ಗುತ್ತಿಗೆ ಹಣ ಬಾಕಿ ಪಾವತಿ ಮಾಡುವ ಕುರಿತಂತೆ ಹೈಕೋರ್ಟ್ ಆದೇಶ ಪಾಲಿಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಮೆಸರ್ಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ।ಪಿ.ಬಿ.ವರಾಳೆ ಹಾಗೂ ನ್ಯಾ। ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
state Nov 30, 2023, 4:05 AM IST
ಧಾರವಾಡ ಜಿಲ್ಲೆಯ 46,937 ನೊಂದಾಯಿತ ಅರ್ಹ ರೈತರಿಗೆ ರೂ.31.7760 ಕೋಟಿ ರೂ.ಗಳ ಮಧ್ಯಂತರ ವಿಮಾ ಪರಿಹಾರ ಹಣ ಜಮೆ ಆಗಲಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Karnataka Districts Nov 29, 2023, 10:30 PM IST
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದ್ದು. ಆದರೆ ಅಂಗನವಾಡಿ ಕಾರ್ಯಕರ್ತಯರು ಮುಂಬರುವಂತಹ ಲೋಕಸಭಾ ಚುನಾವಣೆಗೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆ ಕೆಲಸ ಮಾಡುತ್ತಿದ್ದು, ಇದರ ಜೊತೆ ಗೃಹಲಕ್ಷ್ಮಿ ಯೋಜನೆಯನ್ನು ತಲುಪಿಸುವ ಮಹಾ ಕೆಲಸಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೆ ಮಾಡಬೇಕಾಗಿದೆ.
Karnataka Districts Nov 29, 2023, 9:30 PM IST
ಮನುಷ್ಯ ಮಲಕ್ಕೂ ಮೌಲ್ಯ ಇದೇ ಎಂಬ ವಿಚಾರ ನಿಮಗೆ ಗೊತ್ತೆ? ಅಮೆರಿಕಾ ಹಾಗೂ ಕೆನಡಾದಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿ (stool donors)ಗಳಿಗೆ 500 ಡಾಲರ್ ಹಣ ನೀಡುತ್ತದೆ.
International Nov 29, 2023, 5:44 PM IST
ಡಿಸೆಂಬರ್ ವರ್ಷದ ಕೊನೆಯ ತಿಂಗಳಾದ ಕಾರಣ ಅನೇಕ ಹಣಕಾಸು ಕೆಲಸಗಳಿಗೆ ಅಂತಿಮ ಗಡುವಾಗಿದೆ. ಬ್ಯಾಂಕ್ ಲಾಕರ್ ಒಪ್ಪಂದ, ಆಧಾರ್ ಉಚಿತ ಅಪ್ಡೇಟ್, ಯುಪಿಐ ಐಡಿ ಸೇರಿದಂತೆ 8 ಹಣಕಾಸು ಕೆಲಸಗಳಿಗೆ ಡಿಸೆಂಬರ್ ನಲ್ಲಿ ಅಂತಿಮ ಗಡುವಿದೆ.
BUSINESS Nov 29, 2023, 4:42 PM IST
ಗ್ರೀನ್ ಬಂದಿರೋದ್ರಿಂದ RCB ತಂಡದ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಾಗಿದೆ. ಕಳೆದ ಸೀಸನ್ನಲ್ಲಿ RCB ಮಿಡಲ್ ಆರ್ಡರ್ ತುಂಬಾನೇ ವೀಕ್ ಆಗಿತ್ತು. ಒಂದೇ ಒಂದು ಪಂದ್ಯದಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿರಲಿಲ್ಲ. ಆದ್ರೆ, ಕ್ಯಾಮರೂನ್ ಗ್ರೀನ್ ಆ ಕೊರತೆಯನ್ನ ನೀಗಿಸೋ ಸಾಮರ್ಥ್ಯ ಹೊಂದಿದ್ದಾರೆ.
Cricket Nov 29, 2023, 4:17 PM IST
ಏಷ್ಯಾಕಪ್ ಏಕದಿನ ಟೂರ್ನಿಯನ್ನು ಎಸಿಸಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿದ್ದು, ಬಹುತೇಕ ಪಂದ್ಯಗಳನ್ನು ಪಾಕ್ನಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಿತ್ತು. ಹೀಗಾಗಿ ಪಾಕ್-ಲಂಕಾ ನಡುವೆ ಬಳಸಲಾಗಿರುವ 4 ವಿಶೇಷ ವಿಮಾನಕ್ಕೆ ಖರ್ಚಾದ 2.81 ಲಕ್ಷ ಡಾಲರ್(ಸುಮಾರು ₹2.34 ಕೋಟಿ) ಹಾಗೂ ಹೋಟೆಲ್ ಕೊಠಡಿ, ಭದ್ರತಾ ವ್ಯವಸ್ಥೆಗೆ ಖರ್ಚಾದ ಮೊತ್ತವನ್ನು ಪಾವತಿಸುವಂತೆ ಎಸಿಸಿಗೆ ಪಿಸಿಬಿ ಬೇಡಿಕೆ ಇಟ್ಟಿದೆ.
Cricket Nov 29, 2023, 7:27 AM IST
ಬರಗಾಲದಲ್ಲಿ ರೈತರಿಗೆ ಪರಿಹಾರ ಕೊಡುವುದಕ್ಕೂ ಹಣವಿಲ್ಲ. ಇಂತಹ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಕೊಟ್ಟಲ್ಲಿ ಅವರಿಗೆ ಹಣವನ್ನು ಕಾಂಗ್ರೆಸ್ ಪಕ್ಷದಿಂದ ಕೊಡಲಾಗುತ್ತದೆಯೇ?
Politics Nov 28, 2023, 7:53 PM IST
ಡೈರಿ ಉತ್ಪನ್ನಗಳು, ಸಿಟ್ರಸ್ ಹಣ್ಣುಗಳು, ಸಂಸ್ಕರಿಸಿದ ಮತ್ತು ಕರಿದ ವಸ್ತುಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳು, ಪಿಷ್ಟಯುಕ್ತ ಆಹಾರಗಳು ಮತ್ತು ಮಸಾಲೆಯುಕ್ತ ಆಹಾರಗಳೊಂದಿಗೆ ಯಾವತ್ತೂ ಮೀನು ತಿನ್ನಲೇ ಬೇಡಿ. ಈ ಆಹಾರಗಳನ್ನು ಮೀನಿನೊಂದಿಗೆ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
Health Nov 28, 2023, 5:00 PM IST
ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಭಾರಿ ದಂಡ ವಿಧಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಐದು ವಾಹನಗಳಿಗೆ ತಲಾ 33 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
India Nov 28, 2023, 3:58 PM IST
ಡಿಸೆಂಬರ್ ತಿಂಗಳು, ಬುಧ, ಸೂರ್ಯ, ಮಂಗಳ ಮತ್ತು ಶುಕ್ರರು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಾರೆ, ಆದರೆ ಗುರುವು ಮೇಷ ರಾಶಿಯಲ್ಲಿ ನೇರವಾಗಿ ಚಲಿಸುತ್ತದೆ. ಈ ತಿಂಗಳು ಆದಿತ್ಯ ಮಂಗಲ ಮತ್ತು ಬುಧಾದಿತ್ಯ ರಾಜಯೋಗದ ಪ್ರಭಾವವೂ ಇರುತ್ತದೆ. ಇದರಿಂದಾಗಿ ಸುಮಾರು 5 ರಾಶಿಗಳ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ.
Festivals Nov 28, 2023, 2:44 PM IST
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಮನೆಯಲ್ಲಿ 42 ಕೋಟಿ ರೂ. ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ನಿಧನರಾಗಿದ್ದಾರೆ.
Karnataka Districts Nov 27, 2023, 8:40 PM IST
ಬೆಂಗಳೂರು(ನ.27): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಾಗಲೇ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. ಡಿಸೆಂಬರ್ 19ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಕೆಲವು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇನ್ನು ಬೇಡವಾದ ಆಟಗಾರರನನು ರಿಲೀಸ್ ಮಾಡಿದೆ. ಇದರ ಜತೆಗೆ ಕೆಲವು ಆಟಗಾರರನ್ನು ಟ್ರೇಡ್ ಕೂಡಾ ಮಾಡಿದೆ. ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಹರಾಜಿಗೆ ಎಷ್ಟು ಹಣ ಉಳಿದುಕೊಂಡಿದೆ ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
Cricket Nov 27, 2023, 5:40 PM IST
ನಿಮಗೆ ಗೊತ್ತಾ? ಒಂದು ರೂಪಾಯಿ ನಾಣ್ಯವನ್ನು ಲಾಕರ್ನಲ್ಲಿ ಇಡೋದರಿಂದ ಎಷ್ಟೊಂದು ಪ್ರಯೋಜನಗಳಿವೆ ಎಂದು. ವಾಸ್ತುವಿನಲ್ಲಿ ತಿಳಿಸಿದಂತೆ ಹಣದ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ಹೀಗೆ ಮಾಡಿದ್ರೆ ಸಾಕು.
Vaastu Nov 27, 2023, 3:59 PM IST
ಬೆಂಗಳೂರು: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ನ ಸೂಪರ್ ಸ್ಟಾರ್ ಅಟಗಾರ. ಇದೀಗ ಬರೋಬ್ಬರಿ 17ನೇ ಬಾರಿಗೆ ಐಪಿಎಲ್ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Nov 27, 2023, 2:24 PM IST