ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್ಬುಲ್ ನಾಯಿ
ಅಮೆರಿಕಾದಲ್ಲಿ ನಾಯಿಯೊಂದು ಆಕಸ್ಮಿಕವಾಗಿ ತನ್ನ ಮಾಲೀಕನಿಗೆ ಗುಂಡಿಕ್ಕಿದೆ. ಹಾಸಿಗೆಯಲ್ಲಿದ್ದ ಲೋಡೆಡ್ ಗನ್ ಮೇಲೆ ನಾಯಿಯ ಕಾಲು ಬಿದ್ದಿದ್ದರಿಂದ ಗುಂಡು ಹಾರಿದೆ. ಅದೃಷ್ಟವಶಾತ್ ಮಾಲೀಕ ಗಾಯದೊಂದಿಗೆ ಬದುಕುಳಿದಿದ್ದಾನೆ.
ಪೂರ್ತಿ ಓದಿಪಾಕ್ನಲ್ಲಿ ರೈಲು ಅಪಹರಣ ಪ್ರಕರಣ: ಬಲೂಚಿಸ್ತಾನದಲ್ಲಿ ಗರಿಗೆದರಿದ ಬಿಕ್ಕಟ್ಟು
ಪಾಕಿಸ್ತಾನದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪಾದ ಬಲೋಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತೊಮ್ಮೆ ಸುದ್ದಿಯಲ್ಲಿದೆ.
ಪೂರ್ತಿ ಓದಿನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸಿಐಡಿ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ!
ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣವನ್ನು ಸಿಐಡಿ ತನಿಖೆಯಿಂದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಪ್ರೊಟೋಕಾಲ್ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಗೌರವ್ ಗುಪ್ತ ಅವರನ್ನು ನಿಯೋಜಿಸಲಾಗಿದೆ.
ಪೂರ್ತಿ ಓದಿಚಿಕ್ಕಮಗಳೂರು: ಬೇಸಿಗೆಗೂ ಮುನ್ನವೇ 56 ಕಾಡ್ಗಿಚ್ಚು, ನೂರಾರು ಎಕರೆ ಅರಣ್ಯ ನಾಶ!
ಚಿಕ್ಕಮಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ 56 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಅತೀ ಹೆಚ್ಚು ಎಂದು ಅರಣ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.
ಪೂರ್ತಿ ಓದಿಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರುಳಿದ ಮರ
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಆರಂಭಗೊಂಡ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದ ಹಲವರು ಹೈರಾಣಾಗಿದ್ದಾರೆ.
ಪೂರ್ತಿ ಓದಿಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್ಗೆ ಆಗಲಿದೆ Baby Feet ಅನುಭವ!
ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುಮಾರು 10 ತಿಂಗಳ ಬಳಿಕ ಭೂಮಿಗೆ ಮರಳಲಿದ್ದಾರೆ. ಅವರ ಪ್ರಯಾಣವು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುವ ಸವಾಲುಗಳನ್ನು ಹೊಂದಿದೆ, ಅದರಲ್ಲಿ 'ಬೇಬಿ ಫೂಟ್' ಒಂದು.
ಪೂರ್ತಿ ಓದಿಬಾಂಗ್ಲಾ ಕ್ಷಿಪ್ರಕ್ರಾಂತಿಯಲ್ಲಿ ಪ್ರಧಾನಿಯಾಗಿ ಶೇಕ್ ಹಸೀನಾ ವಾಪಸ್? ಭಾರತಕ್ಕೆ ಧನ್ಯವಾದ ತಿಳಿಸಿದ ALB
ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯಾ? ಹೌದು ಎನ್ನುತ್ತಿದೆ ಬಾಂಗ್ಲಾದೇಶದ ಅವಾವಿ ಲೀಗ್ ಪಕ್ಷ. ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ. ಏನಿದು ಬೆಳವಣಿಗೆ.
ಮನೆ ಕಟ್ಟಿ ನೋಡು: ಕನಸನ್ನು ನನಸಾಗಿಸಿಕೊಳ್ಳಿ, ಭಾರತದಲ್ಲಿ ಆಸ್ತಿ ನೋಂದಣಿ ಕಾನೂನು ಹೇಗಿದೆ?
ಭಾರತದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ, ಕಾನೂನು ಸೂಕ್ಷ್ಮತೆಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಆಸ್ತಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಗಮನಿಸಬೇಕಾದ ಅಂಶಗಳನ್ನು ಇದು ಒಳಗೊಂಡಿದೆ.
ಪೂರ್ತಿ ಓದಿಕೊಡಗು ಭೂಕಂಪನ ಖಚಿತಪಡಿಸಿದ ವಿಪತ್ತು ನಿರ್ವಹಣಾ ಇಲಾಖೆ, ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ!
ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದ್ದು, 2018ರ ಘಟನೆಗಳನ್ನು ನೆನಪಿಸಿದೆ.
ಪೂರ್ತಿ ಓದಿಸಿನಿಮಾ ನಟ, ರಿಯಾಲಿಟಿ ಶೋ ಸ್ಟಾರ್ ಆಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಂ ಇಂಡಿಯಾ ಹೀರೋ
ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ ಮೋಡಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಈಗ ವರುಣ್ ಟೀಂ ಇಂಡಿಯಾದ ಹೀರೋ. ಆದೆರೆ ಇದಕ್ಕೂ ಮೊದಲು ವರುಣ್ ಸಿನಿಮಾದಲ್ಲಿ ನಟನಾಗಿ, ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.
ಪೂರ್ತಿ ಓದಿಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!
ಮಂಜುನಾಥ್ ಜಾದವ್ ಎಂಬ ವ್ಯಕ್ತಿಯನ್ನು ಆತನ ಮೂರನೇ ಹೆಂಡತಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಕೋಲಾರದಲ್ಲಿ ಅನಾಗರಿಕ ಕೃತ್ಯ; ಮದುವೆ ವಯಸ್ಸಿಗೆ ಬಂದ ಮಗಳನ್ನೇ ಗರ್ಭಿಣಿ ಮಾಡಿದ ಅಪ್ಪ!
ಕೋಲಾರದಲ್ಲಿ ತಂದೆಯೇ ಮಗಳನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಹೆಂಡತಿ ತೀರಿಕೊಂಡ ಬಳಿಕ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದ ವ್ಯಕ್ತಿ, ಹಿರಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೂರ್ತಿ ಓದಿಕುತ್ತಿಗೆಗೆ ಆಭರಣ, ಕಣ್ಣಿಗೆ ಸ್ಟೈಲ್ ಆಗಿ ಗಾಗಲ್ಸ್ ಧರಿಸಿಯೇ ಮಕ್ಕಳಿಗೆ ಜನ್ಮ ನೀಡಿದ್ದರು ಖ್ಯಾತ ಗಾಯಕಿ!
ಹಾಲಿವುಡ್ ಗಾಯಕಿ ರಿಹಾನ್ನಾ ಇತ್ತೀಚೆಗೆ ತನ್ನ ಡೆಲಿವರಿ ರೂಮ್ ನ ಫೋಟೊಗಳನ್ನು ಶೇರ್ ಮಾಡಿದ್ದು, ರಿಹಾನ್ನಾ ಗಾಗಲ್ಸ್ ಧರಿಸಿ, ಕುತ್ತಿಗೆಯಲ್ಲಿ ಜ್ಯುವೆಲ್ಲರಿ ಧರಿಸಿ ಸ್ಟೈಲಿಶ್ ಆಗಿಯೇ ಮಗುವಿಗೆ ಜನ್ಮ ನೀಡಿದ್ದು ನೋಡಿ ಜನ ಶಾಕ್ ಆಗಿದ್ದಾರೆ.
ಪಾಕ್ ರೈಲಿನ ಮೇಲೆ ದಾಳಿ, ಪ್ರಯಾಣಿಕರ ಒತ್ತೆಯಾಳಾಗಿಸಿದ ಮೊದಲ ವಿಡಿಯೋ ಬಿಡುಗಡೆ
ಪಾಕಿಸ್ತಾನ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ(BLA) ನಡೆಸಿದ ಭೀಕರ ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ರೈಲು ಹೈಜಾಕ್ ಮಾಡಿದ ವಿಡಿಯೋವನ್ನು ಖುದ್ದು BLA ಬಿಡುಗಡೆ ಮಾಡಿದೆ.
ಪೂರ್ತಿ ಓದಿಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ ಕಾರು; ಯಾವುದು ಹೆಚ್ಚು ಮೈಲೇಜ್ ಕೊಡುತ್ತದೆ?
ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್ಬಾಕ್ಸ್ಗಳನ್ನು ಹೊಂದಿರುವ ಕಾರುಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಆದರೆ, ಯಾವ ಕಾರುಗಳು ಅತಿಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ಪೂರ್ತಿ ಓದಿಚೆನ್ನೈ ಭೀಕರ ಕಾರು ಅಪಘಾತದಲ್ಲಿ ದಂಪತಿ ಸಾವು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಬಂಧಿ ಬಂಧನ!
ಚೆನ್ನೈನಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ವ್ಯಕ್ತಿಯು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಭಾರತದಲ್ಲಿ ಟ್ರೇಡ್ಮಾರ್ಕ್ ನೋಂದಣಿ ಮಾಡುವುದು ಹೇಗೆ? ನಿಯಮಗಳೇನು?
ಭಾರತದಲ್ಲಿ ಟ್ರೇಡ್ಮಾರ್ಕ್ ನೋಂದಣಿ ಪ್ರಕ್ರಿಯೆ, ನಿಯಮಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಯಿರಿ. ಉದ್ಯಮಿಗಳು ಟ್ರೇಡ್ಮಾರ್ಕ್ ಅನ್ನು ಹೇಗೆ ನೋಂದಾಯಿಸಬೇಕು, ಅದರ ಅವಧಿ, ನವೀಕರಣ ಮತ್ತು ಕಾನೂನು ರಚನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.
ಪೂರ್ತಿ ಓದಿಭಾರತದಲ್ಲಿ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ
'ಡಿಜಿಟಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಭಾರತವು ಅನೇಕ ಪ್ರಮುಖ ರಾಷ್ಟ್ರಗಳಿಗೆ ಸವಾಲು ಹಾಕುವ ರೀತಿಯಲ್ಲಿ ಬೆಳದು ನಿಂತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಡಿಜಿಟಲ್ ಇಂಡಿಯಾ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ.
ಪೂರ್ತಿ ಓದಿಚಿನ್ನ, ಬೆಳ್ಳಿ, ಪ್ಲಾಟಿನಂ.. 2025ರಲ್ಲಿ ಹೂಡಿಕೆ ಮಾಡಲು ಟಾಪ್ 5 ಬೆಲೆಬಾಳುವ ಲೋಹಗಳು
ಆರ್ಥಿಕ ಬಿಕ್ಕಟ್ಟಿನಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಹೂಡಿಕೆಗೆ ಜನಪ್ರಿಯ ಲೋಹಗಳು. 2025ರಲ್ಲಿ ಹೂಡಿಕೆ ಮಾಡಲು ದುಬಾರಿ ಲೋಹಗಳ ಪಟ್ಟಿ ಇಲ್ಲಿದೆ.
ಪೂರ್ತಿ ಓದಿಯಾವ ವಯಸ್ಸಿನವರು ಎಷ್ಟು ವಾಕ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಗೈಡ್
ದೇಹಕ್ಕೆ ವ್ಯಾಯಾಮ ಮುಖ್ಯ, ಅದರಲ್ಲೂ ನಡಿಗೆ ಸುಲಭವಾದ ವ್ಯಾಯಾಮ. ವಯಸ್ಕರು 8 ಕಿ.ಮೀ ನಡೆಯಬೇಕು, ಮಕ್ಕಳು ಆಟವಾಡಬೇಕು, ವೃದ್ಧರು 1-3 ಕಿ.ಮೀ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು.
ಪೂರ್ತಿ ಓದಿಭೂಮಿ ರೀತಿ ಜೀವಿಗಳು ವಾಸಿಸಲು ಯೋಗ್ಯವಾದ ಹೊಸ ಗ್ರಹ ಪತ್ತೆ, ಇಲ್ಲಿ ಏಲಿಯನ್ ಇದೆಯಾ?
ಭೂಮಿ ರೀತಿಯಲ್ಲೇ ಜೀವಿಗಳ ವಾಸಿಸಲು ಪೂರಕವಾದ ಪರಿಸರವಿರುವ ಹೊಸ ಗ್ರಹವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಳೆದ 20 ವರ್ಷಗಳಿಂದ ನಡೆಸಿದ ಅಧ್ಯಯನಕ್ಕೆ ಫಲ ಸಿಕ್ಕಿದೆ. ಸೂಪರ್ ಅರ್ಥ್ ಎಂದು ಹೆಸರಿರುವ ಈ ಗ್ರಹ,ಭೂಮಿಯಿಂದ ಎಷ್ಟು ದೂರದಲ್ಲಿದೆ? ಇಲ್ಲಿ ಜನ ವಾಸಿಸಲು ಸಾಧ್ಯವೆ?
ಪೂರ್ತಿ ಓದಿDRDO ನೇಮಕಾತಿ 2025: ಸೈಂಟಿಸ್ಟ್ h 2.20 ಲಕ್ಷ ಸಂಬಳ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ!
DRDO (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 1, 2025ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯು ಪರ್ಸನಲ್ ಇಂಟರ್ವ್ಯೂ ಮೂಲಕ ನಡೆಯಲಿದೆ.
ಪೂರ್ತಿ ಓದಿಮಕ್ಬಂಗ್ ವೀಡಿಯೋಗಳಿಂದಲೇ ಫೇಮಸ್ ಅಗಿದ್ದ ಟಿಕ್ಟಾಕ್ ಸ್ಟಾರ್ ಸಾವು
ಅತೀಯಾಗಿ ತಿನ್ನುವ ವೀಡಿಯೋಗಳಿಂದ ಫೇಮಸ್ ಆಗಿದ್ದ ಟಿಕ್ಟಾಕ್ ಸ್ಟಾರ್ ಎಫೆಕನ್ ಕುಲ್ತೂರ್ 24ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೊಜ್ಜುತನದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೂರ್ತಿ ಓದಿನಟಿ ರನ್ಯಾ ಆಯ್ತು, ಈಗ ಸ್ಯಾಂಡಲ್ವುಡ್ ನ ಇಬ್ಬರು ನಟಿಯರಿಗೆ ಸುಪ್ರೀಂನಿಂದ ಬಿಗ್ ಶಾಕ್!
ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಎಫ್ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಿಸಿಬಿ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸಿಸಿಬಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.
ಪೂರ್ತಿ ಓದಿಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ; ನುಚ್ಚು ನೂರಾಗುತ್ತಾ ಬಂಡೆ ಕನಸು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದ್ದಾರೆ. ಇದು ಡಿಕೆ ಶಿವಕುಮಾರ್ ಅವರ ಸಿಎಂ ಆಗುವ ಕನಸನ್ನು ನುಚ್ಚುನೂರು ಮಾಡಿದಂತಾಗಿದೆ. ಸಿದ್ದರಾಮಯ್ಯ ಬಣದ ಸದಸ್ಯರಿಗೆ ಆನೆ ಬಲ ಬಂದಂತಾಗಿದೆ.
ಪೂರ್ತಿ ಓದಿನಾಲ್ಕು ಗ್ರಹಗಳ ಬಲ, ಆರು ರಾಶಿಗೆ ಲಾಟರಿ ಯೋಗ, ಅದೃಷ್ಟ
ಶುಕ್ರ ಮತ್ತು ಗುರು ಗ್ರಹಗಳ ಸಂಚಾರ ಮತ್ತು ಶನಿ ತಮ್ಮ ಮನೆಯಲ್ಲಿರುವುದರಿಂದ ಈ ಆರು ರಾಶಿಗೆ ಒಳ್ಳೆಯದಾಗುವ ಸಾದ್ಯತೆ ಇದೆ.
ಫೋನ್ನಲ್ಲಿ ಮುಳುಗಿದವನಿಗೆ ಪಕ್ಕದಲ್ಲಿದ ನಾಯಿನಾ ಚಿರತೆ ಹೊತ್ಕೊಂಡೋದ್ರು ಗೊತ್ತಾಗಿಲ್ಲ: ವೀಡಿಯೋ
ಪುಣೆಯಲ್ಲಿ ಫೋನ್ ನೋಡುತ್ತಾ ಮಲಗಿದ್ದ ಯುವಕನ ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.
ಪೂರ್ತಿ ಓದಿಪಾಸ್ಪೋರ್ಟ್ ನಿಯಮಗಳು ಬದಲಾವಣೆ: ನೀವು ತಿಳಿಯಬೇಕಾದ 5 ಅಂಶಗಳು!
ಭಾರತ ಸರ್ಕಾರವು ಹೊಸ ಪಾಸ್ಪೋರ್ಟ್ ನಿಯಮಗಳನ್ನು ಪರಿಚಯಿಸಿದೆ, ಇದು ಭದ್ರತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಕಡ್ಡಾಯ ಜನನ ಪ್ರಮಾಣಪತ್ರ, ಡಿಜಿಟಲ್ ವಿಳಾಸ ಎಂಬೆಡಿಂಗ್, ಬಣ್ಣ-ಕೋಡೆಡ್ ವ್ಯವಸ್ಥೆ, ಪೋಷಕರ ಹೆಸರು ತೆಗೆಯುವಿಕೆ ಮತ್ತು ಪಾಸ್ಪೋರ್ಟ್ ಸೇವಾ ಕೇಂದ್ರಗಳ ವಿಸ್ತರಣೆ ಪ್ರಮುಖ ಬದಲಾವಣೆಗಳಾಗಿವೆ.
ಪೂರ್ತಿ ಓದಿBelagavi: ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಜಾಕ್ಪಾಟ್ ಹೊಡೆದ ಬೆಳಗಾವಿ ಮೂಲದ ಸ್ಟಾರ್ಟ್ಅಪ್ ವೇಲ್ ವೇರಬಲ್ಸ್!
ಬೆಳಗಾವಿ ಮೂಲದ ವೇಲ್ ವೇರಬಲ್ಸ್ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಸ್ವರಕ್ಷಣಾ ಗ್ಯಾಜೆಟ್ಗಳೊಂದಿಗೆ 30 ಲಕ್ಷ ರೂಪಾಯಿ ಹೂಡಿಕೆ ಪಡೆದಿದೆ. ಮಹಿಳೆಯರ ಸುರಕ್ಷತೆಗಾಗಿ ನವೀನ ಧರಿಸಬಹುದಾದ ಉತ್ಪನ್ನಗಳನ್ನು ತಯಾರಿಸುವುದು ಇದರ ಉದ್ದೇಶ.
ಪೂರ್ತಿ ಓದಿಡಿವೋರ್ಸ್ ಬಳಿಕ ಎಗೆಂಜ್ಮೆಂಟ್ನ ದುಬಾರಿ ಡೈಮಂಡ್ ರಿಂಗ್ ಏನು ಮಾಡಿದ್ರು ಸಮಂತಾ
ನಾಗ ಚೈತನ್ಯರಿಂದ ಡಿವೋರ್ಸ್ ಪಡೆದು ಸ್ವತಂತ್ರವಾಗಿರುವ ನಟಿ ಸಮಂತಾ ರುತ್ ಪ್ರಭು ಕುರಿತು ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಸಮಂತ ನಾಗ ಚೈತನ್ಯ ಎಂಗೇಜ್ಮೆಂಟ್ ವೇಳೆ ಹಾಕಿದ್ದ ಅತೀ ದುಬಾರಿ ಬೆಲೆಯ ಡೈಮಂಡ್ ರಿಂಗ್ನ್ನು ಡಿವೋರ್ಸ್ ಬಳಿಕ ಸಮಂತಾ ಏನು ಮಾಡಿದ್ದಾರೆ ಗೊತ್ತಾ?
ಪೂರ್ತಿ ಓದಿ100 -200 ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಮಾಹಿತಿ, ಮತ್ತೆ ನೋಟು ಎಕ್ಸ್ಚೇಂಜ್ ಮಾಡ್ಬೇಕಾ? ʻ
100, 200ರ ಮುಖಬೆಲೆ ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಸೂಚನೆ ನೀಡಿದೆ. ಭಾರತದ ಪ್ರತಿಯೊಬ್ಬರೂ ಈ ಬಗ್ಗೆ ಮಾಹಿತಿ ಪಡೆಯುವ ಅಗತ್ಯವಿದೆ.
ಕೆಬಿಸಿ ಶೋ ಬಿಡಲು ಕಾರಣ ಇದಾ? ಶೂಟಿಂಗ್ ವೇಳೆ ಟಿಬಿಯಿಂದ ಬಳಲುತ್ತಿದ್ದ ಅಮಿತಾಭ್!
ಕೆಬಿಸಿ ಶೂಟಿಂಗ್ ಮಾಡುವಾಗ ಅಮಿತಾಭ್ ಬಚ್ಚನ್ ಅವರಿಗೆ ಟಿಬಿ ಆಗಿತ್ತು. ನೋವು ತಪ್ಪಿಸಲು ಪೇನ್ ಕಿಲ್ಲರ್ ತಿನ್ನುತ್ತಿದ್ದೆ, ಜನರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಪೂರ್ತಿ ಓದಿಡಿಮ್ಯಾಟ್ ಖಾತೆ: ತೆರೆಯುವುದು ಹೇಗೆ? ಏನೇನು ದಾಖಲೆ ಬೇಕು?
ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳಲು, ಮಾರಲು ಡಿಮ್ಯಾಟ್ ಖಾತೆ ತುಂಬಾ ಮುಖ್ಯ. ಅದನ್ನು ಓಪನ್ ಮಾಡೋದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.
ಪೂರ್ತಿ ಓದಿಬೆಳಗಾವಿಯಲ್ಲಿ ಮತ್ತೆ ಮರಾಠಿಗರ ಪುಂಡಾಟ; ಕಂಡಕ್ಟರ್ ಆಯ್ತು, ಈಗ ಪಿಡಿಓಗೆ ಮರಾಠಿ ಮಾತನಾಡುವಂತೆ ಹಲ್ಲೆಗೆ ಯತ್ನ!
ಬೆಳಗಾವಿಯಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗೆ ಮರಾಠಿ ಭಾಷೆಯಲ್ಲಿ ಮಾತನಾಡಲು ಆಗ್ರಹಿಸಿ ಯುವಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದೆ.
ಪೂರ್ತಿ ಓದಿನನ್ನ ಉತ್ತರಾಧಿಕಾರಿ ಚೀನಾದ ಹೊರಗೆ ಸ್ವತಂತ್ರ ಜಗತ್ತಿನಲ್ಲಿ ಹುಟ್ಟುತ್ತಾನೆ: ದಲೈ ಲಾಮಾ ಭವಿಷ್ಯ
ದಲೈ ಲಾಮಾ ಅವರ ಉತ್ತರಾಧಿಕಾರಿ ಚೀನಾದ ಹೊರಗಿನ 'ಸ್ವತಂತ್ರ ಜಗತ್ತಿನಲ್ಲಿ' ಜನಿಸುತ್ತಾರೆ ಎಂದು ಹೇಳಿದ್ದಾರೆ. ಉತ್ತರಾಧಿಕಾರಿಯ ಆಯ್ಕೆ ಚೀನೀ ಕಾನೂನಿನ ಪ್ರಕಾರ ನಡೆಯಬೇಕು ಎಂದು ಚೀನಾ ಹೇಳಿದೆ.
ಪೂರ್ತಿ ಓದಿಹಳೆಯ ಷೇರು ಸರ್ಟಿಫಿಕೇಟ್ ಸಿಕ್ಕಿದ್ಯಾ? ಈ ಷೇರು ನಿಮ್ಮ ಹೆಸರಲ್ಲೇ ಇದೆ ಅನ್ನೋದನ್ನ ಚೆಕ್ ಮಾಡೋದು ಹೇಗೆ?
ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಮನೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ನ ಷೇರುಗಳ ಪ್ರಮಾಣ ಪತ್ರ ಸಿಕ್ಕಿದ್ದು, ಅದರ ಬಗ್ಗೆ ಮಾಹಿತಿ ಇಲ್ಲದೆ ಸಹಾಯ ಕೋರಿದ್ದಾರೆ. ಹಳೆಯ ಷೇರು ಪತ್ರಗಳು ಸಿಕ್ಕರೆ, ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA) ವೆಬ್ಸೈಟ್ನಲ್ಲಿ ಪರಿಶೀಲಿಸಿ, ಕ್ಲೈಮ್ ಮಾಡಬಹುದು.
ಪೂರ್ತಿ ಓದಿಸ್ಟಾರ್ಟಪ್ ಜಗತ್ತಿನಲ್ಲಿ LAT ಏರೋಸ್ಪೇಸ್, ಮಾಜಿ ಮುಖ್ಯಸ್ಥೆಯ ಕಂಪೆನಿಗೆ ಜೊಮ್ಯಾಟೊ ಸಿಇಒ ಹೂಡಿಕೆ!
ಜೊಮ್ಯಾಟೊದ ಮಾಜಿ ಸಿಒಒ ಸುರಭಿ ದಾಸ್ LAT ಏರೋಸ್ಪೇಸ್ ಎಂಬ ಹೊಸ ಏರೋಸ್ಪೇಸ್ ಸ್ಟಾರ್ಟಪ್ ಸ್ಥಾಪಿಸಿದ್ದಾರೆ. ದೀಪಿಂದರ್ ಗೋಯಲ್ 20 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ, ಇದು ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಲಿದೆ.
ಪೂರ್ತಿ ಓದಿಮುಂದಿನ 49 ದಿನವರೆಗೆ ಈ ರಾಶಿಗೆ ರಾಜಯೋಗ, ಶನಿ ರಾಹುನಿಂದ ಕೋಟ್ಯಾಧಿಪತಿ ಯೋಗ
ಶನಿ ಮತ್ತು ರಾಹು ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆದನ್ನು ಮಾಡುವ ಸಾಧ್ಯತೆಯಿದೆ.
ಪೂರ್ತಿ ಓದಿಕೊಡಗಿನಲ್ಲಿ ಭೂಕಂಪದ ಅನುಭವ; ಮದೆನಾಡಿನ ಮನೆ, ಮಂಟಪಗಳೆಲ್ಲಾ ಗಡ-ಗಡ!
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಭೂಕಂಪನದ ಅನುಭವವಾಗಿದೆ. ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ್ದು, ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ.
ಪೂರ್ತಿ ಓದಿಟಿಕೆಟ್ಗೆ 2 ಸಾವಿರ ಕೊಟ್ರೂ ಎಸಿ ರೈಲಿನಲ್ಲಿ ಬಂದ ವಿಶೇಷ ಅತಿಥಿಯಿಂದ ನಿದ್ದೆಯಿಲ್ಲದ ರಾತ್ರಿ ಕಳೆದ..!
ಪ್ರಯಾಣದಲ್ಲಿ ಆರಾಮವನ್ನು ಬಯಸಿ ಬಿಹಾರದ ವ್ಯಕ್ತಿಯೊಬ್ಬರು ಎಸಿ ಬೋಗಿಯಲ್ಲಿ ಸೀಟು ಬುಕ್ ಮಾಡಿದ್ದಾರೆ. ಇದಕ್ಕಾಗಿ 2000 ರೂಪಾಯಿ ಮೊತ್ತದ ದುವಾರಿ ಟಿಕೆಟನ್ನು ಕೂಡ ಖರೀದಿ ಮಾಡಿದ್ದಾರೆ. ಆದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?
ಪೂರ್ತಿ ಓದಿದರ್ಶನ್ ಅನ್ಫಾಲೋ ಮಾಡದಿರೋದು ಅವ್ರ ವೈಯಕ್ತಿಕ ಆಯ್ಕೆ; ಸುಮಲತಾ ಅಂಬರೀಶ್ ನೇರ ಮಾತು!
