ರಸ್ತೆ ಅಪಘಾತದಿಂದ ಮೃತಪಟ್ಟ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಕೊನೆಯ ಕ್ಷಣದ ಬಗ್ಗೆ ಸ್ನೇಹಿತ ಬ್ರಿಜೇಶ್ ಮಾತನಾಡಿದ್ದಾರೆ.
Sandalwood Jun 20, 2021, 2:47 PM IST
ಆಪ್ತ ಗೆಳೆಯನಿಲ್ಲದೇ ಹುಟ್ಟುಹಬ್ಬ ಆಚರಿಸಲು ಮನಸ್ಸಿಲ್ಲ ಎಂದು ನಟ ಸತೀಶ್ ನೀನಾಸಂ.
Sandalwood Jun 19, 2021, 5:10 PM IST
'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗನಾಗಿರುವ ಅನಿರುದ್ಧ, ಸಂಚಾರಿ ವಿಜಯ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ವಿಜಯ್ ಅವರ ಪ್ರತಿಭೆ, ಕನ್ನಡ ಚಿತ್ರರಂಗದಲ್ಲಿ ಸಿಕ್ಕಂಥ ಅವಕಾಶ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಜರ್ನಿ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ಯಾಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಮಾರ್ಕೆಟ್ನಲ್ಲಿ ಕೆಲವು ಕಲಾವಿದರ ಮೇಲೆ ಬಂಡವಾಳ ಹಾಕುವುದಕ್ಕೆ ಯೋಚಿಸುತ್ತಾರೋ ಗೊತ್ತಿಲ್ಲವೆಂದೂ ಬೇಸರ ವ್ಯಕ್ತಪಡಿಸಿದ್ದಾರೆ.
Sandalwood Jun 19, 2021, 1:53 PM IST
ನಟ ಸಂಚಾರಿ ವಿಜಯ್ ಮರಣ ನಂತರವೂ ಹಲವು ಬದುಕಿಗೆ ಜೀವದಾನ ಮಾದರಿಯಾಗಿದ್ದಾರೆ. ಅವರ ನಡೆ ಸಮಾಜದ ಯುವಜನರು ಹಾಗೂ ರಾಜಕಾರಣಿಗಳಿಗೆ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ.
Karnataka Districts Jun 19, 2021, 11:23 AM IST
ತೆರೆ ಮೇಲೆ ಬರಬೇಕಿದೆ ರೈತ ನಾಯಕನ ಬಯೋಪಿಕ್. ಎಂ.ಡಿ. ನಂಜುಂಡ ಸ್ವಾಮಿ ಪಾತ್ರ ಸಂಚಾರಿ ವಿಜಯ್ ಮಾಡಬೇಕಿತ್ತು.
Sandalwood Jun 19, 2021, 10:13 AM IST
ನಿರ್ಮಾಪಕ ರವಿ ಗರಣಿ ಅವರಿಗೆ ಕೃತಜ್ಞತೆ ಸಲ್ಲಿಸಿದ ನಿರ್ದೇಶಕ ಲಿಂಗದೇವರು. ಯುಟ್ಯೂಬ್ನಲ್ಲಿ ಸಂಚಾರಿ 'ಅವನಲ್ಲ ಅವಳು' ಸಿನಿಮಾ.
Sandalwood Jun 18, 2021, 12:19 PM IST
ಕೊರೋನಾ ಮತ್ತಿತರ ಕಾರಣದಿಂದ ಸ್ಯಾಂಡಲ್ ವುಡ್ ಅಗಲಿದ ದಿಗ್ಗಜರಿಗೆ ಚಿತ್ರರಂಗ ನಮನ ಸಲ್ಲಿಸಿದೆ. ವಾಣಿಜ್ಯ ಮಂಡಳಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿತ್ತು.
Sandalwood Jun 17, 2021, 9:30 PM IST
ಕಳೆದ ವರ್ಷ ಧೈರ್ಯ ತುಂಬಿದ ನಟ ಸಂಚಾರಿ ವಿಜಯ್, ಈ ವರ್ಷ ಇಲ್ಲ ಎಂದು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ದೇವರು ನಮ್ಮ ಜೊತೆಗಿದ್ದಾನೆ ಎಂದಿದ್ದ ಸಂಚಾರಿ...
Sandalwood Jun 16, 2021, 2:26 PM IST
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರ ಯಾವ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ? ಎಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಗೊತ್ತಾ?...
Sandalwood Jun 16, 2021, 1:46 PM IST
ಬೈಕ್ ಅಪಘಾತದಿಂದ ನಟ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಮೆದುಳು ನಿಷ್ಕ್ರೀಯಗೊಂಡ ಕಾರಣ ಅಂಗಾಂಗ ದಾನ ಮಾಡಾಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುತ್ತಿದ್ದರು. ಕಾರಣ ಅವರ ಮೆದುಳು ಹೊರತು ಪಡಿಸಿದರೆ ಉಳಿದೆಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿತ್ತು. ತಮ್ಮ ಹುಟ್ಟೂರಿನಲ್ಲಿ ಸಂಚಾರಿ ಅಂತ್ಯಕ್ರಿಯೆ ನೆರವೇರಿದೆ. ಇನ್ನು ರಾಜ್ಯ ಸಾರಿಗೆ ನೌಕರರ ಸಂಘದೊಳಗೆ ಭಿನ್ನಮತ, ರಾಜ್ಯ ಸರ್ಕಾರದಲ್ಲೂ ಅಸಮಾಧಾನದ ಹೊಗೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
India Jun 15, 2021, 11:10 PM IST
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಅವರ ಮೆದುಳು ಕೆಲಸ ಮಾಡುವುದನ್ನ ನಿಲ್ಲಿಸಿತ್ತು. ಅಂತಿಮವಾಗಿ ಎಲ್ಲ ಪ್ರಯತ್ನಗಳು ಮುಗಿದ ಮೇಲೆ ಅವರ ಕುಟುಂಬ ಅಂಗಾಗ ದಾನಕ್ಕೆ ಒಪ್ಪಿಗೆ ನೀಡಿತು. ಸಂಚಾರಿ ವಿಜಯ್ ನೆನಪಿನಲ್ಲಿ ಅಜರಾಮರ.
Sandalwood Jun 15, 2021, 10:19 PM IST
* ಸಂಚಾರಿ ವಿಜಯ್ ಎರಡು ಕಣ್ಣುಗಳ ದಾನ
* ಇಬ್ಬರು ಯುವಕರಿಗೆ ಕಣ್ಣು ಅಳವಡಿಕೆ ಆಪರೇಷನ್ ಯಶಸ್ವಿ
* ಇಬ್ಬರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು
* ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ ಹೇಳಿಕೆ
Sandalwood Jun 15, 2021, 5:51 PM IST
ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿದ್ದಾರೆ ಸಂಚಾರಿ ವಿಜಯ್. ಸಕಲ ಸರ್ಕಾರಿ ಗೌರವದೊಂದಿಗೆ, ಸ್ನೇಹಿತ ರಘೂ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದಿವೆ.
state Jun 15, 2021, 5:25 PM IST
ಅಪಘಾತದಿಂದ ಮೆದೆಳು ನಿಷ್ಕ್ರೀಯಗೊಂಡ ನಟ ಸಂಚಾರಿ ವಿಜಯ್ ಅಂಗಾಂಗ ದಾನದ ಬಳಿಕ ಕೊನೆಯುಸಿರೆಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ಸ್ಯಾಂಡವುಡ್ ಸೇರಿದಂತೆ ಗಣ್ಯರು ಅಶ್ರುತರ್ಪಣ ಸಲ್ಲಿಸಿದ್ದಾರೆ. ಇತ್ತ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಚುರುಕಾಗಿದೆ. ಮಹಾ’ ಮೈತ್ರಿಯಲ್ಲಿ ಬಿರುಕು, ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕೆಲ ಬದಲಾವಣೆ ಸೇರಿದಂತೆ ಜೂನ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Jun 15, 2021, 5:11 PM IST
ಸ್ಯಾಂಡಲ್ವುಡ್ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಿಂದ ಮೆದುಳಿಗೆ ಪೆಟ್ಟು ಬಿದ್ದು, ಮೆದುಳು ನಿಷ್ಕ್ರಿಯವಾಗಿ ಅಂಗಾಂಗ ದಾನ ಮಾಡುವ ಮೂಲಕ ಕೊನೆಯುಸಿರೆಳೆದಿದ್ದಾರೆ. ವಿಜಯ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ವಿಜಯ್ ಮತ್ತೆ ಹುಟ್ಟಿ ಬಂದು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಲಿ ಎಂದಿದ್ದಾರೆ.
Sandalwood Jun 15, 2021, 4:43 PM IST