MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • Karnataka Trekking Places: ಮಳೆ ಬಂತ್ರೀ..ಟ್ರೆಕ್ಕಿಂಗ್‌ ಮಾಡ್ತಿರೇನ್ರಿ? ಕರ್ನಾಟಕದ ಬೆಸ್ಟ್‌ ಚಾರಣ ಸ್ಥಳಗಳು!

Karnataka Trekking Places: ಮಳೆ ಬಂತ್ರೀ..ಟ್ರೆಕ್ಕಿಂಗ್‌ ಮಾಡ್ತಿರೇನ್ರಿ? ಕರ್ನಾಟಕದ ಬೆಸ್ಟ್‌ ಚಾರಣ ಸ್ಥಳಗಳು!

top 10 best trekking places in karnataka: ವಾರಪೂರ್ತಿ ಕೆಲಸ ಮಾಡಿದವರಿಗೆ, ವೀಕೆಂಡ್‌ನಲ್ಲಿ ಎಲ್ಲಿಯಾದರೂ ಚಾರಣ ಹೋಗಬೇಕು ಎಂದು ಎನಿಸುವುದುಂಟು. ಅಂತೆಯೇ ಕರ್ನಾಟಕದಲ್ಲೇ ಚಾರಣ ಮಾಡಲು ಸಾಕಷ್ಟು ಜಾಗಗಳು ಇವೆ. ಹಾಗಾದರೆ ಎಲ್ಲಿ ಹೋಗಬಹುದು? 

1 Min read
Author : Padmashree Bhat
Published : Jul 02 2026, 04:42 PM IST
Share this Photo Gallery
  • FB
  • TW
  • Linkdin
  • Whatsapp
19
ಕುದುರೆಮುಖ ಚಾರಣ (Kudremukh Trek)
Image Credit : Chat GPT

ಕುದುರೆಮುಖ ಚಾರಣ (Kudremukh Trek)

ಕರ್ನಾಟಕದ ಅತ್ಯಂತ ಪ್ರಸಿದ್ಧ, ಸುಂದರವಾದ ಚಾರಣ ಇದಾಗಿದೆ. ಈ ಬೆಟ್ಟದ ಆಕಾರವು ಕುದುರೆಯ ಮುಖವನ್ನು ಹೋಲುವುದರಿಂದ ಕುದುರೆಮುಖ ಹೆಸರು ಬಂದಿದೆ. ಮಳೆಗಾಲದಲ್ಲಿ ವಿಶಾಲವಾದ ಹುಲ್ಲುಗಾವಲು, ದಟ್ಟವಾದ ಶೋಲಾ ಅರಣ್ಯಗಳು, ಹರಿಯುವ ಹಳ್ಳಗಳು, ಮಂಜಿನ ವಾತಾವರಣ ಚೆನ್ನಾಗಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಕುಮಾರ ಪರ್ವತ ಚಾರಣ
Image Credit : Chatgpt

ಕುಮಾರ ಪರ್ವತ ಚಾರಣ

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಬಳಿ ಇದೆ. ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಬೆಟ್ಟಗಳು ಬರುತ್ತವೆ. ಕಡಿದಾದ ಹಾದಿ, ಮಂಜಿನ ಬೆಟ್ಟದ ತುದಿಯನ್ನು ತಲುಪುವುದು ಸಖತ್‌ ಆಗಿರುತ್ತದೆ.

Related Articles

Related image1
ಬಾಂಗ್ಲಾ ವಲಸಿಗರನ್ನ ಕೂರಿಸಿಕೊಂಡು ಎಸ್‌ಐಆರ್ ಮಾಡಿದ ಕರ್ನಾಟಕ; ವಿಡಿಯೋ ಪ್ರೂಫ್ ತೋರಿಸಿದ HD Kumaraswamy!
Related image2
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜಕಾರಣಿಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
39
ಕೊಡಚಾದ್ರಿ ಚಾರಣ
Image Credit : Chatgpt

ಕೊಡಚಾದ್ರಿ ಚಾರಣ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿರುವ ಕೊಡಚಾದ್ರಿ, ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನವನದ ಮಧ್ಯದಲ್ಲಿದೆ. ದಟ್ಟವಾದ ಕಾಡುಗಳು, ಸುಂದರವಾದ ಜಲಪಾತಗಳು, ತುದಿಯಲ್ಲಿರುವ ಸರ್ವಜ್ಞ ಪೀಠ ನೋಡಲು ತುಂಬ ಚೆನ್ನ

49
ನೇತ್ರಾವತಿ ಪೀಕ್ ಚಾರಣ
Image Credit : Chatgpt

ನೇತ್ರಾವತಿ ಪೀಕ್ ಚಾರಣ

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ವ್ಯಾಪ್ತಿಯಲ್ಲಿ ಬರುತ್ತದೆ. ಮಳೆಗಾಲದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನೋಡಿದಾಗ ಸುತ್ತಲೂ ಹರಡಿರುವ ಹಸಿರು ಕಣಿವೆ ಕಾಣುತ್ತದೆ.