Sumalatha Ambareesh And Darshan News: ಇನ್ಸ್ಟಾಗ್ರಾಮ್ನಲ್ಲಿ ನಟ ದರ್ಶನ್ ಅವರು ಸುಮಲತಾ ಅಂಬರೀಶ್ ಕುಟುಂಬದ ಸದಸ್ಯರನ್ನು ಅನ್ಫಾಲೋ ಮಾಡಿದ್ದರು. ಇದಾದ ಬಳಿಕ ಸುಮಲತಾ ಅವರ ಪೋಸ್ಟ್ವೊಂದು ಭಾರೀ ವೈರಲ್ ಆಗಿತ್ತು. ಈಗ ಈ ವಿಚಾರವಾಗಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
ಪೂರ್ತಿ ಓದಿಜೀವ ಇರುವವರೆಗೂ ನನ್ನ ಹೆಸರು ಬುಲ್ ಬುಲ್, ದರ್ಶನ್ ಅಭಿಮಾನಿಗಳಿಗೆ ಬಗ್ಗಿ ನಮಸ್ಕರಿಸಿದ ರಚಿತಾ ರಾಮ್
ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್, ಬುಲ್ ಬುಲ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಆ ಹೆಸರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎನ್ನುತ್ತ ಭಾವುಕರಾಗಿದ್ದಾರೆ.
ಸೌಂದರ್ಯಳದ್ದು ಕೊಲೆ ಎಂದು ದೂರು ಕೊಟ್ಟ ಚಿಟ್ಟಿಮಲ್ಲು ಹಾಗೂ ನಟಿಗೆ ಇದ್ದ ಸಂಬಂಧವೇನು?
ನಟಿ ಸೌಂದರ್ಯ ಅವರ ಸಾವಿಗೆ 21 ವರ್ಷಗಳ ನಂತರ, ಅವರದ್ದು ಆಕಸ್ಮಿಕ ಅಪಘಾತವಲ್ಲ, ಕೊಲೆ ಎಂದು ಚಿಟ್ಟಿಮಲ್ಲು ಎಂಬುವವರು ದೂರು ನೀಡಿದ್ದಾರೆ. ಜಮೀನಿನ ವಿಚಾರಕ್ಕೆ ಮೋಹನ್ ಬಾಬು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಚಿಟ್ಟಿಮಲ್ಲುಗೂ ಸೌಂದರ್ಯಗೂ ಏನು ಸಂಬಂಧ?
ಪೂರ್ತಿ ಓದಿಭಾರತದ ಈ ಹತ್ತು ಅಮೂಲ್ಯ ವಿಚಾರಗಳು ನಮ್ಮಲ್ಲೂ ಇರಬೇಕಿತ್ತು ಎಂದ ಅಮೆರಿಕನ್ ಮಹಿಳೆ
ಅಮೆರಿಕನ್ ಮಹಿಳೆ ಭಾರತದಲ್ಲಿರುವ ಹಾಗೂ ಅವು ಅಮೆರಿಕಾದಲ್ಲಿಯೂ ಕಡ್ಡಾಯವಾಗಿ ಇರಬೇಕು ಎಂದು ಅವರು ಬಯಸುವ 10 ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಪೋಸ್ಟ್ ಈಗ ವೈರಲ್ ಆಗಿದೆ.
ಪೂರ್ತಿ ಓದಿಈ 3 ರಾಶಿ ಜನರು ತುಂಬಾ ಸೋಮಾರಿ, ಆದರೆ ಯಶಸ್ಸು ಕೈ ಬಿಡಲ್ಲ
ಈ ರಾಶಿಯವರು ತುಂಬಾ ಸೋಮಾರಿ. ಆದರೆ ಕೆಲಸದಲ್ಲಿ ಎತ್ತಿದ ಕೈ
ಶಿಕ್ಷಕರಿಗೆ 3 ವರ್ಷಕ್ಕೊಮ್ಮೆ ಪರೀಕ್ಷೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಬಗ್ಗೆ ಸುಧಾ ಮೂರ್ತಿ ಮಾತು..!
ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಶಿಕ್ಷಣದ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಶಿಕ್ಷಕರಿಗೆ ನಿಯಮಿತ ತರಬೇತಿ ಮತ್ತು ಪರೀಕ್ಷೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಶಿಕ್ಷಕರ ಪಾತ್ರವನ್ನು ಎತ್ತಿ ತೋರಿಸಿದ್ದಾರೆ.
ಪೂರ್ತಿ ಓದಿತಮ್ಮ ಆಟಗಾರರಿಗೆ ಸಂಬಳ ಕೊಡಲು ಪಾಕ್ ಬಳಿ ದುಡ್ಡಿಲ್ಲ! ಪಿಸಿಬಿ ಸ್ಥಿತಿ ಅಯ್ಯೋ ಪಾಪ!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆರ್ಥಿಕ ಸಂಕಷ್ಟದಿಂದಾಗಿ ದೇಸಿ ಕ್ರಿಕೆಟಿಗರ ವೇತನ ಕಡಿತಗೊಳಿಸಲು ಮುಂದಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದಾದ ನಷ್ಟ ಹಾಗೂ ತಂಡದ ಕಳಪೆ ಪ್ರದರ್ಶನವು ಇದಕ್ಕೆ ಕಾರಣವಾಗಿದೆ.
ಪೂರ್ತಿ ಓದಿತುಮಕೂರು: ಹನಿಟ್ರ್ಯಾಪ್ ಬಲೆಗೆ ಬಿದ್ದ ಮಾಜಿ ಅಧ್ಯಕ್ಷ, 20 ಲಕ್ಷಕ್ಕೆ ಬೇಡಿಕೆ ಇಟ್ಟ ನಿಶಾ ಗ್ಯಾಂಗ್!
ತುಮಕೂರಿನಲ್ಲಿ ಫೇಸ್ಬುಕ್ ಮೂಲಕ ಮಾಜಿ ಪಂಚಾಯಿತಿ ಅಧ್ಯಕ್ಷರನ್ನು ಹನಿಟ್ರ್ಯಾಪ್ ಮಾಡಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಹಣ ನೀಡದಿದ್ದರೆ ರೇಪ್ ಕೇಸ್ ಹಾಕಿ ಬೆತ್ತಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.
ಪೂರ್ತಿ ಓದಿಅಯೋಧ್ಯೆಯಲ್ಲಿ ಮತ್ತೊಂದು ಲ್ಯಾಂಡ್ ಡೀಲ್ಗೆ ಕೈ ಹಾಕಿದ ನಟ ಅಮಿತಾಭ್
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಮತ್ತೊಂದು ಭೂಮಿಯನ್ನು ಖರೀದಿಸಿದ್ದಾರೆ. ಈ ಹಿಂದೆಯೂ ಅವರು ರಾಮ ಮಂದಿರದ ಬಳಿ ಜಮೀನು ಖರೀದಿಸಿದ್ದರು.
ಪೂರ್ತಿ ಓದಿʼಬೆಳ್ತಂಗಡಿಯಲ್ಲಿ 346 ಅಸಹಜ ಸಾವಾಗಿದೆ- ನಟ ಚೇತನ್ ಅಹಿಂಸ ಸ್ಫೋಟಕ ಹೇಳಿಕೆ!
dharmasthala soujanya case Updates: ಧರ್ಮಸ್ಥಳದಲ್ಲಿ ಸೌಜನ್ಯ ಅವರ ಸಾವಿಗೆ ನ್ಯಾಯ ಸಿಗಬೇಕು ಎಂಬ ಕೂಗು ಶುರು ಆಗಿದೆ. ಈ ಬಗ್ಗೆ ಚೇತನ್ ಅಹಿಂಸ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, ಸ್ಪೋಟಕ ಮಾಹಿತಿ ನೀಡಿದ್ದಾರೆ.
ಪೂರ್ತಿ ಓದಿಬೆಳ್ಳಿ ಧರಿಸುವುದು ಈ 3 ರಾಶಿಗೆ ಹಾನಿಕಾರಕ, ಹಣ ನಷ್ಟ, ಗಂಡ ಹೆಂಡತಿ ಸಂಬಂಧ ಹಾಳು
ಬೆಳ್ಳಿ ಧರಿಸುವುದು ಈ ರಾಶಿಚಕ್ರದವರಿಗೆ ಹಾನಿಕಾರಕ.
ದೃಶ್ಯಂ ಸಿನೆಮಾ ಸ್ಟೈಲ್ನಲ್ಲಿ ಬೆಂಗಳೂರು ಒಂಟಿ ಮಹಿಳೆ ಕೊಲೆ, 4 ತಿಂಗಳ ಬಳಿಕ ರಹಸ್ಯ ಭೇದಿಸಿದ ಪೊಲೀಸರು!
ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಚಿನ್ನಾಭರಣಕ್ಕಾಗಿ ಆಕೆಯ ಪರಿಚಿತ ವ್ಯಕ್ತಿಯೇ ಕೊಲೆ ಮಾಡಿ, ಮೃತದೇಹವನ್ನು ವಿಲೇವಾರಿ ಮಾಡಿದ್ದ.
ಪೂರ್ತಿ ಓದಿಮಾರ್ಚ್ 28 ರಿಂದ ಈ 4 ರಾಶಿಗೆ ಅದೃಷ್ಟ, ಚಂದ್ರನ ಅಸ್ತದಿಂದ ಶ್ರೀಮಂತಿಕೆ
ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಚಂದ್ರನು ತನ್ನ ಚಲನೆಯನ್ನು ಬದಲಾಯಿಸಿದಾಗಲೆಲ್ಲಾ ಅದು ಪರಿಣಾಮ ಬೀರುತ್ತದೆ.
ಬಿಸಿ ನೀರು ಆರೋಗ್ಯಕ್ಕೆ ಒಳ್ಳೇದು ಅಂತ ಸಿಕ್ಕಾಪಟ್ಟೆ ಕುಡೀಬೇಡಿ, ತಬರಬಹುದು ಕುತ್ತು!
ಬಿಸಿ ನೀರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಪ್ರತಿ ದಿನ ಇದರ ಸೇವನೆ ಮಾಡ್ತಾರೆ. ಬಿಸಿ ನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಅಪಾಯಕಾರಿ ಕೂಡ ಹೌದು.
ಶಕ್ತಿ ಯೋಜನೆಯಿಂದ ಕೋಟಿ ಕೋಟಿ ನಷ್ಟ; ಕೊನೆಗೂ ಒಪ್ಪಿಕೊಂಡ ರಾಜ್ಯ ಸರ್ಕಾರ!
ರಾಜ್ಯ ಸರ್ಕಾರವು ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆಗಿರುವ ನಷ್ಟದ ಬಗ್ಗೆ ವಿಧಾನಮಂಡಲದಲ್ಲಿ ಮಾಹಿತಿ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳು ಕಳೆದ ಐದು ವರ್ಷಗಳಲ್ಲಿ ನಷ್ಟ ಅನುಭವಿಸಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಪೂರ್ತಿ ಓದಿಜಗತ್ತಿನ ಬಲಿಷ್ಠ ನಾಯಕ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಾತಕ ಹೇಗಿದೆ ಗೊತ್ತಾ? ಬರೀ ಗುರುಬಲ ಬಾಕಿ ಎಲ್ಲಾ ಕಸ
ಈಗ ಜಗತ್ತಿನ ಅತ್ಯಂತ ಚರ್ಚೆಯಲ್ಲಿ ಇರುವ ವ್ಯಕ್ತಿ. ಸರಿಪಡಿಸಲಾಗದ ಪ್ರಮಾದ ವಿವಾದಗಳಿಂದಲೇ ಈಗ ಟಾಕ್ ಆಫ್ ದ ವರ್ಲ್ಡ್ ಆಗಿರುವನು ಝೆಲೆನ್ಸ್ಕಿ. ಇಷ್ಟೊಂದು ಚರ್ಚೆಯಲ್ಲಿ ಇರಬೇಕಾದರೆ ಜಗತ್ತಿನ ಬಲಿಷ್ಠ ಅನಿಷ್ಟ ನಾಯಕರೆಲ್ಲರ ಕಣ್ಣು ಈತನ ಮೇಲಿರಬೇಕಾದರೆ, ಇವನ ಜಾತಕ ಫಲ ಕಾರಣವಿರಲೇಬೇಕು.
ಪೂರ್ತಿ ಓದಿಕಾಂಗ್ರೆಸ್ ಕಾರ್ಯಕರ್ತರಿಗೆ ಭಿಕ್ಷೆ ಎತ್ತಿ ಹಣ ಕೊಡಿ: ಆರ್.ಅಶೋಕ್ ಆಕ್ರೋಶ
ಯಾವುದೇ ಮುಖ್ಯ ಮಂತ್ರಿಯೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದಿಂದ ದುಡ್ಡು ನೀಡುವಂತಹ ಇಂತಹ ಮನೆಹಾಳು ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ತಿ ಓದಿಮದ್ಯಕ್ಕೆ 150% ತೆರಿಗೆ, ಕೃಷಿಗೆ 100% ತೆರಿಗೆ, ಭಾರತವನ್ನು ಟೀಕಿಸಿದ ವೈಟ್ ಹೌಸ್!
ಅಮೆರಿಕಾದ ಮೇಲೆ ಬೇರೆ ದೇಶಗಳು ಹಾಕಿರುವ ತೆರಿಗೆಗಳ ಬಗ್ಗೆ ವೈಟ್ ಹೌಸ್ ಟೀಕಿಸಿದೆ. ಅದರಲ್ಲೂ ಭಾರತ ಅಮೆರಿಕದ ಮದ್ಯದ ಮೇಲೆ 150% ತೆರಿಗೆ ಹಾಕ್ತಿದೆ ಅಂತಾ ಹೇಳಿದೆ. ಟ್ರಂಪ್ ಅವರು ನ್ಯಾಯವಾದ ವ್ಯಾಪಾರಕ್ಕೆ ಸಪೋರ್ಟ್ ಮಾಡ್ತಾರೆ ಅಂತಾ ವಕ್ತಾರರು ಹೇಳಿದ್ದಾರೆ.
ಪೂರ್ತಿ ಓದಿಪಾಕಿಸ್ತಾನ ರೈಲು ಹೈಜಾಕ್: 155ಕ್ಕೂ ಹೆಚ್ಚು ಒತ್ತೆಯಾಳುಗಳ ರಕ್ಷಣೆ, 27 ಬಂಡುಕೋರರ ಹತ್ಯೆ
ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ನಡೆದ ದಾಳಿಯಲ್ಲಿ 450 ಪ್ರಯಾಣಿಕರಲ್ಲಿ 155 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಮತ್ತು 27 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಭದ್ರತಾ ಪಡೆಗಳು ಬುಧವಾರ ತಿಳಿಸಿವೆ.
