ಕೃಷಿ ಕಾನೂನು ಹಿಂದೆ ತೆಗೆದುಕೊಂಡಿದ್ದರಿಂದ (Farm Laws Repeal) ನಿರ್ದಿಷ್ಟವಾಗಿ ಪಶ್ಚಿಮ ಯುಪಿಯ ಜಾಟರು, ಹರ್ಯಾಣದ ಜಾಟರು ಮತ್ತು ಪಂಜಾಬ್ ಜಾಟ್ ಸಿಖ್ಖರ ಬಿಜೆಪಿ ಮೇಲಿನ ಬೇಸರ ಕಡಿಮೆಯಾಗಿದೆ.
India Nov 27, 2021, 1:43 PM IST
*ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ
*ದೆಹಲಿ ಗಡಿಗಳಲ್ಲಿ ರೈತರಿಂದ ಸಂಭ್ರಮಾಚರಣೆ
*ರೈತರು, ಪರಸ್ಪರ ಅಪ್ಪಿಕೊಂಡು, ಸಿಹಿ ಹಂಚಿಕೆ!
India Nov 27, 2021, 10:18 AM IST
ಭಾರಿ ಮಳೆಯಿಂದಾಗಿ ಟೋಮ್ಯಾಟೋ ದರ 150 ರೂಪಾಯಿ ದಾಟಿದೆ. ಪ್ರಧಾನಿ ಮೋದಿ ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಛಾಪನೆ ನೆರವೇರಿಸಿದ್ದಾರೆ. ಭಾರತದ ರಸ್ತೆಗಳು ಶೀಘ್ರದಲ್ಲೇ ಅಮೆರಿಕ ರಸ್ತೆ ರೀತಿಯಾಗವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿಚಾರಣೆಗೆ ಹಾಜರಾದ ಹಂಸಲೇಖ, ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ ಸೇರಿದಂತೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Nov 25, 2021, 5:40 PM IST
ರೈತ ವಿರೋಧಿ ಮೂರು ಕೃಷಿ ಕಾನೂನು(Farm Laws) ವಿರುದ್ಧ ರೈತರು(Farmers) ದೇಶಾದ್ಯಂತ ಹೋರಾಟ ನಡೆಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿಗೆ ಜ್ಞಾನೋದಯವಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯವನ್ನು ಮುಂದಿಟ್ಟು ಮತದಾರರ ಬಳಿ ಹೋಗುತ್ತೇನೆ ಎಂದು ಧಾರವಾಡ(Dharwad) ಸ್ಥಳೀಯ ಸಂಸ್ಥೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್(Saleem Ahmed) ಹೇಳಿದರು.
Politics Nov 25, 2021, 1:23 PM IST
*ಕೃಷಿ ಕಾಯ್ದೆ ಹಿಂತೆಗೆತ ಮಸೂದೆ ಅಧಿವೇಶನದಲ್ಲಿ ಮಂಡನೆ
*ರೈತರ ಬೇಡಿಕೆ ಈಡೇರಿಸುವತ್ತ ಇನ್ನೊಂದು ಹೆಜ್ಜೆ!
*ಉಭಯ ಸದನಗಳಲ್ಲೂ ಮಂಡಿಸಿ ಅಂಗೀಕರಿಸುವ ಉದ್ದೇಶ
India Nov 25, 2021, 8:04 AM IST
ದೆಹಲಿ/ಗಾಜಿಯಾಬಾದ್: ಮೂರು ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವ ಬೆನ್ನೆಲ್ಲೇ ಒಂದೆಡೆ ಸಂಭ್ರಮ ಹಾಗೂ ಮತ್ತೊಂದೆಡೆ ಆಕ್ರೋಶವೂ ಕೇಳಿ ಬರುತ್ತಿದೆ. ಕಳೆದ ಒಂದು ವರ್ಷದಿಂದ ರಾಷ್ಟ್ರ ರಾಜಧಾನಿಯಲ್ಲಿ ಮಸೂದೆ ಹಿಂಪಡೆಯಲು ಕೆಲ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಪ್ರಧಾನಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ ಕೃಷಿ ಸುಧಾರಣೆಯ ಮಹತ್ವದ ಬಗ್ಗೆ ಸುಪ್ರೀಂಕೋರ್ಟ್(suprem court) ಆಯ್ಕೆ ಮಾಡಿರುವ ಸಮಿತಿಯ ಸದಸ್ಯ ಅನಿಲ್ ಘನ್ವಂತ್(Anil Ghanvant) ಹೇಳಿಕೆ ನೀಡಿದ್ದು, ದೇಶದಲ್ಲಿ ಸಾವಿರಾರು ರೈತರು, ಕೃಷಿ ಸುಧಾರಣೆ ಮಸೂದೆಯನ್ನು ಬೆಂಬಲಿಸಿದ್ದಾರೆ. ಕೃಷಿ ಕಾಯ್ದೆಯನ್ನು ಬೆಂಬಲಿಸುವ ದೇಶಾದ್ಯಂತ ಇರುವ ಲಕ್ಷಕ್ಕೂ ಹೆಚ್ಚು ರೈತರನ್ನು, ಅವರ ಬೆಂಬಲವಿದೆ ಎಂಬುದಕ್ಕೆ ಸೂಚಕವಾಗಿ ಒಂದು ದಿನದ ಮಟ್ಟಿಗೆ ದೆಹಲಿಗೆ ಬೇಕಾದರೆ ಕರೆ ತರಬಹುದು ಎಂದು ಹೇಳಿಕೆ ನೀಡಿದ್ದಾರೆ.
