ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರು ಅಧಿಕೃತವಾಗಿ ಡಿವೋರ್ಸ್ ಪಡೆದು ದೂರ ಆಗಿದ್ದಾರೆ. ಈಗ ಚಂದನ್ ಅವರು ಡಿವೋರ್ಸ್ ಕುರಿತಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
- Home
- Entertainment
- News
- ಚಿರು ನನಗೆ ದೊಡ್ಡ ಸ್ಫೂರ್ತಿ, ಈ ಮಟ್ಟಕ್ಕೆ ಬರಲು ಅವರೇ ಕಾರಣ: ಮೊದ್ಲು ಬೇರೆಯವ್ರ ಖುಷಿಗೆ ಬದುಕ್ತಿದ್ದೆ, ಈಗ ನನ್ನನ್ನು ನಾನು ಪ್ರೀತಿಸ್ತಿದೀನಿ: Chandan Shetty
ಚಿರು ನನಗೆ ದೊಡ್ಡ ಸ್ಫೂರ್ತಿ, ಈ ಮಟ್ಟಕ್ಕೆ ಬರಲು ಅವರೇ ಕಾರಣ: ಮೊದ್ಲು ಬೇರೆಯವ್ರ ಖುಷಿಗೆ ಬದುಕ್ತಿದ್ದೆ, ಈಗ ನನ್ನನ್ನು ನಾನು ಪ್ರೀತಿಸ್ತಿದೀನಿ: Chandan Shetty

ರ್ಯಾಪರ್ ಬಾದ್ಶಾ ಇತ್ತೀಚೆಗೆ ಹೊಸ ಹಾಡು ವೆಲ್ವೆಟ್ ಶೂ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಆಕ್ರೋಶಗಳು ಹೆಚ್ಚಾಗುತ್ತಿದೆ. ಈ ಹಾಡಿನಲ್ಲಿ ರ್ಯಾಪರ್ ಬಾದ್ಶಾ ಚರ್ಚ್ ಹಾಗೂ ಬೈಬಲ್ ಪದ ಬಳಕೆ ಮಾಡಿದ್ದಾರೆ. ಇದರ ವಿರುದ್ಧ ಕ್ರೈಸ್ತರು ಆಕ್ರೋಶ ಹೊರಹಾಕಿದ್ದಾರೆ. ಕ್ರೈಸ್ತರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಇದೀಗ ರ್ಯಾಪರ್ ಬಾದ್ಶಾ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಬಟಾಲಾ ಬಳಿ ಕ್ರೈಸ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಮೊದ್ಲು ಬೇರೆಯವ್ರ ಖುಷಿಗೆ ಬದುಕ್ತಿದ್ದೆ, ಈಗ ನನ್ನನ್ನು ನಾನು ಪ್ರೀತಿಸ್ತಿದೀನಿ: Chandan Shetty
ಯೌವನಕ್ಕಿಂತ ವಯಸ್ಸಾದ್ಮೇಲೆ ಶಿಲ್ಪಾ ಶೆಟ್ಟಿ ಸುಂದ್ರಿಯಾಗಲು ಕಾರಣ ಕೊನೆಗೂ ರಿವೀಲ್!
ಯೌವನಕ್ಕಿಂತ ವಯಸ್ಸಾದ್ಮೇಲೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸುಂದರಿಯಾಗಿ ಕಾಣಲು ಕಾರಣವೇನು? ಇಲ್ಲಿದೆ ಅದರ ಗುಟ್ಟು!
ಪೂರ್ತಿ ಓದಿಸ್ಟಾರ್ಗಳಿಗೆ ಪೈಪೋಟಿ ನೀಡಲು ಈ 2 ವಿಷಯದಲ್ಲಿ ಹೆಚ್ಚಿನ ತರಬೇತಿ ಪಡೆದೆ: ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ವೇವ್ ಸಮಿಟ್ನಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಶೋಭನ್ ಬಾಬು ಮುಂತಾದ ದಿಗ್ಗಜರಿಗೆ ಪೈಪೋಟಿ ನೀಡಲು ಅವರು ಮಾಡಿದ್ದೇನು ಎಂಬುದನ್ನು ವಿವರಿಸಿದ್ದಾರೆ.
ಪೂರ್ತಿ ಓದಿನಟರು ಬಂದು ಸಂಭಾಷಣೆ ಹೇಳಿ ಅಭಿನಯಿಸಿ ಹೋಗ್ತಾರೆ, ಅದ್ರಲ್ಲಿ ಕಷ್ಟ ಏನಿದೆ ಅಂದ್ಕೊಂಡಿದ್ದೆ: ಕಾರ್ತಿಕ್ ಗೌಡ!
'ಕೇವಲ ಸಂಭಾಷಣೆಗಳನ್ನು ನೆನಪಿಟ್ಟುಕೊಂಡು ಹೇಳುವುದಷ್ಟೇ ನಟನೆಯಲ್ಲ. ಪಾತ್ರದ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅದನ್ನು ಮುಖಭಾವ ಮತ್ತು ದೇಹ ಭಾಷೆಯ ಮೂಲಕ ವ್ಯಕ್ತಪಡಿಸುವುದು, ನಿರ್ದೇಶಕರು ನಿರೀಕ್ಷಿಸುವ ರೀತಿಯಲ್ಲಿ ನಟಿಸುವುದು, ಅದರಲ್ಲೂ..
ಪೂರ್ತಿ ಓದಿಚಿರು ನನಗೆ ದೊಡ್ಡ ಸ್ಫೂರ್ತಿ, ಈ ಮಟ್ಟಕ್ಕೆ ಬರಲು ಅವರೇ ಕಾರಣ: ಅಲ್ಲು ಅರ್ಜುನ್ ಹೇಳಿಕೆ ವೈರಲ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ನಂತರ ಅಟ್ಲಿ ಜೊತೆ ಸಿನಿಮಾ ಮಾಡ್ತಿದ್ದಾರೆ. ಮುಂಬೈನಲ್ಲಿ ನಡೆದ ವೇವ್ 2025 ಸಮ್ಮಿಟ್ನಲ್ಲಿ ಚಿರಂಜೀವಿ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
ಪೂರ್ತಿ ಓದಿಆ ರೂಮ್ನಲ್ಲೇ ಇಬ್ರೂ ಮಾಡ್ತೀವಿ, ಏನಿವಾಗ? ನೋಡೋಕೆ ಆಗದಿದ್ರೆ ಕಣ್ಮುಚ್ಚಿ...
ರಿಲ್ಸ್ ಮಾಡುವ ವಿಡಿಯೋಗಳನ್ನು ಶೇರ್ ಮಾಡಲಾಗಲೆಲ್ಲಾ ಪದೇ ಪದೇ ಕೆಟ್ಟ ಕಮೆಂಟ್ ಹಾಕುವ ನೆಟ್ಟಿಗರಿಗೆ ಬಿಗ್ಬಾಸ್ ನಿವೇದಿತಾ ಗೌಡ ಕೊಟ್ಟ ತಿರುಗೇಟೇನು?
ಪೂರ್ತಿ ಓದಿಮಲಯಾಳಂ ಚಿತ್ರರಂಗದ ಒಳಗಿನ 'ಹೂರಣ'ದ ಗುಟ್ಟನ್ನೇ ಬಿಚ್ಚಿಟ್ಟ ಕನ್ನಡ ನಟಿ ಸುಶ್ಮಿತಾ ಭಟ್..!
ಇತ್ತೀಚೆಗೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಪಡೆದ ನಂತರ, ಅಲ್ಲಿನ ಕೆಲಸದ ಅನುಭವದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಚಿತ್ರ ನಿರ್ಮಾಣದ ಪ್ರಕ್ರಿಯೆ, ವಿಶೇಷವಾಗಿ ನಟನಟಿಯರಿಗೆ ಅವರು ನೀಡುವ..
ಪೂರ್ತಿ ಓದಿಪುಟ್ಟಕ್ಕನ ಮಕ್ಕಳು ಸೀರಿಯಲ್ ಅರ್ಧಕ್ಕೇ ಬಿಟ್ಟು ಸಾವಿನ ಬಗ್ಗೆ ಮಾತನಾಡೋದಾ ಸ್ನೇಹಾ?
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರ ಮಾಡಿದ್ದ ನಟಿ ಸಂಜನಾ ಬುರ್ಲಿ ಸಾವಿನ ಬಗ್ಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಏನಿದು ವಿಶೇಷ?
ಪೂರ್ತಿ ಓದಿಜಗತ್ತಿನ ಯಾವ ದೇಶವೂ ಭಾರತಕ್ಕೆ ಸರಿಸಾಟಿಯಲ್ಲ; ರಾಜಮೌಳಿ ಈ ಮಾತನ್ನು ಹೇಳಿದ್ದೆಲ್ಲಿ..?
ಈ ಕಥೆಗಳು ಕೇವಲ ಪುಸ್ತಕಗಳಲ್ಲಿಲ್ಲ, ಅವು ನಮ್ಮ ಹಬ್ಬಗಳಲ್ಲಿ, ಆಚರಣೆಗಳಲ್ಲಿ, ಜಾನಪದ ಹಾಡುಗಳಲ್ಲಿ, ನೃತ್ಯಗಳಲ್ಲಿ ಮತ್ತು ಮುಖ್ಯವಾಗಿ ನಮ್ಮ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದಿರುವ ಮೌಖಿಕ ಪರಂಪರೆಯಲ್ಲಿ ಜೀವಂತವಾಗಿವೆ. ಪ್ರತಿ ಪ್ರದೇಶಕ್ಕೂ..
ಪೂರ್ತಿ ಓದಿನಾಲ್ವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ ಕನ್ನಡದ ನಟಿ ಈಕೆ! ಇವ್ರ ಸ್ಟೋರಿಯೇ ಕುತೂಹಲ...
ನಾಲ್ವರು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿರುವ ಕನ್ನಡದ ನಟಿಯೊಬ್ಬರ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ...
ಪೂರ್ತಿ ಓದಿಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಪ್ರಧಾನಿ ಮೋದಿಗೆ 'ಜೈ' ಎಂದ ರಜನಿಕಾಂತ್! ಬಿಸಿಬಿಸಿ ಚರ್ಚೆ ಶುರು..!
ಸಾಮಾನ್ಯವಾಗಿ ರಾಜಕೀಯ ವಿಷಯಗಳ ಬಗ್ಗೆ ನೇರ ಹೇಳಿಕೆಗಳನ್ನು ನೀಡಲು ಹಿಂಜರಿಯುವ ರಜನಿಕಾಂತ್ ಅವರು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ, ಅದರಲ್ಲೂ ಭಯೋತ್ಪಾದಕ ದಾಳಿಯಂತಹ ಸೂಕ್ಷ್ಮ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವವನ್ನು ನೇರವಾಗಿ...
ಪೂರ್ತಿ ಓದಿಪ್ರೇಕ್ಷಕನ 'ಮಾಯಾಜಾಲ': ಸಿನಿಮಾ ಜಗತ್ತಿಗೆ ಬದಲಾವಣೆಯ ಬೆನ್ನಟ್ಟಿದ ಪಾಠ!
ವೈಜ್ಞಾನಿಕ ಜಗತ್ತು ಎಲ್ಲ ಆಯಾಮಗಳಿಗೆ ವಿಸ್ತಾರಗೊಳ್ಳುತ್ತಿದ್ದಂತೆ, ಕ್ರಿಯೇಟೀವ್ ವರ್ಲ್ಡ್ ಮೇಲೆ ಅದರ ಪ್ರಭಾವ ಅಗಾಧವಾಗಿ ಆಗಿದೆ. ಸಿನಿಮಾದ ಸಿನಿನೀರಿನ ನದಿಯೊಳಗೆ ಒಂದಿಡೀ ಸಮುದ್ರದಷ್ಟು ಪ್ರವಾಹ ಹರಿದುಬಂದಂತಾಗಿದೆ.
ಪೂರ್ತಿ ಓದಿಸುದ್ದಿಗೆ ಬಂದ JK.. ಚೂರಿ ಹಿಡಿದು ವಿಲನ್ ತರ ಆಡ್ತಿರೋದು ಯಾಕೆ ಈ ಕಾರ್ತಿಕ್ ಜಯರಾಂ..!?
ಇತ್ತೀಚೆಗೆ ನಟ ಜೆಕೆ ಅವರು ಅದೂ ಇದೂ ಪ್ರಶಸ್ತಿ ಪಡೆಯುವುದು ಹಾಗೂ ಕ್ರಿಕೆಟ್ ಮೂಲಕವಷ್ಟೆ ಸುದ್ದಿಯಲ್ಲಿ ಇದ್ದರು... ಫಿಟ್ನೆಸ್ಗೆ ಹೆಸರಾದ ನಟ ಜೆಕೆ ಅವರು ಬಾಲಿವುಡ್ನಲ್ಲಿ ಹೆಸರು ಬಳಿಕ ಈಗ ಕನ್ನಡ ಚಿತ್ರರಂಗದಲ್ಲೂ ಮತ್ತೆ ತೊಡಗಿಸಿಕೊಂಡಿದ್ದಾರೆ. ಜೆಕೆ ಸದ್ಯ..
ಪೂರ್ತಿ ಓದಿPHOTOS: ಸೀರಿಯಲ್ TRP ಬಂದಿದ್ದೇ ಬಂದಿದ್ದು, ಸಿಂಗಾಪುರದಲ್ಲಿ ಗುರುತು ಸಿಗದಂಥ ಅವತಾರದಲ್ಲಿ ಮೇಘಾ ಶೆಟ್ಟಿ!
ಆಗಾಗ ಫೋಟೋಶೂಟ್ಗಳ ಮೂಲಕ ಸೌಂಡ್ ಮಾಡ್ತಿರುವ ನಟಿ ಮೇಘಾ ಶೆಟ್ಟಿ ಅವರು ಈಗ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿನೆಗೆಟಿವ್ ಪಬ್ಲಿಸಿಟಿಯಿಂದಲೇ ದುಡ್ಡು ಮಾಡಿದ್ದ ಆಮಿರ್ ಖಾನ್; ಅದೊಂದು ಸಿನಿಮಾ ಎಲ್ಲ ಉಲ್ಟಾ ಪಲ್ಟಾ ಮಾಡ್ತು!
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಸಿನಿಮಾಗಳು ಆಗಾಗ್ಗೆ ವಿವಾದಗಳಲ್ಲಿ ಸಿಲುಕುತ್ತವೆ. ಈ ನೆಗೆಟಿವ್ ಪಬ್ಲಿಸಿಟಿ ಕೆಲವೊಮ್ಮೆ ಅವರ ಚಿತ್ರಗಳನ್ನು ಹಿಟ್ ಮಾಡಿದೆ, ಆದರೆ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ಹಾಗಾಗಲಿಲ್ಲ.
ಪೂರ್ತಿ ಓದಿಅಂದು ಸ್ಟಾರ್ಗಳಾಗಿ ಮೆರೆದ್ರು; ಇಂದು ಮೂಲೆಗುಂಪಾಗಿ ಮರೆಯಾದರು: ಭೂಗತರಾದ ಈ ನಟರೀಗ ಏನ್ ಮಾಡ್ತಿದ್ದಾರೆ?
ಆಶಿಕಿ ಚೆಲುವೆ ಅನು ಅಗರ್ವಾಲ್ನಿಂದ ಮೊಹಬ್ಬತೇ ತಾರೆ ಜುಗಲ್ ಹನ್ಸರಾಜ್ವರೆಗೆ, ಹಲವು ಕಲಾವಿದರು ಬಾಲಿವುಡ್ನ ಮಿಂಚಿನಿಂದ ದೂರ ಸರಿದಿದ್ದಾರೆ. ಈ ತಾರೆಗಳ ಕೇಳರಿಯದ ಕಥೆಗಳನ್ನು ತಿಳಿದುಕೊಳ್ಳಿ.
ಪೂರ್ತಿ ಓದಿಡಾ ರಾಜ್ಕುಮಾರ್ಗೇ ಎರಡು ದೊಡ್ಡ ಕಂಡೀಷನ್ ಹಾಕಿದ್ದ ಅಂಬರೀಷ್; ಅಣ್ಣಾವ್ರು ಮಾಡಿದ್ದೇನು?
ಅದೊಂದು ದಿನ ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಕರೆ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಆದರೆ, ಶಾಕಿಂಗ್ ಸಂಗತಿ ಎಂಬಂತೆ, ಎರಡು ಕಂಡೀಷನ್ ಕೂಡ ಹಾಕಿದರು. ಅಂಬಿ ಹಾಕಿದ ಎರಡು ಕಂಡೀಷನ್ಸ್ ಏನಂದು..
ಪೂರ್ತಿ ಓದಿಮಾದಕತೆ ಮರೆಯಾಗಿದೆ, ಮಾನವೀಯತೆ ಮರೆಯದ ಡಿಸ್ಕೋ ಶಾಂತಿ ಲೈಫಿದು
ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿಯ ಬದುಕು ದುರಂತಮಯವಾಗಿ ಹೊರಳಿದೆ. ಗಂಡನ ಸಾವಿನ ನಂತರ ಮದ್ಯವ್ಯಸನಿಯಾದ ಶಾಂತಿ, ಮಕ್ಕಳ ಪ್ರೀತಿಯಿಂದ ಮತ್ತೆ ಜೀವನದೆಡೆಗೆ ಮರಳಿದ್ದಾರೆ.
ಪೂರ್ತಿ ಓದಿಒಂದೇ ಹೆಸರಿನಲ್ಲಿ 3 ಸಿನಿಮಾ; ಪ್ರತಿ ಬಾರಿಯೂ ಒಬ್ಬನೇ ಹೀರೋ
ಬಾಲಿವುಡ್ನಲ್ಲಿ ಒಂದೇ ಹೆಸರಿನಲ್ಲಿ ಹಲವು ಚಿತ್ರಗಳು ಬಂದಿವೆ. ಒಂದೇ ಹೆಸರಿನ ಈ ಚಿತ್ರಗಳಲ್ಲಿ ಒಬ್ಬರೇ ನಟ ನಟಿಸಿರುವುದು ವಿಶೇಷ. ಅಂಥ ಮೂರು ಚಿತ್ರಗಳ ಬಗ್ಗೆ ತಿಳಿಯಿರಿ, ಅವುಗಳಲ್ಲಿ ಎರಡು ಎರಡೆರಡು ಬಾರಿ ಮತ್ತು ಒಂದು ಮೂರು ಬಾರಿ ಒಂದೇ ಹೆಸರಿನಲ್ಲಿ ಒಬ್ಬರೇ ನಟನೊಂದಿಗೆ ತಯಾರಾಗಿವೆ.
ಪೂರ್ತಿ ಓದಿವರ್ಷಕ್ಕೆ ಒಂದೇ ಅನ್ನೋ ಸಿನಿಮಾ ಅನ್ನೋರ ನಡುವೆ ಈ ನಟನ 6 ಚಿತ್ರ ರಿಲೀಸ್ ಆಗಲಿವೆ ಈ ವರ್ಷ
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟಕ್ಕೇರಿರುವ ನಟರ ಸಿನಿಮಾಗಳು ವರ್ಷಕ್ಕೆ ಒಂದೇ ರಿಲೀಸ್ ಆಗುತ್ತವೆ. ಇಂದು ನಾವು ಹೇಳುತ್ತಿರುವ ನಟನ 6 ಸಿನಿಮಾಗಳು ಈ ವರ್ಷ ಬಿಡುಗಡೆಯಾಗುತ್ತಿವೆ.
ಪೂರ್ತಿ ಓದಿ