ನಾಯಕ ಸುನಿಲ್ ಚೆಟ್ರಿ ಹ್ಯಾಟ್ರಿಕ್ ಗೋಲು ಹಾಗೂ ಉದಾಂತ ಸಿಂಗ್ ಸಿಡಿಸಿದ ಅದ್ಭುತ ಗೋಲ್ ಮೂಲಕ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
Football Jun 21, 2023, 10:39 PM IST
ಬೆಂಗಳೂರಲ್ಲಿ ಇಂದು ಭಾರತ-ಪಾಕ್ ಫುಟ್ಬಾಲ್
14ನೇ ಆವೃತ್ತಿ ಸ್ಯಾಫ್ ಕಪ್ಗೆ ಇಂದು ಚಾಲನೆ
ಟೂರ್ನಿಗೆ ಕಂಠೀರವ ಕ್ರೀಡಾಂಗಣ ಆತಿಥ್ಯ
8 ತಂಡ ಭಾಗಿ, ಜು.4ಕ್ಕೆ ಫೈನಲ್
Football Jun 21, 2023, 11:23 AM IST
ಭುವನೇಶ್ವರದಲ್ಲಿ ನಡೆದ ಇಂಟರ್ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿ ಚಾಂಪಿಯನ್ ಆದ ಭಾರತ ಫುಟ್ಬಾಲ್ ತಂಡಕ್ಕೆ ಒಡಿಶಾ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಈ ಹಣದಲ್ಲಿ 20 ಲಕ್ಷ ರೂಪಾಯಿಯನ್ನು ಫುಟ್ಬಾಲ್ ಟೀಮ್, ಬಾಲಸೋರ್ ರೈಲು ದುರಂತದ ಕುಟುಂಬಕ್ಕೆ ನೀಡಿದೆ.
Football Jun 19, 2023, 5:18 PM IST
ಇಂಟರ್ಕಾಂಟಿನೆಂಟಲ್ ಕಪ್ 2023 ರ ಫೈನಲ್ನಲ್ಲಿ ಸುನಿಲ್ ಛೆಟ್ರಿ ಮತ್ತು ಲಾಲಿಯನ್ಜುವಾಲಾ ಚಾಂಗ್ಟೆ ಅವರು ಬಾರಿಸಿದ ಗೋಲುಗಳ ನೆರವಿನಿಂದ ಭಾರತ ತಂಡ 2-0 ಗೋಲುಗಳಿಂದ ಲೆಬನಾನ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
Football Jun 18, 2023, 11:06 PM IST
ಇಂಟರ್ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ಮಿಂಚಿನ ಆಟ
ಗೋಲು ಬಾರಿಸಿ ತಾವು ತಂದೆಯಾಗುತ್ತಿರುವ ಗುಡ್ ನ್ಯೂಸ್ ಕೊಟ್ಟ ಚೆಟ್ರಿ
ಸಾಮಾಜಿಕ ಜಾಲತಾಣಗಳಲ್ಲಿ ಸುನಿಲ್ ಚೆಟ್ರಿ ಸೆಲಿಬ್ರೇಷನ್ ವೈರಲ್
Football Jun 13, 2023, 3:50 PM IST
ಸೂಪರ್ ಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜು
ಪ್ರಶಸ್ತಿಗಾಗಿ ಬೆಂಗಳೂರು ಎಫ್ಸಿ-ಒಡಿಶಾ ಎಫ್ಸಿ ಫೈಟ್
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ
Football Apr 23, 2023, 2:03 PM IST
ಬೆಂಗಳೂರು ಎಫ್ಸಿ ತಂಡವು ಸೂಪರ್ ಕಪ್ ಫೈನಲ್ಗೆ ಲಗ್ಗೆ
ಸೆಮಿಫೈನಲ್ನಲ್ಲಿ ಜಮ್ಶೆಡ್ಪುರ ಎಫ್ಸಿ ವಿರುದ್ಧ ಜಯಭೇರಿ
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ
Football Apr 22, 2023, 9:53 AM IST
ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೇತ್ರಿ ಕ್ರೀಡೆ ಹಾಗೂ ಜೀವನದ ಕುರಿತು ಮಹತ್ವದ ಪಾಠಗಳನ್ನ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ರೀಡಾ ದಿಗ್ಗಜರು ಹಲವು ರೋಚಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ತಮ್ಮ ಗಣಿತ ಅಧ್ಯಯನ ಹಾಗೂ ಭವಿಷ್ಯದಲ್ಲಿ ಮಗಳಿಂದ ಎದುರಾಗಬಹುದಾದ ಬೌನ್ಸರ್ ಕುರಿತು ರೋಚಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
Cricket Mar 31, 2023, 7:44 PM IST
ಇಂಡಿಯನ್ ಸೂಪರ್ ಲೀಗ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್ಸಿ
ಫ್ರೀ ಕಿಕ್ನಲ್ಲಿ ಗೋಲು ಬಾರಿಸಿ ತಂಡವನ್ನು ಸೆಮೀಸಿಗೆ ಕೊಂಡೊಯ್ದ ಸುನಿಲ್ ಚೆಟ್ರಿ
ರೆಫ್ರಿ ತೀರ್ಪು ವಿರೋದಿಸಿ ಮೈದಾನ ತೊರೆದು ವಿವಾದವೆಬ್ಬಿಸಿದ ಕೇರಳ ಬ್ಲಾಸ್ಟರ್ಸ್
Football Mar 4, 2023, 8:49 AM IST
ಪಶ್ಚಿಮ ಬಂಗಾಳದ ಗವರ್ನರ್ ಲಾ. ಗಣೇಶನ್ ಅಯ್ಯರ್ ಅವರು ಪಂದ್ಯದ ನಂತರ ಟ್ರೋಫಿ ಪ್ರದಾನ ಸಮಾರಂಭದ ವೇಳೆ, ಫೋಟೋ ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ವಿಜೇತ ತಂಡದ ನಾಯಕ ಹಾಗೂ ಭಾರತದ ಸ್ಟಾರ್ ಫುಟ್ಬಾಲ್ ಆಟಗಾರ ಸುನೀಲ್ ಛೇಟ್ರಿಯವರನ್ನು ತಳ್ಳಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ, ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ.
Sports Sep 19, 2022, 5:35 PM IST
* ಡುರಾಂಡ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್ಸಿ
* ಹೈದರಾಬಾದ್ ಎಫ್ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್ಸಿ
* ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್ಸಿ
Football Sep 16, 2022, 10:18 AM IST
ಏಷ್ಯನ್ ಫುಟ್ ಬಾಲ್ ಸಂಸ್ಥೆಗಳ ಒಕ್ಕೂಟ (ಎಎಫ್ ಸಿ) ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಫಿಲಿಪ್ಪಿನ್ಸ್ ವಿರುದ್ಧ ಪ್ಯಾಲೆಸ್ತೇನ್ ಗೆಲುವು ಸಾಧಿಸಿ ಬೆನ್ನಲ್ಲಿಯೇ ಭಾರತ ತಂಡ 2023 ಎಎಫ್ ಸಿ ಏಷ್ಯನ್ ಕಪ್ ಗೆ ಅರ್ಹತೆ ಸಂಪಾದನೆ ಮಾಡಿದೆ. 2019ರಲ್ಲೂ ಭಾರತ ತಂಡ ಈ ಪ್ರಧಾನ ಟೂರ್ನಿಯಲ್ಲಿ ಆಡಿತ್ತು. ಆ ಮೂಲಕ ಸತತ 2 ಬಾರಿಗೆ ಎಎಫ್ ಸಿ ಏಷ್ಯನ್ ಕಪ್ ಗೆ ಭಾರತ ಅರ್ಹತೆ ಸಾಧಿಸಿರುವುದು ಇದೇ ಮೊದಲಾಗಿದೆ.
Football Jun 14, 2022, 5:44 PM IST
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದರೂ ಬಳಿಕ ಸುನಿಲ್ ಚೆಟ್ರಿ ಪಡೆ 6 ಪಂದ್ಯಗಳಲ್ಲಿ ಗೆಲುವಿನ ಮುಖವನ್ನೇ ಕಂಡಿಲ್ಲ. ಬಿಎಫ್ಸಿ ಸದ್ಯ ಅಂಕಪಟ್ಟಿಯಲ್ಲಿ 5 ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದು, ಜಮ್ಶೇಡ್ಪುರ 11 ಅಂಕದೊಂದಿಗೆ 3ನೇ ಸ್ಥಾನ ಪಡೆದುಕೊಂಡಿದೆ.
Football Dec 20, 2021, 10:08 AM IST
ಈ ಹಿಂದೆ ಉಭಯ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಬೆಂಗಳೂರು ಎಫ್ಸಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಎಫ್ಸಿ ಗೋವಾ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಮತ್ತೊಂದು ಗೆಲುವು ದಾಖಲಿಸುವ ಕನವರಿಕೆಯೊಂದಿಗೆ ಕಣಕ್ಕಿಳಿದಿದ್ದ ಬೆಂಗಳೂರು ಎಫ್ಸಿಗೆ ಗೋವಾ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.
Football Dec 13, 2021, 8:46 AM IST
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್ ಕುರುನಿಯಾನ್ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್ಸಿಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.
Football Nov 29, 2021, 8:45 AM IST