59
ತಡಿಯಾಂಡಮೋಳ್ ಚಾರಣ
Image Credit : Chatgpt

ತಡಿಯಾಂಡಮೋಳ್ ಚಾರಣ

ಕೊಡಗು ಜಿಲ್ಲೆಯ ಅತ್ಯಂತ ಎತ್ತರವಾದ ಶಿಖರ. ಕಾಫಿ ತೋಟಗಳು, ಹಸಿರಿನ ರಸ್ತೆಗಳು, ಸಣ್ಣ ಸಣ್ಣ ನೀರಿನ ತೊರೆಗಳನ್ನು ದಾಟುತ್ತಾ ಸಾಗಬೇಕು.

69
ಗಾಳಿಬೀಡು, ನಿಶಾನಿ ಮೊಟ್ಟೆ ಚಾರಣ
Image Credit : Facebook

ಗಾಳಿಬೀಡು, ನಿಶಾನಿ ಮೊಟ್ಟೆ ಚಾರಣ

ಕೊಡಗಿನ ಭಾಗದಲ್ಲಿದೆ. ತಲಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಕಾಡಿನ ಹಾದಿಗಳಲ್ಲಿ ಮಳೆಗಾಲದಲ್ಲಿ ಅಪರೂಪದ ಸಸ್ಯವರ್ಗ, ಜಲಪಾತಗಳನ್ನು ನೋಡಬಹುದು.

79
ಬಲ್ಲಾಳರಾಯನ ದುರ್ಗ, ಬಂಡಾಜೆ ಅರ್ಬಿ ಚಾರಣ
Image Credit : Facebook

ಬಲ್ಲಾಳರಾಯನ ದುರ್ಗ, ಬಂಡಾಜೆ ಅರ್ಬಿ ಚಾರಣ

ಚಿಕ್ಕಮಗಳೂರಿನ ಮೂಡಿಗೆರೆ ಬಳಿ ಇದೆ. ಚಾರಣದ ಹಾದಿಯಲ್ಲಿ ಸಿಗುವ 12ನೇ ಶತಮಾನದ ಹಳೆಯ ಕೋಟೆಯ ಅವಶೇಷಗಳು, ಪ್ರಪಾತಕ್ಕೆ ಧುಮುಕುವ ಬಂಡಾಜೆ ಜಲಪಾತ ನೋಡಲು ತುಂಬ ಚೆನ್ನಾಗಿರುತ್ತೆ.

89
ಕುರಿಂಜಾಲ್ ಚಾರಣ
Image Credit : Facebook

ಕುರಿಂಜಾಲ್ ಚಾರಣ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಡೆ ಬರುತ್ತದೆ. ಇಲ್ಲಿ ಅಷ್ಟು ಜನರು ಇರೋದಿಲ್ಲ. ಸೈಲೆಂಟ್‌ ವಾತಾವರಣ, ಕಲ್ಲುಬಂಡೆಗಳ ಹಾದಿಯಿರುವ ಈ ಜಾಗವು ಪ್ರಕೃತಿ ಪ್ರೇಮಿಗಳಿಗೆ ಇದು ಸೂಕ್ತ ಜಾಗ.

99
ಆಗುಂಬೆ ರೇನ್‌ಫಾರೆಸ್ಟ್ ಚಾರಣ
Image Credit : Facebook

ಆಗುಂಬೆ ರೇನ್‌ಫಾರೆಸ್ಟ್ ಚಾರಣ

ದಕ್ಷಿಣದ ಚಿರಪುಂಜಿ ಎಂದೇ ಕರೆಯಲ್ಪಡುವ ಆಗುಂಬೆ, ದೇಶದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿದೆ. ದಟ್ಟ ಅರಣ್ಯ, ಒನಕೆ ಅಬ್ಬಿ ಜಲಪಾತ, ಮಂಜಿನಿಂದ ಆವೃತವಾದ ಕಣಿವೆಗಳು ಇವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಪ್ರಯಾಣ ಸಂಸ್ಥೆ
ಪ್ರವಾಸ
ಸುದ್ದಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಭಾರತೀಯ ರೈಲ್ವೇಯಿಂದ ಮಹತ್ವದ ಘೋಷಣೆ: ಅಡ್ವಾನ್ಸ್ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರು ಈ ಸುದ್ದಿ ತಪ್ಪದೇ ನೋಡಿ
Recommended image2
ಕಾರಿನಲ್ಲಿ ಎಸಿ ಹಾಕುವ ಮುನ್ನ ಇದನೊಮ್ಮೆ ಗಮನಿಸಿ! ಆ 'ಸೈಲೆಂಟ್ ಕಿಲ್ಲರ್' ಅಸಲಿಯತ್ತು ಏನು ಗೊತ್ತಾ?
Recommended image3
ರೈಲ್ವೆ ಟಿಕೆಟ್‌ ಬುಕ್‌ ಮಾಡುವಾಗ ಕಣ್ತಪ್ಪಿನಿಂದ ಒಂದೇ ಒಂದು ಅಂಕಿ ಮಿಸ್‌ ಆಗಿದ್ದಕ್ಕೆ 7 ಸಾವಿರ ಫೈನ್‌ ಕಟ್ಟಿದ ವ್ಯಕ್ತಿ!
Related Stories
Recommended image1
ಬಾಂಗ್ಲಾ ವಲಸಿಗರನ್ನ ಕೂರಿಸಿಕೊಂಡು ಎಸ್‌ಐಆರ್ ಮಾಡಿದ ಕರ್ನಾಟಕ; ವಿಡಿಯೋ ಪ್ರೂಫ್ ತೋರಿಸಿದ HD Kumaraswamy!
Recommended image2
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜಕಾರಣಿಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved