ಖಾಸಗಿ ವಾಹಿನಿಯ ಅಣ್ಣಯ್ಯ ಸೀರಿಯಲ್ನಲ್ಲಿ ಪಾರು ಶಿವಣ್ಣನಿಗೆ ಪ್ರೇಮ ನಿವೇದನೆ ಮಾಡಿದ್ದಾಳೆ. ಆದರೆ ಶಿವು ಆಘಾತಕ್ಕೊಳಗಾಗಿ ಕೋಮಾಗೆ ಹೋಗಿದ್ದಾನೆ. ಪಾರು ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಕಲ್ಯಾಣಿಗೆ ಹಾರುತ್ತಾಳೆ.
ಪೂರ್ತಿ ಓದಿ- Home
- Entertainment
- News
- ಕೆಲವೊಂದು ಘಟನೆ ಎಷ್ಟು ಶಾಕ್ ಕೊಡ್ತು ಅಂದ್ರೆ....ಸಾವಿಗೂ ಅಷ್ಟೇ ಬೆಲೆ ಇದೆ: ಶಿವು ಹೇಳುವ ಮಾತಿನಲ್ಲಿ ಸತ್ಯವಿದೆ ಇಲ್ಲವಾ? ಕೋಮಾಗೆ ಜಾರಿದ ಅಣ್ಣಯ್ಯ, ತಲೆಮೇಲೆ ಕೈಹೊತ್ತು ಕುಳಿತ ತಂಗಿಯರು!
ಕೆಲವೊಂದು ಘಟನೆ ಎಷ್ಟು ಶಾಕ್ ಕೊಡ್ತು ಅಂದ್ರೆ....ಸಾವಿಗೂ ಅಷ್ಟೇ ಬೆಲೆ ಇದೆ: ಶಿವು ಹೇಳುವ ಮಾತಿನಲ್ಲಿ ಸತ್ಯವಿದೆ ಇಲ್ಲವಾ? ಕೋಮಾಗೆ ಜಾರಿದ ಅಣ್ಣಯ್ಯ, ತಲೆಮೇಲೆ ಕೈಹೊತ್ತು ಕುಳಿತ ತಂಗಿಯರು!

ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸುತ್ತಿದ್ದಂತೆ ಪೈರಸಿ ಕಾಟಕ್ಕೆ ತುತ್ತಾಗಿದೆ. ಸಂಪೂರ್ಣ ಸಿನಿಮಾ ಲೀಕ್ ಆಗಿದೆ. ಇದರಿಂದ ಸಿನಿಮಾಗೆ ನಿರ್ಮಾಣ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಕುರಿತು ಕ್ರಮಕ್ಕೆ ಸಿನಿಮಾ ತಂಡ ಆಗ್ರಹಿಸಿದೆ. ಇತ್ತ ಮೋಹನ್ಲಾಲ್ ಅಭಿನಯದ ಎಂಪುರಾನ್ ಸಿನಿಮಾ ಭಾರಿ ಟೀಕೆ ಎದುರಿಸಿದ ಕಾರಣ 17 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಇದು ಮತ್ತೆ ಪರ ವಿರೋಧಕ್ಕೆ ಕಾರಣವಾಗಿದೆ. ಸಿನಿಮಾ ರಂಗದ ಕ್ಷಣ ಕ್ಷಣದ ಅಪ್ಡೇಟ್
ಶಿವು ಹೇಳುವ ಮಾತಿನಲ್ಲಿ ಸತ್ಯವಿದೆ ಇಲ್ಲವಾ? ಕೋಮಾಗೆ ಜಾರಿದ ಅಣ್ಣಯ್ಯ, ತಲೆಮೇಲೆ ಕೈಹೊತ್ತು ಕುಳಿತ ತಂಗಿಯರು!
Kichcha Sudeep: ಇಂಥ ಲಾ ಫಾಲೋ ಮಾಡೋಕೆ ಹೈ ಎಜ್ಯಕೇಶನ್ ಬೇಡ, ಪಿಹೆಚ್ಡಿ ಮಾಡ್ಬೇಕಾಗಿಲ್ಲ!
ತೊಂದ್ರೆ ಕೊಟ್ಟಿರೋ ನೀವು ಬದುಕಿಬಿಡ್ಬಹುದು, ಆದ್ರೆ ಏನೂ ತಪ್ಪು ಮಾಡದೇ ನಿಯತ್ತಾಗಿ ಬರ್ತಾ ಇರೋ ಅವ್ರು ಸಾಯಲೂಬಹುದು. ಇಂಥ ಲಾಗಳನ್ನ ಫಾಲೋ ಮಾಡೋಕೆ ಹೈಲಿ ಎಜ್ಯಕೇಶನ್ ಏನೂ ಬೇಕಾಗಿಲ್ಲ.. ಡಿಗ್ರಿ, ಪಿಹೆಚ್ಡಿ ಮಾಡ್ಬೇಕಾಗಿಲ್ಲ..
ಪೂರ್ತಿ ಓದಿರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!
ರಶ್ಮಿಕಾ ಮಂದಣ್ಣ ಮಾತ್ರ ದಿನದಿನಕ್ಕೂ ತಮ್ಮ ವೃತ್ತಿಯಲ್ಲಿ ಮೇಲೇರುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ರಶ್ಮಿಕಾ ನಟನೆಯ ಜೀವನ, ಟಾಲಿವುಡ್, ಬಾಲಿವುಡ್ ತಲುಪಿದೆ. ಮುಂದೆ ಹಾಲಿವುಡ್ಗೆ ಹೋದರೂ ಅಚ್ಚರಿಯಿಲ್ಲ. ಇದೀಗ..
ಪೂರ್ತಿ ಓದಿಮನೆಯಲ್ಲಿ ಮಗಳು ಅಂತ ಪ್ರೀತಿ ಮಾಡ್ತಿದ್ರು ಆದರೆ ಅತ್ತೆ ಮನೆಯಲ್ಲಿ.....: ನಟಿ ಸೋನಾಕ್ಷಿ ಹೇಳಿಕೆ ವೈರಲ್
ಮದ್ವೆ ಆದ್ಮೇಲೆ ಜೀವನ ಬದಲಾಗಿದ್ಯಾ? ಮದ್ವೆ ಆದ್ಮೇಲೆ ಗಂಡನ ಮನೆ ಹೇಗಿದೆ? ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಶತ್ರುಘ್ನ ಸಿನ್ಹಾ ಪುತ್ರಿ.
ಪೂರ್ತಿ ಓದಿಚಿಕಿತ್ಸೆಗೆ 16 ಕೋಟಿ ರೂ. ಅಂತ ಕೇಳಿ ಶಾಕ್ ಆಯ್ತು, ದಯವಿಟ್ಟು ಸಹಾಯ ಮಾಡಿ; ಪುಟಾಣಿ ಪರ ನಿಂತ ಸುದೀಪ್
ಅಭಿಮಾನಿ ಪುತ್ರಿಯ ಸಹಾಯಕ್ಕೆ ನಿಂತ ಕಿಚ್ಚ ಸುದೀಪ್. ದೊಡ್ಡ ಮೊತ್ತವಾಗಿರುವ ಕಾರಣ ನೀವು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಪೂರ್ತಿ ಓದಿBigg Boss ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿ ಪ್ರಸಾರದ ಟೈಮ್ ರಿವೀಲ್ ಮಾಡಿದ ವಾಹಿನಿ!
‘ಬಿಗ್ ಬಾಸ್’ ತ್ರಿವಿಕ್ರಮ್ ಹಾಗೂ ಪ್ರತಿಮಾ ನಟನೆಯ ‘ಮುದ್ದು ಸೊಸೆ’ ಧಾರಾವಾಹಿ ಪ್ರಸಾರದ ದಿನಾಂಕ ರಿವೀಲ್ ಮಾಡಿದೆ.
ಪೂರ್ತಿ ಓದಿಸೀತಾರಾಮ ಶೂಟಿಂಗ್ ವೇಳೆ ಸೆಟ್ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್
ಸೀತಾರಾಮ ಶೂಟಿಂಗ್ ವೇಳೆ ಸೆಟ್ನಲ್ಲಿಯೇ ರೊಚ್ಚಿಗೆದ್ದಿದ್ದಾರೆ ಪ್ರಿಯಾ ಪಾತ್ರಧಾರಿ ನಟಿ ಮೇಘನಾ ಶಂಕರಪ್ಪ. ಇದೇ ವೇಳೆ ನಟಿಯರ ಗಲಾಟೆಯೂ ಆಗಿದೆ. ಏನಿದರ ಅಸಲಿಯತ್ತು?
ಬಿಗ್ ಬಾಸ್ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು: ರಂಜಿತ್ ಕುಮಾರ್ ಗರಂ
ಗೆಲ್ಲಬೇಕು ಅನ್ನೋರನ್ನು ತಡೆದಿದ್ದಾರೆ ಬಿಗ್ ಬಾಸ್. ಯಾರ್ಗೂ ಹೊಡೆದಿಲ್ಲ. ಒಳ್ಳೆ ಸಿನಿಮಾ ಮಾಡ್ತೀನಿ ಅಂದಿದ್ದಾರೆ ರಂಜಿತ್.
ಪೂರ್ತಿ ಓದಿಕೊನೆಗೂ ಅತ್ತೆ ಜೊತೆ ಫೋಟೋ ತೆಗೆಸಿಕೊಂಡ ಮಧು ಗೌಡ; ಮನೆ ಹೊಡೆದಿಲ್ಲ ಎಂದ ಕಾಮೆಂಟ್ ಮಾಡಿದ ನೆಟ್ಟಿಗರು
ಇಷ್ಟು ದಿನಗಳಿಂದ ಫಾಲೋವರ್ಸ್ ಮಾಡುತ್ತಿದ್ದ ಕಾಮೆಂಟ್ಗೆ ಈಗ ಉತ್ತರ ಸಿಕ್ಕಿದೆ. ಅತ್ತೆ ಸೊಸೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಪೂರ್ತಿ ಓದಿರಶ್ಮಿಕಾ ಮಂದಣ್ಣಗೆ ಭಾರಿ ಗೌರವ ಕೊಡ್ತಿರೋ ಸಲ್ಮಾನ್ ಖಾನ್; 'ಸೋ ಸ್ವೀಟ್' ಅಂತಿರೋ ನೆಟ್ಟಿಗರು!
ಸದ್ಯ ಸಿಕಂದರ್ ಚಿತ್ರಕ್ಕಿಂತ ಹೆಚ್ಚು ಸುದ್ದಿ ಹಾಗು ಸದ್ದು ಮಾಡುತ್ತಿರುವುದು ನಟ ಸಲ್ಮಾನ್ ಖಾನ್ ಅವರು ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ತೋರಿಸುತ್ತಿರುವ ಕೇರ್ ಹಾಗೂ ಪ್ರಶಂಸೆ. ಹೌದು ನಟ ಸಲ್ಮಾನ್ ಖಾನ್..
ಪೂರ್ತಿ ಓದಿರಶ್ಮಿಕಾ ಮಗಳ ಜೊತೆನೂ ರೊಮಾನ್ಸ್ ಮಾಡ್ತೇನೆ ನಿಮಗೇನ್ರಿ ಕಷ್ಟ? ಕಿಡಿಕಿಡಿಯಾದ ಸಲ್ಮಾನ್ ಖಾನ್
ತಮಗಿಂತ 31 ವರ್ಷ ಕಿರಿಯ ನಟಿ ರಶ್ಮಿಕಾ ಮಂದಣ್ಣ ಜೊತೆ ರೊಮಾನ್ಸ್ ಮಾಡಿದ ನಟ ಸಲ್ಮಾನ್ ಖಾನ್ ತೀವ್ರ ಟೀಕೆಗೆ ಗುರಿಯಾಗಿದ್ದು, ಅದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದು ಹೀಗೆ...
ಶೀಘ್ರದಲ್ಲೇ ಸೀತಾರಾಮ ಸೀತೆ ಮದುವೆ? ಪ್ರಿಯಾ ಪ್ರಶ್ನೆಗೆ ಶೂಟಿಂಗ್ ಸೆಟ್ನಲ್ಲಿ ನಾಚಿ ನೀರಾದ ವೈಷ್ಣವಿ ಹೇಳಿದ್ದೇನು?
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರು, ಮದ್ವೆ ಬಗ್ಗೆ ಶೂಟಿಂಗ್ ಸೆಟ್ನಲ್ಲಿ ರಿವೀಲ್ ಮಾಡಿದ್ದೇನು? ಅದರ ವಿಡಿಯೋ ವೈರಲ್ ಆಗಿದೆ.
ಎಲ್ಲರೂ ಆಯ್ತು, ಇದೀಗ ಕ್ರಿಕೆಟರ್ ಜೊತೆ ಡೇಟಿಂಗ್ ಶುರು ಮಾಡಿದ ಮಲೈಕಾ!
ಬಾಲಿವುಡ್ ನಟಿ ಮಲೈಕಾ ಅರೋರಾಗೆ ಇನ್ನೊಬ್ಬ ಪಾರ್ಟನರ್ ಸಿಕ್ಕಂತಿದೆ. ವಿವಾಹಿತ ವ್ಯಕ್ತಿ ಜೊತೆ ಮಲೈಕಾ ಕಾಣಿಸಿಕೊಂಡಿದ್ದು, ಇಬ್ಬರೂ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ನಟ ಉಪೇಂದ್ರ ಊಟ ಮಾಡೋ ರೀತಿಯೂ ವಿಚಿತ್ರ! ಶಿವಣ್ಣ ವಿವರಿಸಿದ್ದು ಕೇಳಿ ಅಬ್ಬಬ್ಬಾ ಅಂತಿರೋ ಫ್ಯಾನ್ಸ್
ಉಪೇಂದ್ರ ಅವರ ಸಿನಿಮಾ ಮಾತ್ರವಲ್ಲ, ಊಟ ಮಾಡುವ ಸ್ಟೈಲ್ ಕೂಡ ವಿಚಿತ್ರವೇ. ಈ ಬಗ್ಗೆ ನಟ ಶಿವರಾಜ್ಕುಮಾರ್ ಹೇಳಿದ್ದೇನು ನೋಡಿ...
ಸದ್ಯಕ್ಕೆ ಮಗಳು ಮಿಲನಾ ಬೇಕು, ಮುಂದಕ್ಕೆ ನೋಡ್ಬೇಕು ಅಪ್ಪನ ಮಗಳಾ ಅಮ್ಮನ ಮಗಳಾ ಅಂತ: ಡಾರ್ಲಿಂಗ್ ಕೃಷ್ಣ
ಮಿಲನಾ ನಾಗರಾಜ್ ಇಡೀ ಮನೆ ನಿಭಾಯಿಸುತ್ತಾರೆ. ಮಲ್ಟಿ ಟಾಸ್ಕಿಂಗ್ ಅಮ್ಮನೇ ಕ್ಲೋಸಾ ಅಥವಾ ಅಪ್ಪನೂ ಕ್ಲೋಸಾ?
ಪೂರ್ತಿ ಓದಿಸುಧಾರಾಣಿ ಉಟ್ಟ ಸೀರೆಯ ವಯಸ್ಸೆಷ್ಟು ಅಂತ ಗೊತ್ತಾದ್ರೆ ಕಂಗಾಲಾಗೋದು ಗ್ಯಾರಂಟಿ..!?
ಸುಧಾರಾಣಿಯವರು ಯುಗಾದಿ ಶುಭಾಶಯ ಕೋರಿದ್ದಾರೆ. ಜೊತೆಗೆ, ಅವರು ಸಿಂಪಲ್ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದರು. ಮಹಿಳೆಯರು ಯಾರೇ ಆ ಸೀರೆಯನ್ನು ನೋಡಿದರೆ ಅವರ ಕಣ್ಣು ಕುಕ್ಕೋದು ಖಂಡಿತ. ಅಷ್ಟು ಸರಳ &...
ಪೂರ್ತಿ ಓದಿLakshmi Baramma Serial ಅಂತಿಮ ಸಂಚಿಕೆಗಳ ಪ್ರಸಾರ ಯಾವಾಗ? ಅಧಿಕೃತ ಮಾಹಿತಿ ಕೊಟ್ಟ ವಾಹಿನಿ!
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತ್ಯ ಆಗ್ತಿದೆ ಎಂದು ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಪೂರ್ತಿ ಓದಿಕೆಲವೊಂದು ಘಟನೆ ಎಷ್ಟು ಶಾಕ್ ಕೊಡ್ತು ಅಂದ್ರೆ....ಸಾವಿಗೂ ಅಷ್ಟೇ ಬೆಲೆ ಇದೆ: ಶ್ರೀಮುರಳಿ
ಕುಟುಂಬದಲ್ಲ ಎರಡು ಲಾಸ್ ಕಂಡ ಮೇಲೆ ಮನೆಯ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನೆ ಮಾಡಿದಾಗ ಶ್ರೀಮುರಳಿ ಅವರಿಂದ ಸಿಕ್ಕ ಉತ್ತರವೇ ಇದು.
ಪೂರ್ತಿ ಓದಿಸುಚೇಂದ್ರ ಪ್ರಸಾದ್ 'ಪದ್ಮಗಂಧಿ' ಇಲ್ಲಿಯವರೆಗೆ ಬಂತು; ಯಾರಿಲ್ಲಿ ಕಮಲದ ಹೂ ..!?
ಸಾವಿರಾರು ವರ್ಷದ ಹಿಂದಿನ ಬೀಜವನ್ನು ಇಂದು ಬಿತ್ತಿದರೂ ಸಲೀಸಾಗಿ ಚಿಗುರೊಡೆದು, ಗಿಡವಾಗಿ, ಹೂವಾಗಿ ನಗುವ ಶಕ್ತಿ ಈ ಜಗತ್ತಿನಲ್ಲಿ ಯಾವುದಾದರೂ ಪುಷ್ಪಕ್ಕಿದೆ ಎಂದರೆ ಅದು ಕಮಲಕ್ಕೆ ಮಾತ್ರ. ಸಮರ ಕಲೆಗಳಲ್ಲಿಯೂ ಈ ಹೂವಿನ ಐತಿಹ್ಯವಿದೆ. ಮಹಾಭಾರತದಲ್ಲಿ..
ಪೂರ್ತಿ ಓದಿವಿವಾದದ ಸುಳಿಯಲ್ಲಿ ಮೋಹನ್ಲಾಲ್ ಸಿನಿಮಾ.. 17 ಸೀನ್ಗಳಿಗೆ ಕತ್ತರಿ ಹಾಕಿದ ಎಂಪುರಾನ್ ಟೀಮ್: ಯಾಕೆ ಗೊತ್ತಾ?
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್ಲಾಲ್ ಅಭಿನಯದ ಎಂಪುರಾನ್ ಸಿನಿಮಾದಲ್ಲಿ ಕೆಲವು ವಿವಾದಾತ್ಮಕ ಸೀನ್ಗಳನ್ನು ತೆಗೆಯುವ ಸಾಧ್ಯತೆ ಇದೆ.