India Nov 24, 2021, 2:39 PM IST
ಕೃಷಿ ಕಾಯ್ದೆ ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.
Politics Nov 23, 2021, 6:22 PM IST
*ಜನರ ಅಭಿಪ್ರಾಯ ಮೋದಿ ಆಲಿಸಿದ್ದಾರೆ
*ಪ್ರಧಾನಿ ಮೋದಿಯಿಂದ ದೃಢ ನಿರ್ಧಾರ
*ಜನರ ಇಚ್ಛೆಗಿಂತ ದೊಡ್ಡದು ಯಾವುದು ಇಲ್ಲ
*ಕೃಷಿ ಕಾಯ್ದೆ ವಾಪಸ್ : ಕ್ಯಾಪ್ಟನ್ ಶ್ಲಾಘನೆ!
India Nov 23, 2021, 12:13 PM IST
*ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ: ಸಿ- ವೋಟರ್ ಜನಮತ
*ಮೋದಿ ಸರ್ಕಾರ ನಿಜಕ್ಕೂ ರೈತ ಪರ: ಶೇ.58 ಮಂದಿಯಿಂದ ಅಭಿಪ್ರಾಯ
*ಕೇಂದ್ರ ಸರ್ಕಾರ ಮತ್ತೆ ಕಾಯ್ದೆ ಜಾರಿಗೆ ತರಬೇಕು: ಶೇ.48 ಜನರ ಸಲಹೆ
India Nov 23, 2021, 11:22 AM IST
*ಇತರ ಬೇಡಿಕೆ ಕುರಿತು ಮಾತುಕತೆ: ಸರ್ಕಾರಕ್ಕೆ ರೈತರ ಆಗ್ರಹ
*ಗೆಜೆಟ್ ಘೋಷಣೆ ಬಳಿಕ ಮೋದಿ ಮಾತು ನಂಬುತ್ತೇವೆ
*ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತುಕತೆ ಪುನಾರಂಭಿಸಿ
*ನಮ್ಮ ಹೋರಾಟ ಮುಂದುವರಿಕೆ: ಕಿಸಾನ್ ಮೋರ್ಚಾ
*ಲಖನೌ ಕಿಸಾನ್ ಪಂಚಾಯತ್ನಲ್ಲಿ ಕೇಂದ್ರದ ವಿರುದ್ಧ ಕಿಡಿ
India Nov 23, 2021, 10:46 AM IST
*ರೈತರಿಗೆ ಪ್ರತ್ಯೇಕತಾವಾದಿ ಸಂಘಟನೆಯ ಆಫರ್
*ನ.29ರಂದು ಸಂಸತ್ತಿಗೆ ಮುತ್ತಿಗೆ ಹಾಕಲೂ ಕರೆ
*ಅಮೆರಿಕ ಮೂಲದ ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆ
*ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್ ರಾಜ್ಯ ಸ್ಥಾಪನೆ ಉದ್ದೇಶ
*ಸಂಘಟನೆಯ ಹಲವರನ್ನು ಉಗ್ರರೆಂದು ಘೋಷಿಸಿರುವ ಸರ್ಕಾರ
India Nov 23, 2021, 8:02 AM IST
ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
India Nov 22, 2021, 11:45 PM IST
* ಮೂರು ಕೃಷಿ ಕಾನೂನು ಹಿಂಪಡೆಯುವುದಾಗಿ ಘೋಚಿಸಿದ ಪಿಎಂ ಮೋದಿ
* ಕೃಷಿ ಕಾನೂನು ಹಿಂಪಡೆದ ಬಗ್ಗೆ ರೈತ ನಾಯಕ ಟಿಕಾಯತ್ ಮಾತು
* ಏಷ್ಯಾನೆಟ್ ನ್ಯೂಸ್ ಜೊತೆ ಮುಂದಿನ ಯೋಜನೆ ಬಗ್ಗೆ ಟಿಕಾಯತ್ ಮಾತು
India Nov 22, 2021, 8:35 PM IST
* ಪಂಚ ರಾಜ್ಯ ಚುನಾವಣಾ ಹೊಸ್ತಿಲಲ್ಲಿ ಕೃಷಿ ಕಾನೂನು ಹಿಂಪಡೆಯುವ ಘೋಷಣೆ
* ಕೃಷಿ ಕಾನೂನು ಹಿಂಪಡೆದರೂ ಬಿಜೆಪಿ ಗೆಲ್ಲಲ್ಲ ಎಂದ ಆರ್ಜೆಡಿ ನಾಯಕ
* Exclusive ಸಂದರ್ಶನದಲ್ಲಿ ಅನೇಕ ವಿಚಾರ ಬಿಚ್ಚಿಟ್ಟ ಆರ್ಜೆಡಿಇ ಆನಯಕ ಲಾಲು ಪ್ರಸಾದ್ ಯಾದವ್
India Nov 22, 2021, 7:12 PM IST
India Nov 22, 2021, 5:20 PM IST