Asianet Suvarna News Asianet Suvarna News

ಅಂತಿಮ ವಿದಾಯ: ಹುಟ್ಟಿದೂರಿನ ಮಣ್ಣಲ್ಲಿ ಮಣ್ಣಾದ ಸಂಚಾರಿ ವಿಜಯ್

ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿದ್ದಾರೆ ಸಂಚಾರಿ ವಿಜಯ್.  ಸಕಲ ಸರ್ಕಾರಿ ಗೌರವದೊಂದಿಗೆ,  ಸ್ನೇಹಿತ ರಘೂ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದಿವೆ.

ಬೆಂಗಳೂರು (ಜೂ. 15): ವಿಜಯ್ ಪಾರ್ಥಿವ ಶರೀರ ಹುಟ್ಟೂರು ಪಂಚನಹಳ್ಳಿ ತಲುಪಿದೆ. ತಮ್ಮೂರಿನ ಮಗನನ್ನು ಕೊನೆಯ ಬಾರಿ ನೋಡಲು ಸಾವಿರಾರು ಮಂದಿ ಆಗಮಿಸಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ,  ಸ್ನೇಹಿತ ರಘೂ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದಿವೆ. ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿದ್ದಾರೆ ಸಂಚಾರಿ ವಿಜಯ್. 

ಸಂಚಾರಿ ವಿಜಯ್ ಅಗಲಿಕೆಗೆ ಸ್ಯಾಂಡಲ್‌ವುಡ್‌- ರಾಜಕೀಯ ಗಣ್ಯರ ಅಶ್ರುತರ್ಪಣ!