10:50 PM (IST) Jun 19

Karnataka News Live 19 June 2025ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ್‌ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ChatGPT ಬಳಸಿ ತಮ್ಮ ಉಪನ್ಯಾಸ ತಯಾರಿ ಸಮಯವನ್ನು 30 ಗಂಟೆಯಿಂದ 5 ಗಂಟೆಗೆ ಇಳಿಸಿಕೊಂಡಿದ್ದಾರೆ, AI ಒಂದು ಉದ್ಯೋಗ ಬದಲಿ ಅಲ್ಲ, ಉತ್ಪಾದಕತೆ ಹೆಚ್ಚಿಸುವ ಸಾಧನ ಎಂದು ಅವರು ನೋಡುತ್ತಾರೆ.

Read Full Story
10:49 PM (IST) Jun 19

Karnataka News Live 19 June 2025ಲವ್‌, ಹಾರ್ಟ್‌ಬ್ರೇಕ್‌, ರಿಲೇಷನ್‌ಷಿಪ್‌ ಬಗ್ಗೆ ದೆಹಲಿ ವಿವಿ ಹೊಸ ಕೋರ್ಸ್‌!

ಮನೋವಿಜ್ಞಾನ ವಿಭಾಗವು ನೀಡುವ ನಾಲ್ಕು ಕ್ರೆಡಿಟ್‌ಗಳ ಈ ಪತ್ರಿಕೆಯನ್ನು 2023 ರಿಂದ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ವಿಭಾಗವನ್ನು ಲೆಕ್ಕಿಸದೆ ಓಪನ್‌ ಆಗಿರುತ್ತದೆ.

Read Full Story
10:22 PM (IST) Jun 19

Karnataka News Live 19 June 2025ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತದ ಹಣ ಮೂರು ಪಟ್ಟು ಹೆಚ್ಚಳ, 37,600 ಕೋಟಿ ಮುಟ್ಟಿದ ಸಂಪತ್ತು!

ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಹಣ CHF 3.5 ಬಿಲಿಯನ್ (ಸುಮಾರು ರೂ. 37,600 ಕೋಟಿ) ಗೆ ಮೂರು ಪಟ್ಟು ಹೆಚ್ಚಾಗಿದ್ದು, ಸ್ಥಳೀಯ ಶಾಖೆಗಳು ಮತ್ತು ಹಣಕಾಸು ಸಂಸ್ಥೆಗಳ ಹೋಲ್ಡಿಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

Read Full Story
09:51 PM (IST) Jun 19

Karnataka News Live 19 June 2025Air India plane crash - ದುರಂತ ಸ್ಥಳದಲ್ಲಿ ಸಿಕ್ಕ 800 ಗ್ರಾಂ ಬಂಗಾರ, 80 ಸಾವಿರ ಹಣ ಯಾರ ಕೈಸೇರಲಿದೆ?

ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಜೂನ್ 15ರಂದು, ದುರಂತ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಗುರುತಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಈ ಕೆಲಸ ಅಷ್ಟು ಸುಲಭವಲ್ಲ.

Read Full Story
09:10 PM (IST) Jun 19

Karnataka News Live 19 June 2025ಮದುವೆಯಾಗಲು ಬಂದಿದ್ದ ಪ್ರೇಯಸಿಯನ್ನು ಗೋವಾ ಟ್ರಿಪ್‌ನಲ್ಲಿ ಕೊಲೆ ಮಾಡಿದ ಬೆಂಗಳೂರಿನ ಯುವಕ!

ಬೆಂಗಳೂರಿನ 22 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದಕ್ಷಿಣ ಗೋವಾದಲ್ಲಿ ಬಂಧಿಸಲ್ಪಟ್ಟಿದ್ದಾನೆ. ಇಬ್ಬರೂ ಮದುವೆಯಾಗಲು ಗೋವಾಕ್ಕೆ ಬಂದಿದ್ದರು, ಆದರೆ ಅವರ ನಡುವಿನ ವಿವಾದವು ಅಪರಾಧಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Read Full Story
08:45 PM (IST) Jun 19

Karnataka News Live 19 June 2025ಮಿಡ್‌-SUV ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಮಾರುತಿ ಸುಜುಕಿ ನೀಡ್ತಿದೆ 1.60 ಲಕ್ಷ ಡಿಸ್ಕೌಂಟ್‌!

ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ SUV ಮೇಲೆ ಜೂನ್‌ನಲ್ಲಿ 1,60,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಯು ಗ್ರಾಹಕ ರಿಯಾಯಿತಿ, ವಿಸ್ತೃತ ವಾರಂಟಿ, ಎಕ್ಸ್‌ಚೇಂಜ್ ಬೋನಸ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.
Read Full Story
08:25 PM (IST) Jun 19

Karnataka News Live 19 June 2025ಸನ್ ಟಿವಿ ಕೌಟುಂಬಿಕ ಕಲಹ - ಕೋಟ್ಯಧಿಪತಿ ಕಲಾನಿಧಿ ಮಾರನ್‌ಗೆ ಲೀಗಲ್‌ ನೋಟಿಸ್ ಕಳಿಸಿದ ದಯಾನಿಧಿ ಮಾರನ್‌!

ಸನ್ ಟಿವಿ ನೆಟ್‌ವರ್ಕ್‌ನ ಮಾಲೀಕತ್ವದ ಕುರಿತು ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ನಡುವೆ ಕಾನೂನು ಹೋರಾಟ ಆರಂಭವಾಗಿದೆ. 2003ರಲ್ಲಿ ನಡೆದ ಷೇರು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದಯಾನಿಧಿ ಮಾರನ್ ಆರೋಪಿಸಿದ್ದಾರೆ.
Read Full Story
08:11 PM (IST) Jun 19

Karnataka News Live 19 June 2025ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್

ತುಂಬು ಗರ್ಭಿಣಿ ಹೆಂಡ್ತಿ ಭೂಮಿಕಾಳನ್ನು ತವರಿಗೆ ಕಳುಹಿಸಿದ ಗೌತಮ್ ದಿವಾನ್, ಈಗ ಹೆಂಡ್ತಿನ ನೋಡೋದಕ್ಕೆ ಮಧ್ಯರಾತ್ರಿ ಭೂಮಿಕಾ ತವರಿಗೆ ಕಳ್ಳನಂತೆ ಎಂಟ್ರಿ ಕೊಟ್ಟಿದ್ದಾನೆ.

Read Full Story
07:59 PM (IST) Jun 19

Karnataka News Live 19 June 2025ಕಂಠಪೂರ್ತಿ ಕುಡಿದು ಹೈದರಾಬಾದ್‌ನ ಎಕ್ಸ್‌ಪ್ರೆಸ್‌ ವೇಯಲ್ಲಿ ಒಂಟೆ ಸವಾರಿ - ಆಮೇಲೇನಾಯ್ತು ನೋಡಿ

ಹೈದರಾಬಾದ್‌ನ ಎಕ್ಸ್‌ಪ್ರೆಸ್ ವೇಯಲ್ಲಿ ಕುಡಿದ ವ್ಯಕ್ತಿಯೊಬ್ಬ ಒಂಟೆ ಸವಾರಿ ಮಾಡುತ್ತಾ ತನ್ನ ಮತ್ತು ಒಂಟೆಯ ಜೀವಕ್ಕೆ ಅಪಾಯ ತಂದೊಡ್ಡಿದ್ದ. ದಾರಿಹೋಕರು ಮಧ್ಯಪ್ರವೇಶಿಸಿ ಒಂಟೆಯನ್ನು ತಡೆದು ಅನಾಹುತ ತಪ್ಪಿಸಿದರು.
Read Full Story
07:49 PM (IST) Jun 19

Karnataka News Live 19 June 2025ಡಿವೋರ್ಸ್ ಅರ್ಜಿ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಖಾತೆಯಿಂದ ಪತಿ ಫೋಟೋಸ್ ಡಿಲೀಟ್

ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರ ನಡುವೆ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಪತಿಯ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.

Read Full Story
07:36 PM (IST) Jun 19

Karnataka News Live 19 June 2025Breaking News - ರಿಚ್‌ಮಂಡ್ ಟೌನ್‌ನ Pixies Spa ಮೇಲೆ CCB ದಾಳಿ - ವೇಶ್ವಾಟಿಕೆ ಶಂಕೆ, ಬಾಂಗ್ಲಾದೇಶದ ಯುವತಿ ಪತ್ತೆ!

ಬೆಂಗಳೂರಿನ ರಿಚ್‌ಮಂಡ್ ಟೌನ್‌ನ Pixies Spa ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಾಂಗ್ಲಾದೇಶ ಮೂಲದ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ನಿಗೂಢತೆ ಮತ್ತು ವೇಶ್ಯವಾಟಿಕೆ ದಂಧೆಯ ಬಗ್ಗೆ ತನಿಖೆ ಮುಂದುವರೆದಿದೆ.
Read Full Story
07:21 PM (IST) Jun 19

Karnataka News Live 19 June 2025ಏರ್ ಇಂಡಿಯಾ ದುರಂತದ ಅತೀ ಕಿರಿಯ ಗಾಯಾಳುವಿನ ಪರಿಸ್ಥಿತಿ ಹೇಗಿದೆ? 8 ತಿಂಗಳ ಮಗುವಿನ ಕಣ್ಣೀರ ಕತೆ

ಏರ್ ಇಂಡಿಯಾ ದುರಂತದ ಕಣ್ಮೀರ ಕತೆಗಳು ಒಂದೆರೆಡಲ್ಲ. ಈ ದುರಂತದಲ್ಲಿ ವಿಮಾನದ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಅಕ್ಕ ಪಕ್ಕದ ಕಟ್ಟದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಅತೀ ಕಿರಿಯ ಗಾಯಾಳುವಾಗಿರುವ 8 ತಿಂಗಳ ಮಗುವಿನ ಪರಿಸ್ಥಿತಿ ಹೇಗಿದೆ?

Read Full Story
06:45 PM (IST) Jun 19

Karnataka News Live 19 June 2025ಚಾಮರಾಜನಗರದಲ್ಲಿ ಗಬಗಬನೇ ಮಾವು ತಿಂದು ಮಜಾ ಮಾಡಿದ ಮಕ್ಕಳು!

ಚಾಮರಾಜನಗರದಲ್ಲಿ ಪ್ರಗತಿಪರ ರೈತರೊಬ್ಬರು ವಿವಿಧ ತಳಿಯ ಮಾವಿನ ಹಣ್ಣಿನ ಪ್ರದರ್ಶನ ಏರ್ಪಡಿಸಿ, ಶಾಲಾ ಮಕ್ಕಳಿಗೆ ಮಾವು ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು. ಮಕ್ಕಳು ಮಾವುಗಳನ್ನು ಸವಿಯುವುದರ ಜೊತೆಗೆ ವಿವಿಧ ತಳಿಗಳ ಮಾಹಿತಿಯನ್ನು ಪಡೆದುಕೊಂಡರು.
Read Full Story
06:37 PM (IST) Jun 19

Karnataka News Live 19 June 2025ಯಾರು ಈ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು? ಈ ಸುಂದರ ಬೆಳದಿಂಗಳಲ್ಲಿ ಏನಾಯ್ತು?

ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನದಲ್ಲಿನ ಎದುರಾಗಿರುವ ಬಿರುಗಾಳಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

Read Full Story
06:35 PM (IST) Jun 19

Karnataka News Live 19 June 2025Iran War- Operation Sindhu - ಜೀವ ಉಳಿಸಿ ಎಂದು ಗೋಗರೆದ್ರು - ಸುರಕ್ಷಿತ ಬಂದ್ಮೇಲೆ ಮಾಡಿದ್ದೇನು ನೋಡಿ!

ಇರಾನ್​ನಲ್ಲಿ ಭೀಕರ ಯುದ್ಧದ ಮಧ್ಯೆ ಪ್ರಾಣ ಉಳಿಯುವ ವಿಶ್ವಾಸವೇ ಇಲ್ಲದೇ, ನಮ್ಮ ಜೀವ ಉಳಿಸಿ ಭಾರತಕ್ಕೆ ಕರೆತನ್ನಿ ಎಂದು ಗೋಗರೆದಿದ್ದ ವಿದ್ಯಾರ್ಥಿಗಳು, ಇಲ್ಲಿಗೆ ಬಂದ ಮೇಲೆ ಹೇಗೆ ವರಸೆ ಬದಲಿಸಿದ್ರು ನೋಡಿ!

Read Full Story
06:33 PM (IST) Jun 19

Karnataka News Live 19 June 2025ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 10% ಇಂದ 15%ಗೆ ಮೀಸಲಾತಿ ಏರಿಕೆ - ಸಿಎಂ ಡಿಸಿಎಂ ವಿರುದ್ಧ ಆರ್‌ ಅಶೋಕ್ ಫುಲ್ ಗರಂ!

ಅಲ್ಪಸಂಖ್ಯಾತರ ವಸತಿ ಮೀಸಲಾತಿ ಹೆಚ್ಚಳದ ಕುರಿತು ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಮತ್ತು ಸಂವಿಧಾನ ವಿರೋಧಿ ನಿಲುವನ್ನು ಟೀಕಿಸಿದ್ದಾರೆ. ಮೀಸಲಾತಿ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Read Full Story
06:24 PM (IST) Jun 19

Karnataka News Live 19 June 2025ಮೂರೇ ವರ್ಷಕ್ಕೆ ಮುರಿದು ಬಿದ್ದ ಸಿಂಗರ್ ಅಖಿಲಾ ಪಜಿಮಣ್ಣು ಸಂಸಾರ, ಪತಿ ಧನಂಜಯ್‌ ಶರ್ಮಗೆ ಡಿವೋರ್ಸ್‌!

ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ನೆಲೆಸಿದ್ದ ಧನಂಜಯ್‌ ಅವರನ್ನು ವಿವಾಹವಾಗಿದ್ದ ಅಖಿಲಾ ಇದೀಗ ಪುತ್ತೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Read Full Story
06:10 PM (IST) Jun 19

Karnataka News Live 19 June 2025Dolly Dhananjay - ಹೊಸಬರೊಂದಿಗೆ ಕೆಲಸ ಮಾಡುವುದು ರಿಸ್ಕ್, ಆದರೆ ಅದರಿಂದ ಸಿಗುವ ತೃಪ್ತಿಯೇ ಬೇರೆ!

ಹೊಸ ನಿರ್ದೇಶಕರು, ಬರಹಗಾರರು, ಕಲಾವಿದರೊಂದಿಗೆ ಕೆಲಸ ಮಾಡುವುದು ಒಂದು ದೊಡ್ಡ ರಿಸ್ಕ್. ಏಕೆಂದರೆ ಅವರ ಕೆಲಸದ ಶೈಲಿ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ಅರಿವಿರುವುದಿಲ್ಲ. ಆದರೆ, ಆ ರಿಸ್ಕ್ ತೆಗೆದುಕೊಳ್ಳುವುದರಿಂದ ಸಿಗುವ ಸೃಜನಾತ್ಮಕ ತೃಪ್ತಿ ಮತ್ತು ಹೊಸತನಕ್ಕೆ ಬೆಲೆ ಕಟ್ಟಲಾಗದು..

Read Full Story
06:06 PM (IST) Jun 19

Karnataka News Live 19 June 2025ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಲಕ್ಕಿ ಆಟಗಾರ ಸೇರಿ ಈ 5 ಆಟಗಾರನ್ನು ಕೈಬಿಡುತ್ತಾ ಆರ್‌ಸಿಬಿ?

ಬೆಂಗಳೂರು: ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್‌ ಪಾಸ್ ಕೊಡುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story
06:04 PM (IST) Jun 19

Karnataka News Live 19 June 2025Adhar Update App - ಆಧಾರ್​ ಅಪ್​ಡೇಟ್​ಗೆ ನೂತನ ಆ್ಯಪ್​ - ಮನೆಯಲ್ಲೇ ಕುಳಿತು ಇವೆಲ್ಲಾ ಸಾಧ್ಯ!

ಆಧಾರ್​ ಕಾರ್ಡ್​ ಅಪ್​ಡೇಟ್​ಗೆ ಹೊಸ ಆ್ಯಪ್​ ಜಾರಿಗೆ ಬರಲಿದೆ. ಇದು QR ಕೋಡ್ ಮೂಲಕ ಪೂರ್ಣ ಆಧಾರ್ ಅಥವಾ ಮಾಸ್ಕ್ಡ್ ಆಧಾರ್ ಅನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಏನಿದು ಅಪ್ಲಿಕೇಷನ್​?

Read Full Story