ಪೂರ್ತಿ ಓದಿಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ಟೀಕಾಕಾರರು ಕ್ಲೀನ್ಬೌಲ್ಡ್!
ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ರೋಹಿತ್, ಕೊಹ್ಲಿ ಸೇರಿದಂತೆ ಹಲವು ಆಟಗಾರರು ಟೀಕೆಗಳನ್ನು ಎದುರಿಸಿಯೂ ಗೆದ್ದಿದ್ದಾರೆ. ಇದು ಪ್ರತಿಯೊಬ್ಬ ಆಟಗಾರನಿಗೆ ವಿಶೇಷ ಗೆಲುವು.
ಪೂರ್ತಿ ಓದಿಬುಧ ಉದಯದಿಂದ ಈ 3 ರಾಶಿಗೆ ಅದೃಷ್ಟ, ಏಪ್ರಿಲ್ 8 ರಿಂದ ಸಂಪತ್ತು, ಸಂತೋಷ
ಗ್ರಹಗಳ ರಾಜಕುಮಾರ ಬುಧ ಗ್ರಹವು ಉದ್ಯೋಗ, ವ್ಯವಹಾರ, ಮಾತು ಮತ್ತು ಬುದ್ಧಿವಂತಿಕೆಗೆ ಕಾರಣವಾಗಿದೆ. ಬುಧ ಗ್ರಹ ಶೀಘ್ರದಲ್ಲೇ ಅಸ್ತಮಿಸಲಿದೆ.
ನದಿ ಹರಿವಾಗ ಕಸ, ಕಡ್ಡಿ ಅಡ್ಡ ಬರುತ್ತದೆ: ಬಿ.ವೈ.ವಿಜಯೇಂದ್ರ ಮಾರ್ಮಿಕ ಹೇಳಿಕೆ
ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ಹರಿಯುವಾಗ ಕಲ್ಲು ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ.
ಪೂರ್ತಿ ಓದಿಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಬಸ್ ಪೆರೇಡ್ ಮಾಡಿಲ್ಲ ಏಕೆ?
ಚಾಂಪಿಯನ್ಸ್ ಟ್ರೋಫಿ ವಿಜೇತ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದು, ಯಾವುದೇ ಸಂಭ್ರಮಾಚರಣೆ ಇಲ್ಲದೆ ಐಪಿಎಲ್ಗೆ ಸಿದ್ಧರಾಗಲಿದ್ದಾರೆ. ಕೊಹ್ಲಿ ಅದ್ಭುತ ಫಾರ್ಮ್ಗೆ ಅಯ್ಯರ್ ಕಾರಣ ಎಂದು ಅಶ್ವಿನ್ ಹೇಳಿದ್ದಾರೆ. ಡೆಲ್ಲಿ ನಾಯಕತ್ವ ಆಫರ್ ಅನ್ನು ರಾಹುಲ್ ತಿರಸ್ಕರಿಸಿದ್ದಾರೆ.
ಪೂರ್ತಿ ಓದಿಗೋಲ್ಡ್ ಸ್ಮಗ್ಲಿಂಗ್ ಕೇಸ್: ತರುಣ್ ಕಿಂಗ್ಪಿನ್, ನಟಿ ರನ್ಯಾ ರಾವ್ ಕೊರಿಯರ್?
ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾ ರಾವ್ ಅವರಿಗೆ ಅವರ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಪೂರ್ತಿ ಓದಿಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ RESTART ಮಾಡ್ತಿದ್ದೀನಿ ಎಂದು ಹಿಮಾಲಯ ಪರ್ವತವೇರಿದ ನಟಿ ಸಂಜನಾ ಬುರ್ಲಿ
ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ ಹಿಮಾಲಯ ಪರ್ವತ ಟ್ರೆಕ್ ಮಾಡಿದ್ದು, ತಮಗೆ ಆದಂತಹ ಕಷ್ಟಗಳನ್ನು, ಸಾಹಸವನ್ನು ವಿವರಿಸಿದ್ದಾರೆ. ಜೊತೆಗೆ ಟ್ರೆಕ್ಕಿಂಗ್ ಮಾಡೋರಿಗೆ ಟಿಪ್ಸ್ ಸಹ ಕೊಟ್ಟಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಬೆಂಗಳೂರು ಏರ್ಪೋರ್ಟ್ನಲ್ಲಿ ಅತಿಹೆಚ್ಚು ಸೀಜ್ ಆದ ವಸ್ತು ಯಾವುದು? ಇಲ್ಲಿದೆ ಡೀಟೇಲ್ಸ್..
ಬೆಂಗಳೂರು ಏರ್ಪೋರ್ಟ್ನಲ್ಲಿ ಅಕ್ರಮ ಚಿನ್ನ ಸಾಗಾಟದ ನಡುವೆ, ಸೀಜ್ ಆದ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ. ಪವರ್ ಬ್ಯಾಂಕ್, ಲೈಟರ್, ಇ ಸಿಗರೇಟ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೂರ್ತಿ ಓದಿಹೋಳಿಯಂದು ಅಪರೂಪ ಗ್ರಹ ಸಂಯೋಗ, ಈ ರಾಶಿಗೆ ಸಂಪತ್ತು, ಯಶಸ್ಸು, ಸಂತೋಷ
ಜ್ಯೋತಿಷ್ಯದ ಪ್ರಕಾರ ಹೋಳಿಯಂದು ಕೆಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಗಳಿರುತ್ತವೆ. ಗ್ರಹಗಳ ಬದಲಾದ ಚಲನೆಯಿಂದಾಗಿ ಅದ್ಭುತವಾದ ಕಾಕತಾಳೀಯಗಳು ಸಂಭವಿಸುತ್ತವೆ.
ರಾಜ್ಯದ ಶ್ರೀಮಂತ ಬೆಂವಿವಿಗೀಗ ಈಗ ಪಿಂಚಣಿಗಾಗಿ ಕೈಚಾಚುವ ಸ್ಥಿತಿ!
ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆ ಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು.
ಪೂರ್ತಿ ಓದಿಭಾರತದಲ್ಲಿ ಸ್ಪೇಸ್ಎಕ್ಸ್ ಇಂಟರ್ನೆಟ್ ತರಲು ಜಿಯೋ ಸ್ಟಾರ್ಲಿಂಕ್ ಡೀಲ್!
ಜಿಯೋ ಮತ್ತು ಸ್ಪೇಸ್ಎಕ್ಸ್ ಭಾರತದಲ್ಲಿ ಸ್ಟಾರ್ಲಿಂಕ್ನ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದವು ಜಿಯೋ ಗ್ರಾಹಕರಿಗೆ ಉತ್ತಮ ಇಂಟರ್ನೆಟ್ ಸಂಪರ್ಕವನ್ನು ನೀಡುತ್ತದೆ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇದು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ.
ಪೂರ್ತಿ ಓದಿಮದರ್ ಇಂಡಿಯಾಗೆ ಗೇಟ್ಪಾಸ್ ನೀಡಿದ ಕೊಲೆ ಅರೋಪಿ ದರ್ಶನ್, ಸುಮಲತಾ ಪೋಸ್ಟ್ ಹಿಂದಿನ ರಹಸ್ಯವೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಇದಕ್ಕೆ ಸುಮಲತಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಪೂರ್ತಿ ಓದಿʼಲಕ್ಷ್ಮೀ ಬಾರಮ್ಮʼ ನಟಿ ಭೂಮಿಕಾ ರಮೇಶ್, ಅಭಿನವ್ ವಿಶ್ವನಾಥನ್ ಪ್ರೀತಿಸ್ತಿದ್ದಾರಾ? ಶೋನಲ್ಲಿ ಸತ್ಯ ಬಯಲು!
Bhoomika Ramesh And Abhinav Vishwanathan: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ರಮೇಶ್ ಹಾಗೂ ʼನನ್ನರಸಿ ರಾಧೆʼ ಧಾರಾವಾಹಿ ನಟ ಅಭಿನವ್ ವಿಶ್ವನಾಥನ್ ಪ್ರೀತಿ ಮಾಡ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಈ ಜೋಡಿ ಉತ್ತರ ಕೊಟ್ಟಿದೆ.
ಪೂರ್ತಿ ಓದಿಗೆಲುವಿನೊಂದಿಗೆ WPL ಟೂರ್ನಿಗೆ RCB ಗುಡ್ ಬೈ
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿತು. ಈ ಸೋಲಿನಿಂದ ಡೆಲ್ಲಿ ತಂಡವು ನೇರವಾಗಿ ಫೈನಲ್ ಪ್ರವೇಶಿಸಿದೆ. ಮುಂಬೈ ಮತ್ತು ಗುಜರಾತ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಪೂರ್ತಿ ಓದಿಕೆಜಿಎಫ್ ರೀತಿ ದೊಡ್ಡ ಫಿಲಂನಲ್ಲಿ ಹೂಡಿಕೆ ಆಮಿಷವೊಡ್ಡಿ ನಟಿ ರನ್ಯಾ ರಾವ್ ಟ್ರ್ಯಾಪ್?
ಕೆಜಿಎಫ್ನಂಥ ದೊಡ್ಡ ಬಜೆಟ್ ಚಲನಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುವುದಾಗಿ ಆಸೆ ತೋರಿಸಿ ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಬಳಸಿಕೊಂಡಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಪೂರ್ತಿ ಓದಿವಾಯುಮಾಲಿನ್ಯದಲ್ಲಿ ವಿಶ್ವದ 20 ಅತಿ ಕಲುಷಿತನಗರಗಳಲ್ಲಿ ಭಾರತದ 13!
ವಿಶ್ವದ 20 ಅತಿ ಕಲುಷಿತ ನಗರಗಳ ಪೈಕಿ 13 ಭಾರತದಲ್ಲಿವೆ. ಅಸ್ಸಾಂನ ಬರ್ನಿಹಾಟ್ ಮೊದಲ ಸ್ಥಾನದಲ್ಲಿದ್ದು, ದೆಹಲಿ ನಂತರದ ಸ್ಥಾನದಲ್ಲಿದೆ. ವಾಯು ಗುಣಮಟ್ಟದ ಬಗ್ಗೆ ಸ್ವಿಜರ್ಲೆಂಡ್ನ ಐಕ್ಯು ಏರ್ ವರದಿ ಬಿಡುಗಡೆ ಮಾಡಿದೆ.
ಪೂರ್ತಿ ಓದಿಏರ್ಟೆಲ್-ಸ್ಪೇಸ್ಎಕ್ಸ್ ಪಾಲುದಾರಿಕೆ: ಭಾರತದಲ್ಲಿ ಸ್ಟಾರ್ಲಿಂಕ್?
ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಒದಗಿಸಲು ಏರ್ಟೆಲ್ ಮತ್ತು ಸ್ಪೇಸ್ಎಕ್ಸ್ ಪಾಲುದಾರಿಕೆ ಮಾಡಿಕೊಂಡಿವೆ. ಈ ಒಪ್ಪಂದದಿಂದ ಸ್ಟಾರ್ಲಿಂಕ್ನ ಸೇವೆಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸ್ಪೇಸ್ಎಕ್ಸ್ ಪಡೆಯಲಿದೆ.
ಪೂರ್ತಿ ಓದಿಶಸ್ತ್ರಾಸ್ತ್ರ ಆಮದಿನಲ್ಲಿ ಉಕ್ರೇನ್ ನಂ.1, ಭಾರತ ಎಷ್ಟನೇ ಸ್ಥಾನ?
ಹಲವು ವರ್ಷಗಳಿಂದ ಭಾರತಕ್ಕಿದ್ದ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುಗಾರ ಎಂಬ ಹಣೆಪಟ್ಟಿ ಇದೀಗ ಉಕ್ರೇನ್ ಪಾಲಾಗಿದೆ. ರಷ್ಯಾ ದಾಳಿ ಬಳಿಕ ವಿಶ್ವದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ದೇಶವಾಗಿ ಉಕ್ರೇನ್ ಹೊರಹೊಮ್ಮಿದೆ.
ಸ್ಮಗ್ಲರ್ಗೆ ಪ್ರೋಟೋಕೋಲ್ ಸಿಕ್ಕಿದ್ದು ಹೇಗೆ?: ನಟಿ ರನ್ಯಾ ರಾವ್ ತಂದೆಗೂ ತನಿಖೆ ತೂಗುಕತ್ತಿ
ನಟಿ ರನ್ಯಾ ರಾವ್ ಮಲತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ವಿರುದ್ಧ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಾರಥ್ಯದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ.
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರೋಧಿಸಿ ಮಹಾರಾಷ್ಟ್ರ ಕ್ಯಾತೆ: ಸುಪ್ರೀಂಗೆ ಅರ್ಜಿ
ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣಕ್ಕೆ ಗ್ಯಾರಂಟಿ ಆರ್ಥಿಕ ಸಂಕಟ: ಉಚಿತ ಕೊಡುಗೆಗಳ ಭಾರ
ಕರ್ನಾಟಕದ ರೀತಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿರುವ ಮಹಾರಾಷ್ಟ್ರ ಹಾಗೂ ತೆಲಂಗಾಣ ಸರ್ಕಾರಗಳು ಆರ್ಥಿಕ ಸಂಕಷ್ಟಕ್ಕೆ ಈಡಾಗಿವೆ ಎಂಬ ಮಾಹಿತಿ ಲಭಿಸಿದೆ.
18000 ಸಾವಿರ ಕೋಟಿ ರು. ಬಜೆಟ್ಗೆ ಬಿಬಿಎಂಪಿ ಸಿದ್ಧತೆ: ಮುಹೂರ್ತ ನಿಗದಿ
ರಾಜ್ಯ ಸರ್ಕಾರದ ₹7000 ಕೋಟಿ ದೊಡ್ಡ ಮೊತ್ತದ ಅನುದಾನದ ನಿರೀಕ್ಷೆಯಲ್ಲಿಟ್ಟುಕೊಂಡು ಬಿಬಿಎಂಪಿಯು 2025-26ನೇ ಸಾಲಿಗೆ ಬರೋಬ್ಬರಿ ₹17 ರಿಂದ ₹18 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆಗೆ ಸಿದ್ಧತೆ.