ಹಣದಾಸೆಗೆ ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿರುವ ವಿಲ್ಲಾ ಮನೆಯೊಂದರಲ್ಲಿ ನಡೆದಿದೆ.
CRIME Feb 12, 2022, 4:07 PM IST
ಕೊರೋನಾ (Coronavirus) ಮಧ್ಯೆ ಜಾತ್ರೆ ಜೋರಾಗಿ ನಡೆದಿದೆ. ಜಾತ್ರೆಗೆ ಬಂದವರ ಮೇಲೆ ಪೊಲೀಸರು ಲಾಠಿಚಾರ್ಜ್ (Lathicharge) ಮಾಡಿದ್ದಾರೆ. ಸಚಿವರು, ಶಾಸಕರು ಬರ್ತಡೇ ಮಾಡಿಕೊಂಡರೆ ಅಲ್ಲಿ ಯಾವ ನಿಯಮಗಳಿಲ್ಲ. ಇಲ್ಲಿ ಜನರ ಮೇಲೆ ಲಾಠೀ ಬೀಸಲಾಗಿದೆ. ಕೊರೋನಾ ನಿಯಮಗಳು ಎಲ್ಲರಿಗೂ ಒಂದೇ ತಾನೆ? ಪೊಲೀಸರ (Karnataka Police) ತಾಕತ್ತು ಬಡವರ ಮುಂದೆ ಮಾತ್ರಾನಾ? ಸಚಿವರು ಅಧಿಕಾರದಲ್ಲಿ ಇದ್ದವರ ಮೇಲೆ ನಿಮ್ಮ ಆಟ ನಡೆಯುವುದಿಲ್ಲವಾ? ಇವಿಷ್ಟು ಪ್ರಶ್ನೆಗಳನ್ನು ಜನರೇ ಕೇಳುತ್ತಿದ್ದಾರೆ.
Karnataka Districts Jan 18, 2022, 4:50 PM IST
Travel Jan 7, 2022, 10:15 PM IST
* ಅಕ್ರಮ ರೆಸಾರ್ಟ್ಗಳ ತೆರವಿಗೆ 48 ಗಂಟೆಗಳ ಅವಕಾಶ ನೀಡಿದ್ದ ಜಿಲ್ಲಾಧಿಕಾರಿ
* ಯಾವುದೇ ಕ್ಷಣದಲ್ಲಾದರೂ ತೆರವು ಕಾರ್ಯಾಚರಣೆ
* ಬೀಡು ಬಿಟ್ಟಿರುವ ಜಿಲ್ಲಾಡಳಿತ ತಂಡ
Karnataka Districts Dec 31, 2021, 7:36 AM IST
ಗಂಗಾವತಿ(ಡಿ. 29) ಗಂಗಾವತಿ (Gangavathi) ಮತ್ತು ಹಂಪಿ ವ್ಯಾಪ್ತಿಯ ಅಕ್ರಮ ರೆಸಾರ್ಟ್ (Resort) ತೆರವಿಗೆ 24 ಗಂಟೆ ಗಡುವು ನೀಡಲಾಗಿದೆ ಡಿಸಿ ನೀಡಿದ 48 ಗಂಟೆಗಳ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಎಸಿ ಮತ್ತು ಹಂಪಿ (Hampi) ಪ್ರಾಧಿಕಾರ ಆಯುಕ್ತರು ಅಕ್ರಮ ರೆಸಾರ್ಟ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
CRIME Dec 29, 2021, 11:46 PM IST
ನಿನ್ನೆ ತಾನೇ ಈ ಜೋಡಿಯ ಮೆಹೆಂದಿ ಕಾರ್ಯಕ್ರಮ ನಡೆದಿದೆ. ಇದೀಗ ಈ ಜೋಡಿಯ ಒಂದು ಫೋಟೋ ಲೀಕ್ ಆಗಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ.
Cine World Dec 9, 2021, 2:19 PM IST
ಇತ್ತೀಚಿನ ದಿನಗಳಲ್ಲಿ ಕತ್ರಿನಾ ಕೈಫ್ (Katrina Kaif) ಅವರ ಮದುವೆಯ ಕಾರಣದಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಕತ್ರಿನಾ ಡಿಸೆಂಬರ್ 9 ರಂದು ವಿಕ್ಕಿ ಕೌಶಲ್ (Vicky Kaushal) ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕತ್ರಿನಾ ಕೈಫ್ ಅವರ ಪೋಷಕರು ಮತ್ತು ಒಡ ಹುಟ್ಟಿದವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಕತ್ರಿನಾರ ಕುಟುಂಬದಲ್ಲಿ ಯಾರಿದ್ದಾರೆ ಗೊತ್ತಾ? ಕತ್ರಿನಾ ಕೈಫ್ ಸಹೋದರ ಸಹೋದರಿಯರು ಮತ್ತು ಅವರ ಸಂಪೂರ್ಣ ಕುಟುಂಬದ (Family) ಬಗ್ಗೆ ಇಲ್ಲಿದೆ ಮಾಹಿತಿ.
Cine World Dec 4, 2021, 11:20 PM IST
Cine World Nov 15, 2021, 11:26 AM IST
ಟಾಲಿವುಡ್ನ ಟಾಪ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪ್ರಸ್ತುತ ತಮ್ಮ ಫ್ರೆಂಡ್ ಮತ್ತು ಸಹೋದ್ಯೋಗಿ ಶಿಲ್ಪಾ ರೆಡ್ಡಿಯೊಂದಿಗೆ ರಿಷಿಕೇಶದಲ್ಲಿ (Rishikesh) ವೇಕೆಷನ್ನಲ್ಲಿದ್ದಾರೆ. ಸಮಂತಾ ರುತ್ ಪ್ರಭು ಪ್ರಸ್ತುತ ಗಂಗಾ (Ganga) ನದಿಯ ಬಳಿ ಇರುವ ಐಷಾರಾಮಿ ರೆಸಾರ್ಟ್ನಲ್ಲಿ (resort) ವಾಸಿಸುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಮಾಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು.
Cine World Oct 22, 2021, 7:52 PM IST
Cine World Oct 21, 2021, 12:37 PM IST
ತಾಲೂಕಿನ ಹಂಪಿ(Hampi) ವಿಶ್ವ ಪರಂಪರೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಕ್ರಮ ರೆಸಾರ್ಟ್ಗಳ ತೆರವುಗೊಳಿಸಬಾರದು. ಇದಕ್ಕೆ ಸಂಬಂಧಿಸಿದಂತೆ ಸಂಸದರ, ಶಾಸಕರ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಅರಣ್ಯಇಲಾಖೆ, ಪ್ರವಾಸೋದ್ಯಮ ಮತ್ತು ಹಂಪಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸೂಚನೆ ನೀಡಿದ್ದಾರೆ.
Karnataka Districts Oct 2, 2021, 12:05 PM IST
ಆನೇಕಲ್ ಹೊರವಲಯದಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದೆ. ಗಾಂಜಾ, ಮರಿಜುವಾನಾ, ವಿವಿಧ ರೀತಿಯ ಡ್ರಗ್ಸ್ ಬಳಸುತ್ತಾ, ಅರ್ಧಂಬರ್ಧ ಬಟ್ಟೆ ಧರಿಸಿ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು.
CRIME Sep 19, 2021, 9:52 AM IST
ಕಲಬುರಗಿ ಪಾಲಿಕೆ ವಿಘ್ನ ನಿವಾರಣೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಮಹಾನಗರ ಪಾಲಿಕೆ ಗದ್ದುಗೆಗಾಗಿ ದಳಪತಿಗಳು ಪೂಜೆ ನಡೆಸಿದ್ದಾರೆ.
Karnataka Districts Sep 10, 2021, 4:05 PM IST
ಅಂಜನಾದ್ರಿ ಪ್ರದೇಶ ಹಾಗೂ ಹನುಮಹಳ್ಳಿ ಸುತ್ತಮುತ್ತ ಮತ್ತೆ ಅನಧಿಕೃತವಾಗಿ ರೆಸಾರ್ಟ್ಗಳು ನಿರ್ಮಾಣಗೊಂಡಿದ್ದು, ಇಂತಹ ಸುಮಾರು 25ಕ್ಕೂ ಹೆಚ್ಚು ರೆಸಾರ್ಟ್ ತೆರವುಗೊಳಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದು, ಅರಣ್ಯ ಇಲಾಖೆ ಸಹ ತೆರವುಗೊಳಿಸದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
Karnataka Districts Sep 8, 2021, 2:12 PM IST
ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಹುಬ್ಬಳ್ಳಿ- ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ನಡೆದಿದೆ.
state Sep 6, 2021, 3:04 PM IST