MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa Serial: ಜೈಲಿನಿಂದ ವೆಂಕಿ ರಿಲೀಸ್;‌ ಸತ್ಯ ಹೇಳಿ ಎಲ್ರಿಂದ ದೂರ ಆಗ್ತಾನಾ ಸಿದ್ದೇಗೌಡ?

Lakshmi Nivasa Serial: ಜೈಲಿನಿಂದ ವೆಂಕಿ ರಿಲೀಸ್;‌ ಸತ್ಯ ಹೇಳಿ ಎಲ್ರಿಂದ ದೂರ ಆಗ್ತಾನಾ ಸಿದ್ದೇಗೌಡ?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀಕಾಂತ್‌ನನ್ನು ವೆಂಕಿ ಕೊಲೆ ಮಾಡಿಲ್ಲ ಅಂದ್ರೆ ಅಪಘಾತ ಮಾಡಿರೋರು ಯಾರು ಎನ್ನೋದು ರಿವೀಲ್‌ ಆಗಬೇಕಿದೆ. ಈಗ ಸಿದ್ದು ಜೈಲಿಗೆ ಹೋಗ್ತಾನಾ? ಏನಾಗಬಹುದು?

1 Min read
Padmashree Bhat
Published : Jun 06 2025, 12:50 PM IST| Updated : Jun 06 2025, 01:04 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : zee5

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಮದುವೆ ಆಗಬೇಕಿದ್ದ ಶ್ರೀಕಾಂತ್‌ ಆಕ್ಸಿಡೆಂಟ್‌ ಕೇಸ್‌ನಲ್ಲಿ ವೆಂಕಿ ಸಿಲುಕಿ ಹಾಕಿಕೊಂಡಿದ್ದಾನೆ. ಸಿದ್ದೇಗೌಡನೇ ಈ ಅಪಘಾತ ಮಾಡಿದ್ದು ಎನ್ನೋದು ಅವನ ಮನೆಯವರಿಗೆ ಮಾತ್ರ ಗೊತ್ತಿದೆ.

26
Image Credit : zee5

ಸಿದ್ದುನನ್ನು ಕಾಪಾಡಲು ಹೋಗಿ ವೆಂಕಿಯನ್ನು ಜೈಲಿಗೆ ಕಳಿಸಲಾಗಿತ್ತು. ಭಾವನಾ ಮನೆಯವರಿಗೆ ಬಿಟ್ಟು ಉಳಿದವರಿಗೆ ಈ ವಿಷಯ ಗೊತ್ತಿತ್ತು. ಮಗನನ್ನು ಕಾಪಾಡಬೇಕು ಅಂತ ವೆಂಕಿಯನ್ನು ಬಲಿಕೊಡಲು ಸಿದ್ದು ತಂದೆ ರೆಡಿಯಾಗಿದ್ದನು.

Related Articles

Related image1
Lakshmi Nivasa Serial ಟೀಂನಿಂದ ಹೊರಬಿದ್ದ ನಟಿ! ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ರಿಯಲ್‌ ತಂಗಿ ಎಂಟ್ರಿ!
Related image2
Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್‌ ಅತ್ತೆ ಏನಂದ್ರು? Interview
36
Image Credit : zee5

ಇನ್ನೊಂದು ಕಡೆ ಏನೂ ಮಾಡದ ವೆಂಕಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಅಂತ ಭಾವನಾ ಅಂದುಕೊಂಡಿದ್ದಾಳೆ. ಹೀಗಾಗಿ ಅವಳು ಒದ್ದಾಡುತ್ತಿದ್ದಾಳೆ. ಇನ್ನು ಕೊನೆಗೂ ವೆಂಕಿಯದ್ದು ತಪ್ಪಿಲ್ಲ. ಅಂದು ಆಕ್ಸಿಡೆಂಟ್‌ ಆಗೋ ದಿನ ವೆಂಕಿ ಮದುವೆ ಮಂಟಪದಲ್ಲಿ ಓಡಾಡುತ್ತಿದ್ದ ಎನ್ನೋದನ್ನು ಭಾವನಾ ಕೋರ್ಟ್‌ನಲ್ಲಿ ಸಾಬೀತುಪಡಿಸಿದ್ದಾಳೆ.

46
Image Credit : zee5

ಹಾಗಾದರೆ ಕೊಲೆ ಮಾಡಿದವರ ಹೆಸರು ಹೊರಗಡೆ ಬರತ್ತಾ? ಹೌದು. ನಾನೇ ಕೊಲೆ ಮಾಡಿದ್ದೇನೆ ಅಂತ ಸಿದ್ದು ಒಪ್ಪಿಕೊಳ್ಳಲು ರೆಡಿ ಆಗಿದ್ದಾನೆ. ಭಾವನಾಳನ್ನು ಇಷ್ಟಪಟ್ಟ ಸಿದ್ದು, ಅವಳಿಗೆ ಗೊತ್ತಿಲ್ಲದೆ ತಾಳಿ ಕಟ್ಟಿದ್ದನು. ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರೋ ಸಿದ್ದುನನ್ನು ಪ್ರೀತಿಸಲು ಭಾವನಾ ಒಂದಷ್ಟು ಟೈಮ್‌ ತಗೊಂಡಿದ್ದಾಳೆ.

56
Image Credit : zee5

ಭಾವನಾ ಹಾಗೂ ಸಿದ್ದು ನಡುವೆ ಈಗ ಪ್ರೀತಿ ಶುರುವಾಗಿದೆ. ಇವರಿಬ್ಬರೂ ಇನ್ನೇನು ಹೊಸ ಜೀವನ ಶುರು ಮಾಡ್ತಾರೆ ಎನ್ನುವಷ್ಟರಲ್ಲಿ ಸಿದ್ದುನೇ ಕೊಲೆ ಮಾಡಿದ್ದು ಅಂತ ಗೊತ್ತಾದರೆ ಏನಾಗುವುದು. ಇಷ್ಟುದಿನ ಸತ್ಯ ಮುಚ್ಚಿಟ್ಟಿದ್ದರು ಅಂತ ಸಿದ್ದುನನ್ನು ಭಾವನಾ ದೂರ ಮಾಡಲೂಬಹುದು.

66
Image Credit : zee5

ಪಾತ್ರಧಾರಿಗಳು

ಸಿದ್ದೇಗೌಡ- ಧನಂಜಯ

ಭಾವನಾ- ದಿಶಾ ಮದನ್‌

ವೆಂಕಿ-ಚಂದ್ರಶೇಖರ್‌

ಚೆಲುವಿ-ಅಮೃತಾ ಮೂರ್ತಿ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved