MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Astrology
  • ಭಾನುವಾರ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದೇಕೆ? ಈ ನಾಲ್ಕು ತಪ್ಪನ್ನು ಎಂದಿಗೂ ಮಾಡಬೇಡಿ

ಭಾನುವಾರ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದೇಕೆ? ಈ ನಾಲ್ಕು ತಪ್ಪನ್ನು ಎಂದಿಗೂ ಮಾಡಬೇಡಿ

ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ ಗಿಡದ ಪೂಜೆ ಮತ್ತು ಆರೈಕೆಯಲ್ಲಿ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ರವಿವಾರ, ಏಕಾದಶಿಯಂದು ನೀರು ಹಾಕದಿರುವುದು, ಉಗುರಿನಿಂದ ಎಲೆ ಕೀಳದಿರುವುದು ಸೇರಿದಂತೆ ಪ್ರಮುಖ ನಾಲ್ಕು ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1 Min read
Author : Suchethana D
Published : Sep 11 2026, 05:15 PM IST
Share this Photo Gallery
  • FB
  • TW
  • Linkdin
  • Whatsapp
16
ತುಳಸಿಗೆ ವಿಶೇಷ ಸ್ಥಾನ
Image Credit : sxan8750 Instagram

ತುಳಸಿಗೆ ವಿಶೇಷ ಸ್ಥಾನ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನ ಕಲ್ಪಿಸಲಾಗಗಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಪ್ರತಿ ನಿತ್ಯವೂ ತುಳಸಿಗೆ ಪೂಜೆ ಮಾಡುವುದು ಇದೆ. ತುಳಸಿಗಾಗಿಯೇ ದೀಪಾವಳಿ ಬಳಿಕ ಹಬ್ಬವನ್ನೂ ಮಾಡುವುದು, ಕಾರ್ತಿಕ ಮಾಸದಲ್ಲಿ ಅದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವುದೂ ಇದೆ. ತುಳಸಿ ಒಣಗದಂತೆ ನೋಡಿಕೊಳ್ಳಲಾಗುವುದು. ಒಣಗುತ್ತಿರುವ ತುಳಸಿಯು ಹಲವಾರು ಕೆಟ್ಟ ಸೂಚನೆಗಳನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಮಸ್ಯೆ ಮುಗಿಯುತ್ತಿಲ್ಲವೆ?
Image Credit : sxan8750 Instagram

ಸಮಸ್ಯೆ ಮುಗಿಯುತ್ತಿಲ್ಲವೆ?

ಧಾರ್ಮಿಕ ಭಾವನೆಯಿಂದ ಮಾತ್ರವಲ್ಲದೇ, ತುಳಸಿಯೂ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಚಿಕ್ಕ ಪುಟ್ಟ ಶೀತ ನೆಗಡಿಯಿಂದ ಹಿಡಿದು ಹಲವಾರು ಮಾರಣಾಂತಿಕ ಕಾಯಿಲೆಗಳವರೆಗೆ ತುಳಸಿಯ ಎಲೆಗಳಿಂದ ತಯಾರಿಸಿರುವ ಔಷಧಗಳನ್ನು ಸೇವನೆ ಮಾಡುವುದು ಇದೆ. ತುಳಸಿ ಮನೆಯಲ್ಲಿ ಇದ್ದರೂ, ಸಮಸ್ಯೆಗಳು ನಿಮಗೆ ಮುಗಿಯುತ್ತಲೇ ಇಲ್ಲವೆ, ಸದಾ ಅನಾರೋಗ್ಯ ಉಂಟಾಗುತ್ತಿದೆಯೆ? ಹಾಗಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ನೀವು ಈ ನಾಲ್ಕು ತಪ್ಪುಗಳನ್ನು ಮಾಡುತ್ತಿರುವಿರಿ.

Related Articles

Related image1
ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​
Related image2
ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು
36
ರವಿವಾರ, ಏಕಾದಶಿಗೆ ನೀರು ಬೇಡ
Image Credit : sxan8750 Instagram

ರವಿವಾರ, ಏಕಾದಶಿಗೆ ನೀರು ಬೇಡ

ಮೊದಲನೆಯದಾಗಿ, ತುಳಸಿಗೆ ರವಿವಾರ ಮತ್ತು ಏಕಾದಶಿಯಂತೆ ನೀರನ್ನು ಹಾಕಬಾರದು. ಈ ದಿನಗಳಲ್ಲಿ ತುಳಸಿಯು ನಿರ್ಜಲ ವೃತ ಅಂದರೆ ಜಲರಹಿತವಾಗಿ ಇರಬೇಕು ಎನ್ನುತ್ತದೆ ಶಾಸ್ತ್ರ. ಪೂಜೆ ಮಾಡಬಹುದು, ದೀಪವನ್ನು ಹಚ್ಚಬಹುದು. ಆದರೆ ಈ ದಿನಗಳಂದು ನೀರು ಹಾಕಬಾರದು.

46
ಉಗುರಿನಿಂದ ಕೀಳಬೇಡಿ
Image Credit : sxan8750 Instagram

ಉಗುರಿನಿಂದ ಕೀಳಬೇಡಿ

ತುಳಸಿಯನ್ನು ಯಾವತ್ತಿಗೂ ಉಗುರಿನಿಂದ ಕೀಳಬಾರದು. ಇದು ಅಪಶಕುನ ಎನ್ನಲಾಗುತ್ತದೆ. ಆದ್ದರಿಂದ ನಿಧಾನವಾಗಿ ಬೆರಳಿನ ಸಹಾಯದಿಂದ ಎಲೆಯನ್ನು ಕೀಳಬೇಕು. ಸೂರ್ಯಾಸ್ತದ ಬಳಿಕ ಯಾವುದೇ ಕಾರಣಕ್ಕೂ ಎಲೆಯನ್ನು ಕೀಳಬಾರದು.

56
ಕೊಳಕು ಇರಬಾರದು
Image Credit : sxan8750 Instagram

ಕೊಳಕು ಇರಬಾರದು

ತುಳಸಿಯ ಸಮೀಪ, ಚಪ್ಪಲಿ, ಶೂಸ್​, ಕಸಕಡ್ಡಿ, ಪೊರಕೆ ಸೇರಿದಂತೆ ಯಾವುದೇ ಕಸಗಳನ್ನು ಇಡಬಾರದು. ತುಳಸಿಯ ಸಮೀಪ ಸದಾ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

66
ತುಳಸಿ ಕಸ್ತ್ರಗಳನ್ನು ಬಿಡಬೇಡಿ
Image Credit : sxan8750 Instagram

ತುಳಸಿ ಕಸ್ತ್ರಗಳನ್ನು ಬಿಡಬೇಡಿ

ತುಳಸಿಯ ಕಸ್ತ್ರಗಳನ್ನು ಅಂದರೆ ಹೂವುಗಳನ್ನು ಹಾಗೆಯೇ ಬಿಡಬಾರದು. ಅದನ್ನು ಕತ್ತರಿಸಿ ವಿಷ್ಣು ಅಥವಾ ಸಾಲಿಗ್ರಾಮಕ್ಕೆ ಹಾಕಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಡುಗೆಮನೆ ಸಲಹೆಗಳು
ತುಳಸಿ ಗಿಡ
ಜ್ಯೋತಿಷ್ಯ
ವಾಸ್ತು ಸಲಹೆಗಳು
ಮಹಿಳೆಯರು
ಜೀವನಶೈಲಿ

Latest Videos
Recommended Stories
Recommended image1
ಪಿತೃಪಕ್ಷದ 16 ದಿನಗಳಲ್ಲಿ ಶುಭ ಕಾರ್ಯ ಏಕೆ ಮಾಡಬಾರದು? ಇದರ ಹಿಂದಿದೆ ಧಾರ್ಮಿಕ ಕಾರಣ
Recommended image2
2027 ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಮುಂದಿನ ವರ್ಷ ಹಣ, ಉದ್ಯೋಗ, ಯಶಸ್ಸು ಪಕ್ಕಾ
Recommended image3
ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?
Related Stories
Recommended image1
ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​
Recommended image2
ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved