಮಿಸಲಿಲ್ಲ, ಮುಖದಲ್ಲಿ ನಗು ಇರಲಿಲ್ಲ: ಕೊಹ್ಲಿಗೆ ಏನಾಯ್ತು?
ಸಿಎಸ್ಕೆ ವಿರುದ್ಧ ಲಾಸ್ಟ್ ಬಾಲ್ ವಿನ್ನಿಂಗ್ ಮ್ಯಾಚ್ನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಆರ್ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ ಕೇಳಬೇಕಿಲ್ಲ. ಆದರೆ ಪ್ರತಿ ವಿಕೆಟ್, ಗೆಲುವನ್ನು ಅತೀಯಾಗಿ, ಅಗ್ರೆಸ್ಸೀವ್ ಆಗಿ ಆಚರಿಸುವ ವಿರಾಟ್ ಕೊಹ್ಲಿ ಸಿಎಸ್ಕೆ ವಿರುದ್ಧ ಡಲ್ ಆಗಿದ್ರು. ಮುಖದಲ್ಲಿ ನಗು ಇರಲಿಲ್ಲ. ಗೆಲುವು ಸಂಭ್ರಮಿಸಲೇ ಇಲ್ಲ. ಕೊಹ್ಲಿಗೆ ಏನಾಯ್ತು?
ಪೂರ್ತಿ ಓದಿ