MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Today's Horoscope in Kannada
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
  • Home
  • Astrology
  • ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ

ನಾಳೆ ಸೂರ್ಯ ರಾಶಿಚಕ್ರ ಬದಲಾಯಿಸುತ್ತಾನೆ, ಈ 4 ರಾಶಿಗಳಿಗೆ ಒಂದು ತಿಂಗಳ ಭಾರೀ ತೊಂದರೆ

Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಆ ನಾಲ್ಕು ರಾಶಿಯಲ್ಲಿ ಹುಟ್ಟಿದವರಿಗೆ ಎಚ್ಚರಿಕೆ ನೀಡಿದ್ದಾರೆ.

2 Min read
Author : Ganesh Mabla Gowda
Published : Sep 16 2026, 07:53 PM IST
Share this Photo Gallery
  • FB
  • TW
  • Linkdin
  • Whatsapp
15
ಕೆಲವು ರಾಶಿಗೂ ಒಳ್ಳೆಯದೂ ಆಗಲಿದೆ
Image Credit : chatgpt

ಕೆಲವು ರಾಶಿಗೂ ಒಳ್ಳೆಯದೂ ಆಗಲಿದೆ

Surya gochar 2026 : ಸೆಪ್ಟೆಂಬರ್ 17 ಅಂದರೆ ನಾಳೆ ಸೂರ್ಯ ಕನ್ಯಾ ರಾಶಿಗೆ ತನ್ನ ಚಕ್ರವನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಮೇಷ, ವೃಷಭ, ತುಲಾ ಮತ್ತು ಕುಂಭ ರಾಶಿಯ ಚಿಹ್ನೆಯಲ್ಲಿ ಜನಿಸಿದವರಿಗೆ ಎಚ್ಚರಿಕೆ ಇದೆ.

ಬುಧನ ಆಳ್ವಿಕೆಯ ಕನ್ಯಾ ರಾಶಿಕೆ ಸೂರ್ಯ ತಲುಪಿದ ನಂತರ ಕೆಲವು ರಾಶಿಗಳಿಗೆ ನಿರೀಕ್ಷೆಗೂ ಮೀರಿ ಒಳ್ಳೆಯದನ್ನ ಮಾಡುತ್ತಾನೆ. ಆದರೆ ಇತರರು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಮೇಲೆ ತಿಳಿಸಿದ ನಾಲ್ಕು ರಾಶಿ ಹೊಂದಿರೋರು ತುಂಬಾನೇ ಹುಷಾರಾಗಿರಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮೇಷ ರಾಶಿ:
Image Credit : Chat gpt

ಮೇಷ ರಾಶಿ:

ಆರನೇ ಮನೆಯಲ್ಲಿ ಸೂರ್ಯನ ಸಂಚಾರ ಇರಲಿದೆ. ಇದರಿಂದ ಕೆಲವರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

  • ಪ್ರೇಮ ಸಂಬಂಧಗಳಲ್ಲಿ ಏರಿಳಿತ ಉಂಟಾಗಬಹುದು
  • ಪ್ರೀತಿ ಸಂಬಂಧ ಮತ್ತು ಮಕ್ಕಳ ವಿಚಾರದಲ್ಲಿ ಹುಷಾರಾಗಿರಬೇಕು
  • ಪರಸ್ಪರ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು
  • ಸಣ್ಣ ಪ್ರವಾಸ ಸಕಾರಾತ್ಮಕ ಫಲಿತಾಂಶ ನೀಡುತ್ತದೆ
  • ಪರಿಹಾರ: ಓಂ ಸೂರ್ಯಾಯ ನಮಃ ಮಂತ್ರವನ್ನ 108 ಬಾರಿ ಪಠಿಸಬೇಕು

Related Articles

Related image1
ಅಯೋಧ್ಯೆ ರಾಮ ಮಂದಿರ ಕುರಿತು ವಿಶೇಷ ಪೋಸ್ಟ್ ಮಾಡಿದ ಪಾಕಿಸ್ತಾನದ ವ್ಯಕ್ತಿ.. ಆತನ ಆಸೆ ಈಡೇರುತ್ತಾ?
Related image2
Vakra Maha Yoga: ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
35
ವೃಷಭ:
Image Credit : Asianet News

ವೃಷಭ:

ಸೂರ್ಯನು ವೃಷಭ ರಾಶಿಯಲ್ಲಿ ಐದನೇ ಮನೆಯಲ್ಲಿ ಸಾಗುತ್ತಾನೆ. ಹೀಗಾಗಿ ಈ ರಾಶಿಯಲ್ಲಿ ಹುಟ್ಟಿದವರು ಕೆಲವು ನಿರ್ಧಾರಗಳನ್ನ ಕೈಗೊಳ್ಳುವಾಗ ಎಚ್ಚರಿದಿಂದ ಇರಬೇಕು.

  • ಕೆಲವು ನಿರ್ಧಾರ ಕೈಗೊಳ್ಳುವಾಗ ಅನುಭವಿಗಳ ಸಲಹೆ ಅಗತ್ಯ
  • ವಿದ್ಯಾರ್ಥಿಗಳು ಯಶಸ್ಸಿಗೆ ಹೆಚ್ಚು ಶ್ರಮ ನೀಡಬೇಕಾಗುತ್ತದೆ
  • ಮನೆಯ ಸೂಕ್ಷ್ಮ ವಿಚಾರಗಳಲ್ಲಿ ಎಚ್ಚರದಿಂದ ವ್ಯವಹರಿಸಬೇಕು
  • ಕೆಲವು ಸಂದರ್ಭದಲ್ಲಿ ಒತ್ತಡ, ತಾಳ್ಮೆ ತುಂಬಾನೇ ಮುಖ್ಯ
  • ಪರಿಹಾರ: ಸೂರ್ಯ ಚಾಲಿಸಿ ಪಠಿಸಿ
45
ತುಲಾ:
Image Credit : Getty

ತುಲಾ:

ಸೂರ್ಯ ಸಂಚಾರವು ತುಲಾ ರಾಶಿಯ 12ನೇ ಮನೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಈ ರಾಶಿಯವರೂ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ.

  • ದಿನ ನಿತ್ಯದ ಖರ್ಚು, ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ
  • ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಪಾಡಿಕೊಳ್ಳಿ
  • ಅನಗತ್ಯ ಪ್ರವಾಸ ಬೇಡ, ನಿಮ್ಮ ಪ್ರಯಾಣ ಸವಾಲಿನಿಂದ ಇರುತ್ತದೆ
  • ಆರೋಗ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ
  • ಆಯಾಸ ಹೆಚ್ಚಾಗಬಹುದು, ವಿಶ್ರಾಂತಿಗೆ ಮಹತ್ವ ನೀಡಿ
  • ಪರಿಹಾರ: ಭಾನುವಾರ ಸೂರ್ಯದೇವನ ಪೂಜೆ, ನಿರ್ಗತಿಕರಿಗೆ ಗೋಧಿ ದಾನ
55
ಕುಂಭ:
Image Credit : Pixabay

ಕುಂಭ:

ಸೂರ್ಯನು ಕುಂಭ ರಾಶಿಯ ಎಂಟನೆ ಮನೆಗೆ ಪ್ರವೇಶ ಮಾಡುತ್ತಾನೆ.

  • ವೃತ್ತಿ ಜೀವನದಲ್ಲಿ ಏರಿಳಿತ ಆಗಬಹುದು
  • ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಬೇಕು
  • ಅಪಾಯಕಾರಿ ನಿರ್ಧಾರಗಳನ್ನು ತಪ್ಪಿಸಿಕೊಳ್ಳಿ
  • ಅನಿರೀಕ್ಷಿತ ಸಂದರ್ಭಗಳು ಉದ್ಭವಿಸಬಹುದು
  • ವೈವಾಹಿಕ ಜೀವನದಲ್ಲಿ ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ
  • ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಪರಿಹಾರ: ಭಾನುವಾರದಂದು ಬಡವರಿಗೆ ಕೆಂಪುಬಟ್ಟೆ ದಾನ ಮಾಡಿ

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಜ್ಯೋತಿಷ್ಯ
ಸುದ್ದಿ
ಧರ್ಮ
 

Latest Videos
Recommended Stories
Recommended image1
Vishwakarma Puja: ಭಗವಾನ್ ವಿಶ್ವಕರ್ಮ ದೇವಾನುದೇವತೆಗಳ ಶಿಲ್ಪಿ ಆಗಿದ್ದು ಹೇಗೆ? ಇಲ್ಲಿದೆ ನಿಮಗೆ ಗೊತ್ತಿರದ ಮಾಹಿತಿ
Recommended image2
ಗಣೇಶನ ಕಣ್ಣಿನಿಂದ ಎಂಟು ಗಂಟೆ ನೀರು: ಆತಂಕದಲ್ಲಿ ಭಕ್ತರು! ವಿಡಿಯೋ ವೈರಲ್​- ಗ್ರಾಮಸ್ಥರು ಹೇಳೋದೇನು
Recommended image3
ಈ 3 ರಾಶಿಗಳು ಬುಧನ ಸಂಚಾರದಿಂದ ಅದೃಷ್ಟಶಾಲಿಗಳಾಗಿವೆ... ಸತತ 9 ದಿನಗಳ ಒಳ್ಳೆಯ ಸುದ್ದಿ!
Related Stories
Recommended image1
ಅಯೋಧ್ಯೆ ರಾಮ ಮಂದಿರ ಕುರಿತು ವಿಶೇಷ ಪೋಸ್ಟ್ ಮಾಡಿದ ಪಾಕಿಸ್ತಾನದ ವ್ಯಕ್ತಿ.. ಆತನ ಆಸೆ ಈಡೇರುತ್ತಾ?
Recommended image2
Vakra Maha Yoga: ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved