Live|: ಚುನಾವಣೆಗೂ ದೋಸ್ತಿ? ಬಿಜೆಪಿಯೊಂದಿಗೆ ಕುಸ್ತಿ: ಕುಮಾರಣ್ಣ ಬಜೆಟ್ ರಾಜ್ಯದ ಆಸ್ತಿ!

Karnataka Cong JDS Coalition State Budget 2019 Live Blog

ಅಡ್ಡಿ ಆತಂಕಗಳ ನಡುವೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ 2019-20ರ ಆಯವ್ಯಯ ಮಂಡಿಸಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದಿಂದ ಹೊರ ನಡೆದರು. ಯಾವುದೇ ಬೆಳವಣಿಗೆಗಳಿಗೂ ವಿಚಲಿತರಾದಗ ಸಿಎಂ, ಬಜೆಟ್ ಮಂಡಿಸುತ್ತಿದ್ದಾರೆ.

5:04 PM IST

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

4:37 PM IST

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

4:35 PM IST

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಳಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

4:23 PM IST

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ. ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ್ದಾರೆ

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

4:21 PM IST

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

4:16 PM IST

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

 

4:15 PM IST

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

3:55 PM IST

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

3:51 PM IST

ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ

ನಾವು ಕೂಡ ಜನರಿಂದ ಅಯ್ಕೆಯಾಗಿ ಬಂದವರು ನಾವು ಕೂಡ ಶಾಸಕರೇ. ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಐಸ್ ಕ್ಯಾಂಡಿ ಬಜೆಟ್. ಬಿಸಿಲಿನಲ್ಲಿ ಇಟ್ರೆ ಹಾಗೇ ಕರಗಿಹೋಗುತ್ತೆ. ರೈತರ ಸಾಲ ಮನ್ನಾ ಮಾಡಿಲ್ಲ. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇವತ್ತು ಯಾವೋದು ಅಡಿಯೋ ರೀಲಿಸ್ ಮಾಡಿದ್ದಾರೆ. ನಮ್ಮ ನಾಯಕ ಬಿಎಸ್ ವೈ ಬಗ್ಗೆ ಆರೋಪ ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬೇಕು ..
ಪ್ರತಿನಿತ್ಯ ‌ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಪ್ಪಿಸಿಕೊಂಡಿದ್ದಾರೆ. 

-ಆರ್ ಅಶೋಕ್, ಬಿಜೆಪಿ ನಾಯಕ

3:50 PM IST

ಬಜೆಟ್‌ನಲ್ಲಿ ರಾಜ್ಯ ಪೊಲೀಸರಿಗೆ ಭಾರಿ ನಿರಾಸೆ.!

ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿ ಮಾಡದ ಸಿಎಂ .!

ಬಜೆಟ್ ನಲ್ಲಿ ಔರಾದ್ಕರ್ ವರದಿ ಎದುರು ನೋಡುತ್ತಿದ್ದ ರಾಜ್ಯ ಪೊಲೀಸರು.!

ಔರದ್ಕರ್ ಜಾರಿ ಮಾಡುವುದಾಗಿ ಪೊಲೀಸರಿಗೆ ನೀರಿಕ್ಷೆ ಹುಟ್ಟಿಸ್ಸಿದ್ದ ಸಿಎಂ .!

ಆದ್ರೆ ಬಜೆಟ್ ನಲ್ಲಿ ಔರದ್ಕರ್ ಜಾರಿಯಾಗದ ಹಿನ್ನೇಲೆ ನಿರಾಸೆಗೊಂಡ ಪೊಲೀಸರು..!

ಔರದ್ಕರ್  ವರದಿ ಜಾರಿ ಮಾಡದೇ ಕೇವಲ ಕಷ್ಟ ಪರಿಹಾರ ಭತ್ಯೆ ಅನುಧಾನವನ್ನ ಕೋಟ್ಟ ಸಿಎಂ.!

ಔರದ್ಕರ್ ವರದಿ ಜಾರಿಯಾಗಿದ್ರೆ ಪೊಲೀಸರಿಗೆ ಹೆಚ್ಚಾಗುತ್ತಿದ್ದ 30  ಪರ್ಸೆಂಟ್ ವೇತನ
 

3:49 PM IST

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ರಾಜ್ಯ ಬಜೆಟ್ ನಲ್ಲಿ ಮಹದಾಯಿ ಯೋಜನೆ ನಿರ್ಲಕ್ಷ್ಯ ಹಿನ್ನೆಲೆ

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದರು ವಿಭಿನ್ನ ಪ್ರತಿಭಟನೆ

ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ

ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಳಂಬ

ಯೋಜನೆ ಜಾರಿ ಹಾಗೂ‌ ಅನುದಾನ ತೆಗೆದಿಡದಿರಲು ಆಕ್ರೋಶ

3:07 PM IST

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

 ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ)  ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು  17,212 ಕೋಟಿ ರೂ. ಅನುದಾನ ನೀಡಿದ್ದಾರೆ.

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

3:06 PM IST

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

3:05 PM IST

ಕಾರ್ಮಿಕರಿಗೆ ಬಂಪರ್ ಸ್ಕೀಮ್ಸ್

ಕಟ್ಟಡ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರಿಗೆ ಯೋಜನೆ

ಶ್ರಮಿಕ ಸೌರಭ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರದಿಂದ ನಿರ್ಧಾರ

ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ಮುಂಗಡ ಹಣ

ಕಾರ್ಮಿಕರ ಸ್ವಂತ ಮನೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ

ಕಾರ್ಮಿಕ -ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ ಚಿಕಿತ್ಸೆ ವೆಚ್ಚ

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ ಪರಿಹಾರ

ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕೂ 2,500 ರೂ

ಕಾರ್ಮಿಕರ ಮಕ್ಕಳ ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ 50 ಸಾವಿರ

ಉದ್ಯೋಗ ಪ್ರೋತ್ಸಾಹಿಸಲು 50 ಸಾವಿರ ಬಡ್ಡಿರಹಿತ ಸಹಾಯಧನ

3:03 PM IST

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ವ್ಯವಸ್ಥೆ

ಪೆಟ್ರೋಲ್ ಆಟೋ ಎಲೆಕ್ಟ್ರಿಕ್ ಆಟೋ ಪರಿವರ್ತನೆಗೆ ಸಹಾಯಧನ

ಸಾರಿಗೆ ಇಲಾಖೆ ಮೂಲಕ ಈ ಯೋಜನೆಗೆ 30 ಕೋಟಿ ರೂಪಾಯಿ

ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಚಾಲಕರ ದಿನಾಚರಣೆ

ಎಲ್ಲಾ ಜಿಲ್ಲೆಗಳಲ್ಲಿಯೂ ಚಾಲಕರ ದಿನಾಚರಣೆ ಮಾಡಲು ತೀರ್ಮಾನ

ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ್ದರೆ ಪುರಸ್ಕಾರ

ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ ಪುರಸ್ಕಾ

2:44 PM IST

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ. 

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

2:43 PM IST

ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಮಾಹಿತಿ ತಂತ್ರಜ್ಞಾನ ನೀತಿ ಪರಿಷ್ಕರಣೆ ಮಾಡಲು ತೀರ್ಮಾನ 

ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ

ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಹೊಸ ಪರಿಪೋಷಣಗಳ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ

ತುಮಕೂರಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ

7 ಕೋಟಿ ರೂಪಾಯಿ ವೆಚ್ಚದಲ್ಲಿ K-Tech ನಾವೀನ್ಯತೆ ಕೇಂದ್ರ

ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪನೆಗೆ 7 ಕೋಟಿ ರೂಪಾಯಿ
 

2:42 PM IST

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ

ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ತಂತ್ರಜ್ಞಾನ ಬಳಸಿ ಸಮೀಕ್ಷೆ

2:37 PM IST

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

2:23 PM IST

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಧಾನ್ಯ ವಿತರಣೆಗೆ 3,700 ಕೋಟಿ ರೂ. ಅನುದಾನ
 

2:22 PM IST

'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ

ಎಲ್ಲಾ ಇಲಾಖೆಗಳ ಯೋಜನೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ

ಆಧಾರ್ ಆಧಾರಿತ ವಿನೂತನವಾದ 'ನೇರ ನಗದು ವರ್ಗಾವಣೆ' ಗೆ ವ್ಯವಸ್ಥೆ

'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ

ಆಯ್ದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸುವುದಕ್ಕೆ ವ್ಯವಸ್ಥೆ
 

2:20 PM IST

ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ

ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ

ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ಕಾಯ್ದೆ

ಎಲ್ಲಾ ಇಲಾಖೆಗಳಲ್ಲೂ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ

ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆ ವ್ಯವಸ್ಥೆ

2:19 PM IST

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು

ಬಾದಾಮಿ ಪ್ರವಾಸಿ ತಾಣ-ಕರಕುಶಲ ಮಾರುಕಟ್ಟೆ ಅಭಿವೃದ್ಧಿಗೆ 25 ಕೋಟಿ ರೂ

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು 

ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ

6 ಡಬಲ್ ಡೆಕ್ಕರ್ ತೆರೆದ ಬಸ್ ಖರೀದಿಸಲು 5 ಕೋಟಿ ರೂಪಾಯಿ

ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ ಆಯೋಜನೆಗೆ 2 ಕೋಟಿ

ಹಂಪಿಯಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ ರೂಪಾಯಿ ಅನುದಾನ

ವಿಜಯಪುರದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ

ಪಣಂಬೂರು ಮತ್ತು ಸಸಿಹಿತ್ಲುವನಲ್ಲಿ ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿ

ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂಪಾಯಿ ಅನಿುದಾನ

ಪ್ರವಾಸೋದ್ಯಮ ಇಲಾಖೆ 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳ ಸಮೀಕ್ಷೆ

2:18 PM IST

ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ

ಸರ್ಕಾರದ ಯೋಜನೆಗಳ ಪ್ರಚಾರದ ಕಾರ್ಯ ಕೈಗೊಳ್ಳಲು ಹೊಸ ಘಟಕ

ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕ ಪ್ರಾರಂಭಿಸುವುದಕ್ಕೆ ಕ್ರಮ

ತುಳು, ಕೊಡವ, ಕೊಂಕಣಿ ಭಾಷಾ ಸಿನಿಮಾಗಳ ಪ್ರೋತ್ಸಾಹ ಕಾರ್ಯಕ್ರಮ

ಪ್ರೋತ್ಸಾಹ ಕಾರ್ಯಕ್ರಮಕ್ಕಾಗಿ 1 ಕೋಟಿ ರೂಪಾಯಿ ಅನುದಾನ ಮೀಸಲು

2:17 PM IST

ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ

ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ

ಭಾರತೀಯ ಕ್ರೀಡಾ ಪ್ರಾಧಿಕಾರದಂತೆಯೇ, ವಸತಿ ನಿಲಯಗಳಲ್ಲಿ ಭತ್ಯೆ

ಊಟೋಪಾಚರದ ಭತ್ಯೆ ಹೆಚ್ಚಳಕ್ಕೆ 6 ಕೋಟಿ ರೂ. ಅನುದಾನ

2:16 PM IST

13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್

ಜ. ತಿಮ್ಮಯ್ಯ ಸಾಹಸ ಅಕಾಡೆಮಿ ಮೂಲಕ 10 ಸ್ಥಳಗಳಲ್ಲಿ ಕ್ರೀಡೋತ್ಸವಕ್ಕೆ 2 ಕೋಟಿ ಅನುದಾನ

13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್

ವಿರಾಜಪೇಟೆಯ ಬಾಳಗೋಡದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ

2:13 PM IST

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

2:12 PM IST

ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ

ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ

ಕಾರ್ಯನಿರತ ಪತ್ರಕರ್ತರ ಕ್ಷೇಮನಿಧಿ ದತ್ತಿಗೆ 2 ಕೋಟಿ ಹೆಚ್ಚುವರಿ ಅನುದಾನ

ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗೂ 2 ಕೋಟಿ ರೂ ಹೆಚ್ಚುವರಿ ಅನುದಾನ
 

2:11 PM IST

ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್

10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ 

ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,

ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್ 

ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ

ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ

2:10 PM IST

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ

ಸುತ್ತೂರು ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥೆಗೆ 5 ಕೋಟಿ ಅನುದಾನ

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ 

ಬೆಂಗಳೂರು ಕರಗ ಉತ್ಸವ ಆಚರಿಸುವ 139 ಸಂಸ್ಥೆಗಳಿಗೆ , ಆದಿಶಕ್ತಿ ಮಾತೆಯರ ವೃದ್ಧಾಶ್ರಮ

ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ

ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.

ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ

2:09 PM IST

ಜಾನಪದ ಜಾತ್ರೆಗೆ ಮರು ಜೀವ

ಜಾನಪದ ಜಾತ್ರೆಗೆ ಮರು ಜೀವ

ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜನೆ

ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ ರೂ. ಅನುದಾನ
 

2:08 PM IST

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

2:07 PM IST

ಬೀದರ್ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ

ಬೀದರ್‌ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ 

ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ- 200 ಕೋಟಿ ಅನುದಾನ
 

2:06 PM IST

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ 

ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್

ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
 

2:05 PM IST

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ

ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
 

2:04 PM IST

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ 
 

2:03 PM IST

ಪ. ಜಾತಿ ಮತ್ತು ಪ. ಪಂಗಡ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳ ಪ್ರಾರಂಭ

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ಶಾಲೆಗಳನ್ನು ಪಿಯುಸಿ ಕೋರ್ಸ್‌ಳೊಂದಿಗೆ ಮೇಲ್ದರ್ಜೆಗೆ

ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ.

4 ಮೊರಾರ್ಜಿ ಕಾಲೇಜುಗಳಲ್ಲಿ ಐಐಟಿ/ ನೀಟ್ ತರಬೇತಿ ಕೇಂದ್ರ ಆರಂಭಿಸಲು 4 ಕೋಟಿ ಅನುದಾನ

ಹಿಂದುಳಿದ ವರ್ಗಗಳ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಕ್ಕೆ 40 ಕೋಟಿ ರೂ.

ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 20 ಕೋಟಿ ಅನುದಾನ

ಅಲೆಮಾರಿ ಆಚಾರ ವಿಚಾರಗಳ ಅಧ್ಯಯನಕ್ಕೆ 11 ಕೋಟಿ ರೂ.

2:02 PM IST

ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್

ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್ 

ಹೊಸ ವಿಂಗ್ ಆರಂಭಕ್ಕೆ 4 ಕೋಟಿ ರೂಪಾಯಿ ಅನುದಾನ ಮೀಸಲು

ಪೊಲೀಸ್ ಕಾಲೋನಿಗಳ ಮೂಲ ಸೌಲಭ್ಯಕ್ಕಾಗಿ 20 ಕೋಟಿ ಅನುದಾನ

ಅಪರಾಧ ನಿಯಂತ್ರಣ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ವ್ಯವಸ್ಥೆ
 

2:01 PM IST

ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳ ಸ್ಥಾಪನೆಗೆ ಈ ಸಲ ನಿರ್ಧಾರ

ದಾವಣಗೆರೆ, ಹೊಸಕೋಟೆ ಹಾಗೂ ಮದ್ದೂರು ನಗರದಲ್ಲಿ ಕೇಂದ್ರಗಳ ಸ್ಥಾಪನೆ

2019-20ರ ಸಾಲಿನಲ್ಲಿ 4 ಸಾರಿಗೆ ಸಂಸ್ಥೆಗಳಿಗೆ 3,544 ವಿವಿಧ ಮಾದರಿ ಬಸ್ ಗಳು

ಹೊಸದಾಗಿ 44 ಬಸ್ ನಿಲ್ದಾಣಗಳು ಹಾಗೂ 10 ಬಸ್ ಘಟಕಗಳ ಸ್ಥಾಪನೆ ಕ್ರಮ

ಜಿಲ್ಲೆ, ಪ್ರಮುಖ ತಾಲೂಕು ಕೇಂದ್ರದ ಬಸ್ ನಿಲ್ದಾಣಗಳಲ್ಲಿ ಮಗು ಆರೈಕೆ ಕೊಠಡಿ
 

1:57 PM IST

ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ

ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ

1 ಸಾವಿರ ಅಂಗನವಾಡಿ ಕಟ್ಟಡ ದುರಸ್ತಿಗೆ 10 ಕೋಟಿ ಅನುದಾನ

ಚಿಕ್ಕಮಗಳೂರಿನಲ್ಲಿ ಬಾಲಕಿಯರ ಬಾಲಮಂದಿರ ಆರಂಭ

10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಗಳ ಪರಿವರ್ತನೆಗೆ 3 ಕೋಟಿ ಅನುದಾನ

1:56 PM IST

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಗೌರವಧನ 500 ರೂ.ಗೆ ಹೆಚ್ಚಳ

ಅಂಗನವಾಡಿ ಸಹಾಯಕಿಯರ ಗೌರವ ಧನ 250 ರೂ.ಗೆ ಹೆಚ್ಚಳ

ನವೆಂಬರ್ 1ರಿಂದಲೇ ಗೌರವಧನ ಹೆಚ್ಚಳ 

ಇದಕ್ಕಾಗಿ ಹೆಚ್ಚುವರಿ 60 ಕೋಟಿ ರೂ.ಅನುದಾನ
 

1:55 PM IST

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಸಹಾಯಧನ ಹೆಚ್ಚಳ

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಸಹಾಯಧನ ಹೆಚ್ಚಳ

ಮಾಸಿಕ 1 ಸಾವಿರದಿಂದ 2 ಸಾವಿರ ರೂ.ಗೆ ಹೆಚ್ಚಳ

2019, ನವೆಂಬರ್ 1 ರಿಂದಲೇ ಜಾರಿ 

ಈ ಯೋಜನೆಗೆ 470 ಕೋಟಿ ರೂ. ಅನುದಾನ ಮೀಸಲು
 

1:54 PM IST

ಬೆಂಗಳೂರು ಉಪನಗರ ರೈಲು ಸೇವೆ ಯೋಜನೆ

ಬೆಂಗಳೂರು ಉಪನಗರ ರೈಲು ಸೇವೆ ಯೋಜನೆ 

1:52 PM IST

2019-20ರ ಸಾಲಲ್ಲಿ ಸಾಲ ಮನ್ನಾ ಯೋಜನೆಗೆ 12,650 ಕೋಟಿ ರೂ ಮೀಸಲು

ಸಾಲ ಮನ್ನಾ ಯೋಜನೆಗೆ ಹಣ ಬಿಡುಗಡೆ

2019-20ರ ಸಾಲಲ್ಲಿ ಸಾಲ ಮನ್ನಾ ಯೋಜನೆಗೆ 12,650 ಕೋಟಿ ರೂ ಮೀಸಲು

ರೈತರ ಬೆಳೆ ಸಾಲ ಮನ್ನಾಗಾಗಿ ಸಹಕಾರ ಬ್ಯಾಂಕ್ಸ್ ಗೆ ಈ ಬಾರಿ 6,150 ಕೋಟಿ 

ರೈತರ ಬೆಳೆ ಸಾಲ ಮನ್ನಾಗಾಗಿ ವಾಣಿಜ್ಯ ಬ್ಯಾಂಕ್ಸ್ ಗೆ ಈ ಬಾರಿ 6,500 ಕೋಟಿ 

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ 2019ರ ಜೂನ್ ನೊಳಗೆ ಪೂರ್ಣ 

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ 2019-20ರೊಳಗೆ ಪೂರ್ಣಕ್ಕೆ ಯೋಜನೆ

1:51 PM IST

ಬಿಬಿಎಂಪಿಗೆ 2,300 ಕೋಟಿ ರೂ. ಅನುದಾನ

ಬಿಬಿಎಂಪಿಗೆ 2,300 ಕೋಟಿ ರೂ. ಅನುದಾನ

ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಒತ್ತು

8015 ಕೋಟಿ ವೆಚ್ಚದಲ್ಲಿ ನವಬೆಂಗಳೂರು ಕ್ರಿಯಾ ಯೋಜನೆ

1:50 PM IST

ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ

5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ 

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳಾಗಿ ಪರಿವರ್ತನೆಗೆ ಕ್ರಮ

ಕೆಪಿಸಿಎಲ್ ಸಹಭಾಗಿತ್ವದಲ್ಲಿ 400 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ

ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನಾ ನೀತಿ ಜಾರಿ

10 ಸಾವಿರ ವಾಹನಗಳ ಪಾರ್ಕಿಂಗ್ಗೆ 87 ಆಯ್ದ ಸ್ಥಳಗಳಲ್ಲಿ 195 ಕೋಟಿ ವೆಚ್ಚದಲ್ಲಿ ಸ್ಮಾಟ್ ಪಾರ್ಕಿಂಗ್ 

1:44 PM IST

ಮದ್ಯ ಪ್ರಿಯರಿಗೆ ಎಣ್ಣೆ ರೇಟ್ ತಲೆಬಿಸಿ

ಬಿಯರ್ ಪ್ರೇಮಿಗಳಿಗೆ ಕುಮಾರಸ್ವಾಮಿ ಬಜೆಟ್ ನಲ್ಲಿ ಬೆಲೆ ಏರಿಕೆ ಶಾಕ್ 

ಬಿಯರ್, ಡ್ರಾಟ್ ಬಿಯರ್, ಲೋ ಆಲ್ಕೋಹಾಲಿಕ್ ಪಾನೀಯ ದರ ಹೆಚ್ಚಳ

ಬಿಯರ್ ಸೇರಿ ಲೋ ಆಲ್ಕೋಹಾಲಿಕೆ ಬಿವರೇಜಸ್ ಸುಂಕ ಹೆಚ್ಚಿಸಿದ ಸರ್ಕಾರ

1:43 PM IST

ಉಡುಪಿ ಕೆರೆ ತುಂಬಿಸಲು 40 ಕೋಟಿ ರೂ. ಅನುದಾನ

ಉಡುಪಿ ಕೆರೆ ತುಂಬಿಸಲು 40 ಕೋಟಿ ರೂ. ಅನುದಾನ

40 ಕೋಟಿ ವೆಚ್ಚದಲ್ಲಿ ಮುಂಡಗೋಡಲ್ಲಿ ಕೆರೆಗಳ ಭರ್ತಿ

1:42 PM IST

ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂ. ಮೀಸಲು

ನಂಜನಗೂಡು ತಾಲೂಕು ಕೆರೆ ತುಂಬಿಸುವ ಯೋಜನೆಗೆ ಅನುದಾನ

ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂ. ಮೀಸಲು

ಬಳ್ಳಾರಿ ಗ್ರಾಮಾಂತರ ಕೆರೆ ತುಂಬಿಸುವ ಯೋಜನೆಗೆ 60 ಕೋಟಿ ರೂ. 

1:41 PM IST

200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ

200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ

ಚನ್ನರಾಯಪಟ್ಟಣ- ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ

1600 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ

ಪ್ರತಿ ಸಂತೆಗೆ ಮೂಲಸೌಕರ್ಯಕ್ಕೆ 1 ಕೋಟಿ ರೂ. 

300 ಕೋಟಿ ವೆಚ್ಚದಲ್ಲಿ ಬಾದಾಮಿಯಲ್ಲಿ ನೀರಾವರಿ ಯೋಜನೆ

1:40 PM IST

ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳು ಉಚಿತ ಉಗ್ರಾಣ ಸೌಲಭ್ಯ

ಅಡಮಾನದ ಸಾಲದ ಮೇಲೆ ಬಡ್ಡಿ ಸಹಾಯಧನ

ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳು ಉಚಿತ ಉಗ್ರಾಣ ಸೌಲಭ್ಯ 

ಕೇರಳ ಮಾದರಿಯಲ್ಲಿ ರೈತ ಸಾಲ ಪರಿಹಾರ ಆಯೋಗ ಸ್ಥಾಪನೆ
 

1:39 PM IST

500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂ.

500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂ. 

1:38 PM IST

300 ಕೋಟಿ ವೆಚ್ಚದಲ್ಲಿ 16 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ

1523 ಕೋಟಿ ರೂಪಾಯಿ ವೆಚ್ಚದಲ್ಲಿ ಜಲ ಸಂಪನ್ಮೂಲ ಯೋಜನೆಗಳು ಜಾರಿ

300 ಕೋಟಿ ವೆಚ್ಚದಲ್ಲಿ 16 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ

ಇಂಡಿ ಹಾಗೂ ನಾಗಠಾಣಾ ವ್ಯಾಪ್ತಿಯ ವರ್ತಿ ರೇವಣಸಿದ್ಧೇಶ್ವರ ಏತನೀರಾವರಿ

ಕಂಪ್ಲಿ ವ್ಯಾಪ್ತಿಯಲ್ಲೂ ನೀರಾವರಿ ಯೋಜನೆ ಜಾರಿಗೆ ಸರ್ಕಾರದಿಂದ ಅನುದಾನ

200 ಕೋಟಿ ರೂ ವೆಚ್ಚದಲ್ಲಿ ಶಿಕಾರಿಪುರ 200 ಕೆರೆಗಳನ್ನು ತುಂಬಿಸಲು ಯೋಜನೆ

1:37 PM IST

ರಾಜ್ಯದ 3 ತರಕಾರಿ ಮಾರುಕಟ್ಟೆಗಳಲ್ಲಿ 10 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ

ರಾಜ್ಯದ 3 ತರಕಾರಿ ಮಾರುಕಟ್ಟೆಗಳಲ್ಲಿ 10 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ 

ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರ ದೊರೆಯುವವರೆಗೆ ಸಂಗ್ರಹ 

ಕರ್ನಾಟಕ ಉಗ್ರಾಣ ನಿಗಮಗಳ ಘಟಕಗಳಲ್ಲಿ ಬೆಳೆ ಸಂಗ್ರಹಣೆಗೆ ಯೋಜನೆ 

ಉಗ್ರಾಣ ನಿಗಮಗಳಲ್ಲಿ ಸಂಗ್ರಹಣೆಗೆ 200 ಕೋಟಿ ರೂಪಾಯಿ ಅನುದಾನ

1:36 PM IST

ಶೇಕಡ 3ರಷ್ಟು ಬೆಳೆ ಸಾಲ ನೀಡಲು ರಾಜ್ಯ ಸರ್ಕಾರದಿಂದ ಯೋಜನೆ

ರೈತರು ಹಾಗೂ ರೈತ ಮಹಿಳೆಯರ ಆಭರಣಗಳನ್ನು ಅಡವಿಟ್ಟು ಸಾಲ 

ಗೃಹ ಲಕ್ಷ್ಮಿ ಬೆಳೆ ಸಾಲ ಯೋಜನೆ ಅಡಿ ಸಣ್ಣ, ಅತಿ ಸಣ್ಣ ರೈತರಿಗೆ ಸಾಲ 

ಶೇಕಡ 3ರಷ್ಟು ಬೆಳೆ ಸಾಲ ನೀಡಲು ರಾಜ್ಯ ಸರ್ಕಾರದಿಂದ ಯೋಜನೆ

1:34 PM IST

ಪ್ರಮುಖ 6 ಸಿರಿಧಾನ್ಯ ಬೆಳೆಗಳಿಗೆ 10 ಕೋಟಿ ರೂ. ಬೆಂಬಲ ಬೆಲೆ

ಪ್ರಮುಖ 6 ಸಿರಿಧಾನ್ಯ ಬೆಳೆಗಳಿಗೆ 10 ಕೋಟಿ ರೂ. ಬೆಂಬಲ ಬೆಲೆ 

ಹಾಪ್‌ಕಾಮ್ಸ್‌ ಮತ್ತು ನಂದಿನಿ ಘಟಕಗಳಲ್ಲಿ ಸಿರಿಧಾನ್ಯ ಮಾರಾಟ

ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ ನಿರ್ಮಾಣ

1:30 PM IST

ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋಗೆ 50 ಕೋಟಿ ರೂ. ಬೆಂಬಲ ಬೆಲೆ

ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋಗೆ 50 ಕೋಟಿ ರೂ. ಬೆಂಬಲ ಬೆಲೆ

12 ಬೆಳೆಗಳಿಗೆ ರೈತರ ಕಣಜ ಯೋಜನೆ ಜಾರಿ

1:29 PM IST

ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ

ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ

ಸಿಗಡಿ ಮೀನು ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ

ಮಲ್ಪೆ ಕಡಲು ತೀರದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ 15 ಕೋಟಿ ರೂ.

ಡೀಸೆಲ್, ಸೀಮೆಎಣ್ಣೆಗೆ ಸಬ್ಸಿಡಿ 158 ಕೋಟಿ

1:28 PM IST

ಸಂತೆ ಮರಳ್ಳಿ ರೇಷ್ಮೆ ಕಾರ್ಖಾನೆಗೆ 2 ಕೋಟಿ ರೂ. ಮೀಸಲು

ಸಂತೆ ಮರಳ್ಳಿ ರೇಷ್ಮೆ ಕಾರ್ಖಾನೆಗೆ 2 ಕೋಟಿ ರೂ. ಮೀಸಲು

15 ದಿನಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ಕೇಂದ್ರ

ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ 5 ಕೋಟಿ ರೂ. ಮೀಸಲು

ನಾಟಿ ಕೋಳಿ ಸಾಕಾಣಿಕೆಗೆ 5 ಕೋಟಿ ರೂ. ಅನುದಾನ
 

1:27 PM IST

ಪಶು ಚಿಕಿತ್ಸೆ ನೀಡಲು 15 ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ 12 ಕೋಟಿ ರೂ

ಪಶು ಚಿಕಿತ್ಸೆ ನೀಡಲು 15 ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ 12 ಕೋಟಿ ರೂ

ನಾಟಿ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಯುವಕರಿಗೆ ಪ್ರೋತ್ಸಾಹ ಧನ

ಕುರಿಸಾಕಾಣಿಕೆದಾರರಿಗೆ ಉತ್ತೇಜನ ನೀಡಲು 2 ಕೋಟಿ ರೂ ಅನುದಾನ

1:26 PM IST

ಪ್ರತೀ ಲೀಟರ್ ಹಾಲು ಉತ್ಪಾದನೆ ಪ್ರೋತ್ಸಾಹ ಧನ 5ರಿಂದ 6 ರೂಗೆ ಏರಿಕೆ

ಪ್ರತೀ ಲೀಟರ್ ಹಾಲು ಉತ್ಪಾದನೆ ಪ್ರೋತ್ಸಾಹ ಧನ 5ರಿಂದ 6 ರೂಗೆ ಏರಿಕೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದಲ್ಲಿ ಒಂದು ರೂಪಾಯಿ ಹೆಚ್ಚಳ

ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರತಿ ನಿತ್ಯವೂ ಹಾಲು

ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂಪಾಯಿ ಮೀಸಲು

1:23 PM IST

ರೇಷ್ಮೆ ಬೆಳೆಗಾರರಿಗೆ ಬಂಪರ್ ಕೊಡುಗೆ

ರೇಷ್ಮೆ ಕೃಷಿ ಸಂಶೋಧನೆಗೆ 2 ಕೋಟಿ ರೂ. ಅನುದಾನ

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ 10 ಕೋಟಿ ರೂ. ಅನುದಾನ

ಚಾಮರಾಜನಗರದಲ್ಲಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ.

ಕಾರ್ಖಾನೆ ನೌಕರರ ತರಬೇತಿಗೆ 2 ಕೋಟಿ ರೂ. ಮೀಸಲು

ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂ.

1:21 PM IST

ಜೇನು ಕೃಷಿಗೆ 5 ಕೋಟಿ ರೂ. ಅನುದಾನ

ತೋಟಗಾರಿಕೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್

ಜೇನು ಕೃಷಿಗೆ 5 ಕೋಟಿ ರೂ. ಅನುದಾನ 

ಧಾರವಾಡದಲ್ಲಿ ಮಾವು ಸಂಸ್ಕರಣಾ  ಘಟಕ

ಕೋಲಾರದಲ್ಲಿ ಟಮೋಟಾ ಸಂಸ್ಕರಣಾ ಘಟಕ ನಿರ್ಮಾಣ

ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ 150 ಕೋಟಿ ವಿಶೇಷ ಪ್ಯಾಕೇಜ್
 

1:20 PM IST

ಕರಾವಳಿ, ಮಲೆನಾಡು ಭಾಗದ ರೈತರಿಗೆ ಹೆಚ್ಚುವರಿ ಅನುದಾನ

ಹೊಸ ಬೆಳೆ ವಿಮೆ ಯೋಜನೆ ಜಾರಿಗೆ ಕ್ರಮ

ಕರಾವಳಿ, ಮಲೆನಾಡು ಭಾಗದ ರೈತರಿಗೆ ಹೆಚ್ಚುವರಿ ಅನುದಾನ

ಹನಿ ನೀರಾವರಿಗಾಗಿ 368 ಕೋಟಿ ರೂ. ಮೀಸಲು 

ಕರಾವಳಿ ಭಾಗದಲ್ಲಿ ಬೆಳೆ ಇಳುವರಿ ಕುಸಿತ ಹಿನ್ನೆಲೆಯಲ್ಲಿ ಅನುದಾನ
 

1:19 PM IST

ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ

ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ

ಮಂಡ್ಯ ಜಿಲ್ಲೆಯಲ್ಲೂ ಇಸ್ರೇಲ್ ಮಾದರಿಯಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರಗಳು
 

1:18 PM IST

ಜಲಾನಯನ ಪ್ರದೇಶದ 9 ಲಕ್ಷ ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ 100 ಕೋಟಿ

ದೇವೇಗೌಡರ ಕಾಲದಲ್ಲಿದ್ದ ಹನಿ ನೀರಾವರಿ ಯೋಜನೆಗೆ 268 ಕೋಟಿ ಹಣ 

ಜಲಾನಯನ ಪ್ರದೇಶದ 9 ಲಕ್ಷ ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ 100 ಕೋಟಿ 

ಕರ್ನಾಟಕ ಬೀಜ ನಿಗಮಕ್ಕೆ 5 ಕೋಟಿ ರೂಪಾಯಿ ಅನುದಾನ ಹಣ ನಿಗದಿ

1:17 PM IST

ಶೂನ್ಯ ಬಂಡವಾಳ ಕೃಷಿ ಅಳವಡಿಕೆ ಕಾರ್ಯಕ್ರಮಕ್ಕೆ 40 ಕೋಟಿ ರೂ

2019-20ಕ್ಕೆ ಕೃಷಿ ಕ್ಷೇತ್ರದ ಹೊಸ ಘೋಷಣೆ

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನಾಗಾರಿಕೆ ಇಲಾಖೆ 

ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ 250 ಕೋಟಿರೂ 

ಶೂನ್ಯ ಬಂಡವಾಳ ಕೃಷಿ ಅಳವಡಿಕೆ ಕಾರ್ಯಕ್ರಮಕ್ಕೆ 40 ಕೋಟಿ ರೂ 

ಸಾವಯವ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ 35 ಕೋಟಿ ರೂ ಅನುದಾನ

ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆ ಪ್ರೋತ್ಸಾಹಕ್ಕೆ 2 ಕೋಟಿ ರೂಪಾಯಿ

ಅರ್ಹ ಉದ್ದಿಮೆದಾರರು, ನವೋದ್ಯಮಿಗಳಿಗೆ ಉತ್ತೇಜನ ನೀಡಲು ಹಣ 

ಇಸ್ರೇಲ್ ಮಾದರಿಯಲ್ಲಿ ಕಿರು ನೀರಾವರಿ ಯೋಜನೆಗೆ 145 ಕೋಟಿ ರೂ

1:15 PM IST

ನವ ಉದ್ಯಮಿಗಳಿಗೆ ಪ್ರೋತ್ಸಾಹ ಧನ

ನವ ಉದ್ಯಮಿಗಳಿಗೆ ಪ್ರೋತ್ಸಾಹ ಧನ

ಬೆಂಗಳೂರು ಅಭಿವೃದ್ಧಿಗೆ 8015 ಕೋಟಿ ರೂ. ಅನುದಾನ

ಫೆರಿವರೆಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಸ್ತು
 

1:14 PM IST

ಕೃಷಿ ವಿಶ್ವವಿದ್ಯಾಲಯಕ್ಕೆ 40 ಕೋಟಿ ಅನುದಾನ

ಸಾವಯವ ಕೃಷಿಗೆ 35 ಕೋಟಿ ರೂ. ಅನುದಾನ

ಕೃಷಿ ವಿಶ್ವವಿದ್ಯಾಲಯಕ್ಕೆ 40 ಕೋಟಿ ಅನುದಾನ

ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 350 ಕೋಟಿ ರೂ. ಮೀಸಲು
 

1:13 PM IST

ಪ್ರಸಕ್ತ ಸಾಲಿನಲ್ಲಿ ಸುಮಾರು 415 ಕೋಟಿ ರೂ ವೆಚ್ಚದಲ್ಲೀಗ ನೀರು ಸರಬರಾಜು

ನಗರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ, ಮೂಲಸೌಕರ್ಯ ಸವಾಲು

ಪ್ರಸಕ್ತ ಸಾಲಿನಲ್ಲಿ ಸುಮಾರು 415 ಕೋಟಿ ರೂ ವೆಚ್ಚದಲ್ಲೀಗ ನೀರು ಸರಬರಾಜು

ನೀರು ಸರಬರಾಜು ಹಾಗೂ ಒಳಚರಂಡಿ ಅಭಿವೃದ್ಧಿ ಕಾರ್ಯಗಳು ಈಗ ಜಾರಿಗೆ

ಬ್ರ್ಯಾಂಡ್ ಬೆಂಗಳೂರು ಸಂಬಂಧ ಹಲವು ಯೋಜನೆಗಳು ಈಗಲೂ ಜಾರಿ ಇದೆ

1:12 PM IST

ಬೆಂಗಳೂರು ನಗರದಲ್ಲೇ ತ್ಯಾಜ್ಯ ನೀರು ಸಂಸ್ಕರಣೆಗೆ 117 ಘಟಕಗಳ ಸ್ಥಾಪನೆ

ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾರ್ಯಕ್ಕೆ ಸರ್ಕಾರದ ಆದ್ಯತೆ

ಬೆಂಗಳೂರು ನಗರದಲ್ಲೇ ತ್ಯಾಜ್ಯ ನೀರು ಸಂಸ್ಕರಣೆಗೆ 117 ಘಟಕಗಳ ಸ್ಥಾಪನೆ

ಮುಖ್ಯಮಂತ್ರಿಗಳ ನವನಿರ್ಮಾಣ ಯೋಜನೆ ಅಡಿ 8015 ಕೋಟಿ ರೂಪಾಯಿ

2020ರೊಳಗೆ ಬೆಂಗಳೂರು ಅಭಿವೃದ್ಧಿ ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಸಿದ್ಧ

1:11 PM IST

ಹಿರಿಯ ನಾಗರಿಕರಿಗೂ ಮಾಸಾಶನ ಏರಿಕೆ

ಹಿರಿಯ ನಾಗರಿಕರಿಗೂ ಮಾಸಾಶನ ಏರಿಕೆ

ಸಂಧ್ಯಾ ಸುರಕ್ಷಾ ಪಿಂಚಣಿ 1 ಸಾವಿರಕ್ಕೆ ಏರಿಕೆ

ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶನ

600 ರೂ.ನಿಂದ 1 ಸಾವಿರಕ್ಕ ಮಾಸಾಶನ ಏರಿಕೆ

1:10 PM IST

ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಮಾಸಿಕ 6 ಸಾವಿರ

ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಮಾಸಿಕ 6 ಸಾವಿರ 

ನವೆಂಬರ್ 1, 2018ರಿಂದ ಮಾತೃಶ್ರೀ ಯೋಜನೆ ಜಾರಿಯಾಗಿದೆ
 

1:09 PM IST

ವಸತಿ ಯೋಜನೆಗಾಗಿ ಅನುದಾನ

ವಸತಿ ಯೋಜನೆಗಾಗಿ ಅನುದಾನ

ಮೊದಲ ಹಂತದಲ್ಲಿ 48 ಸಾವಿರ ಅರ್ಜಿಗಳು ಸ್ವೀಕಾರ

1:05 PM IST

ಮೆಟ್ರೋ 2ನೇ ಹಂತದ ಕಾಮಗಾರಿ ಜಾರಿ

ಮೆಟ್ರೋ 2ನೇ ಹಂತದ ಕಾಮಗಾರಿ ಜಾರಿ

102 ಕಿಲೋ ಮೀಟರ್ವರೆಗೆ ನಮ್ಮ ಮೆಟ್ರೋ ವಿಸ್ತರಣೆ

1:04 PM IST

ಬ್ರ್ಯಾಂಡ್ ಬೆಂಗಳೂರು ಇನ್ನಷ್ಟು ಆಕರ್ಷಕ

64 ಕಿ. ಮೀಟರ್ ಫೆರಿಫೆರಲ್, 100 ಕಿ. ಮೀಟರ್ ಎಲಿವೇಟರ್ ಕಾರಿಡಾರ್ ನಿರ್ಮಾಣ. 

ತ್ಯಾಜ್ಯ ನೀರು ಸಂಪೂರ್ಣ ಸಂಸ್ಕರಣೆಗೆ ಕ್ರಮ

ರಾಜ್ಯದಲ್ಲಿ ರಸ್ತೆಗಳ ಅಭಿವೃದ್ದಿಗೆ ಕ್ರಮ, 10,405 ಕೋಟಿ ಅನುದಾನ

12:59 PM IST

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ

ಕರ್ನಾಟಕ ಬಯಲು ಶೌಚಮುಕ್ತ ರಾಜ್ಯ

415 ಕೋಟಿ ವೆಚ್ಚದಲ್ಲಿ ನಗರಗಳಲ್ಲಿ ಒಳಚರಂಡಿ ಯೋಜನೆ
 

12:58 AM IST

ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ

ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ. ಆಯುಷ್ಮಾನ್ ಯೋಜನೆ ಕೇವಲ 62 ಲಕ್ಷ ಕುಟುಂಬಗಳಿಗಷ್ಟೇ ಲಾಭ. ಹೆಚ್ಚು ಜನರಿಗೆ ತಲುಪಿಸಲು ಆರೋಗ್ಯ ಯೋಜನೆ ಜತೆ ವಿಲೀನ. ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆ ಲಾಭ. ಆರೋಗ್ಯ ಯೋಜನೆಗೆ ಸರ್ಕಾರದಿಂದಲೇ ಹೆಚ್ಚಿನ ವೆಚ್ಚ

12:57 PM IST

ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲು ಬೆಂಗಳೂರು ನಗರದಾಚೆಗೆ ವಿಸ್ತರಣೆ

ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲು ಬೆಂಗಳೂರು ನಗರದಾಚೆಗೆ ವಿಸ್ತರಣೆ

ಮಹಾನ್ ಮಾನವತಾವಾದಿ ನೆಲ್ಸನ್ ಮಂಡೇಲಾ ಆದರ್ಶಗಳ ಪ್ರಸ್ತಾಪ

ಬಡವ ಬಲ್ಲಿದರೆನ್ನದೇ ಜಾತಿ ಭೇದ ಮಾಡದೆ ಸಿದ್ಧಗಂಗಾ ಶ್ರೀಗಳು ಮಾದರಿ

ರಾಜ್ಯ ಸರ್ಕಾರ ಸಹ ರಾಜ್ಯದಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಅನುದಾನ ಸ್ಮರಣೆ
 

12:56 PM IST

ಕೃಷ್ಣಾ ಮೇಲ್ದಂಡೆ ಯೋಜನೆಗೆ 1050 ಕೋಟಿ ರೂ. ಬಿಡುಗಡೆ

ಕೃಷ್ಣಾಮೇಲ್ದಂಡೆ ಯೋಜನೆಗೆ 1050 ಕೋಟಿ ರೂ. ಬಿಡುಗಡೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ.

ಗುಣಮಟ್ಟದ ಶಿಕ್ಷಣ ಆಶಯದೊಂದಿಗೆ ಶಾಲಾ ಸಂಪರ್ಕ ಯೋಜನೆ ಜಾರಿ, 176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕ್ರಮ 
 

12:55 PM IST

ಬೀದಿ ಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂ. ಸಾಲ ವಿತರಣೆ

ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ. ನಾವು ಕೇಂದ್ರಕ್ಕೆ ಕೇಳಿದ ಎರಡೂವರೆ ಸಾವಿರ ಕೋಟಿ ರೂ. ಆದರೆ, ರಾಜ್ಯಕ್ಕೆ ಬಿಡುಗಡೆಯಾಗಿದ್ದು 949 ಕೋಟಿ ರೂ. ಮಾತ್ರ, 

ಬೀದಿ ಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂ. ಸಾಲ ವಿತರಣೆ. 13,520 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ
 

12:54 PM IST

ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ಎಲ್ಲಾ ರೀತಿಯ ವ್ಯವಸ್ಥೆ

ಖ್ಯಾತ ಕೃಷಿ ಅರ್ಥಶಾಸ್ತ್ತ್ರಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಮಾತು ಪ್ರಸ್ತಾಪ. ರೈತರು ಕೃಷಿ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಇದೇ ನಿಟ್ಟಲ್ಲಿ ಶೂನ್ಯ ಬಂಡವಾಳದಲ್ಲಿ ಸಾವಯವ ಕೃಷಿ ವ್ಯವಸ್ಥೆಗೆ ಯೋಜನೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ಎಲ್ಲಾ ರೀತಿಯ ವ್ಯವಸ್ಥೆ ಜಾರಿ ಇದೆ

12:51 AM IST

ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ

ವಾಣಿಜ್ಯ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಪ್ರಯತ್ನ, ಸಾಲಮನ್ನಾ ಸವಾಲಾಗಿ ಸ್ವೀಕರಿಸುವೆ. ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂ ಹಣ ಬಿಡುಗಡೆ ಆಗಿದೆ
 

12:50 PM IST

ಬಿಜೆಪಿ ನಾಯಕರಿಂದ ಸಭಾತ್ಯಾಗ!

ಸಿಎಂ ಕುಮಾರಸ್ವಾಮಿ ಗದ್ದಲದ ನಡುವೆಯೂ ಬಜೆಟ್ ಆರಂಭಿಸಿದ್ದು, ಪ್ರತಿಪಕ್ಷದ ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದ್ದಾರೆ.

12:49 AM IST

ಬರ ಪರಿಹಾರಕ್ಕೆ 2 ಸಾವಿರದ 500 ಕೋಟಿ ರೂ.ಗೆ ಕೇಂದ್ರಕ್ಕೆ ಮನವಿ

ರೈತರಲ್ಲಿ ವಿಶ್ವಾಸ ಮೂಡಿಸಲು ಸಂಕಲ್ಪ. ಅನ್ನದಾತನಿಗೆ ನೀಡುವ ಗೌರವ ಹೊನ್ನಶೂಲದಂತಾಗಿದೆ. ವಾಣಿಜ್ಯ ಬ್ಯಾಂಕ್ಗಳ ಸಾಲಮನ್ನಾ ಮಾಡಲು ಪ್ರಯತ್ನ. ಸಾಲಮನ್ನಾ ಸವಾಲಾಗಿ ಸ್ವೀಕರಿಸುವೆ. ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ. ಬರ ಪರಿಹಾರಕ್ಕೆ 2 ಸಾವಿರದ 500 ಕೋಟಿ ರೂ.ಗೆ ಕೇಂದ್ರಕ್ಕೆ ಮನವಿ. ಬರ ಪರಿಹಾರ ಎದುರಿಸಲು ಕೇಂದ್ರದಿಂದ ಸಿಕ್ಕಿರುವುದು ಕಡಿಮೆ ಹಣ. NDRF, SDRF ಮಾಡದ ಪರಿಹಾರಕ್ಕೆ 300 ಕೋಟಿ ರೂ ಅನುದಾನ
ಬರ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ್ ಗೆ 300 ಕೋಟಿ ರೂ ಹಣ
 

12:48 PM IST

ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲು ತೆರೆಯುವುದು ನಮ್ಮ ಆದ್ಯತೆ

ಉತ್ತರ,ದಕ್ಷಿಣ, ಕರಾವಳಿ ಎಂಬ ಬೇಧವಿಲ್ಲ, ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲು ತೆರೆಯುವುದು ನಮ್ಮ ಆದ್ಯತೆ. ಕೃಷಿ ವಲಯ ಉನ್ನತಿ, ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿಗೆ ಆದ್ಯತೆ. ಅಭಿವೃದ್ಧಿ ಪಥವನ್ನು ನಿಖರವಾಗಿ ಗುರುತಿಸಿ ಕಾರ್ಯಕ್ರಮ. 

12:47 PM IST

ಕೊಡಗಿನಲ್ಲಿ ಮನೆಕಳೆದುಕೊಂಡಿದ್ದ 840 ನಿರಾಶ್ರಿತರಿಗೆ ಮನೆಗಳು

ಕಳೆದ 14 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಕರ್ನಾಟಕ. ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿ. ರಾಜ್ಯದ 156 ತಾಲೂಕುಗಳು ಬರದಿಂದ ತತ್ತರಿಸಿದೆ ಎಂದ ಸಿಎಂ. ಕೊಡಗಿನಲ್ಲಿ ಮನೆಕಳೆದುಕೊಂಡಿದ್ದ 840 ನಿರಾಶ್ರಿತರಿಗೆ ಮನೆಗಳು

12:46 PM IST

ನಾಡಿನ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವ ವಾತಾವರಣ

ನಾಡಿನ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವ ವಾತಾವರಣ. 2019-20ರ ಸಾಲಿನ ಬಜೆಟ್ ಭಾಷಣ ಓದುತ್ತಿರುವ ಕುಮಾರಸ್ವಾಮಿ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 262 ದಿನಗಳಾಗಿವೆ, ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಓದಿ ಹೇಳಿದ ಕುಮಾರಸ್ವಾಮಿ.

12:45 PM IST

ಅತ್ಯಂತ ದುರ್ಬಲರಿಗೂ ಪ್ರಬಲ ವ್ಯವಸ್ಥೆ ನೀಡುವುದೇ ನನ್ನ ಗುರಿ

2019-20ನೇ ಸಾಲಿನ ಬಜೆಟ್ ಓದಲು ಆರಂಭಿಸಿದ ಕುಮಾರಸ್ವಾಮಿ. ಮೈತ್ರಿ ಪರ್ವ ಹೊಸದಲ್ಲ, ಹಲವು ವಿನೂತನ ಕಾರ್ಯಕ್ರಮ ಹೆಗ್ಗಳಿಕೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಲವು ಕಾರ್ಯಕ್ರಮ. ಪರಸ್ಪರ ಸಮನ್ವಯ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಸೂಚಿ. ಬಜೆಟ್ ಭಾಷಣ ವೇಳೆ ಇಂಗ್ಲಿಷ್ ಸ್ಲೋಗನ್ ಓದಿದ ಕುಮಾರಸ್ವಾಮಿ. ಅತ್ಯಂತ ದುರ್ಬಲರಿಗೂ ಪ್ರಬಲ ವ್ಯವಸ್ಥೆ ನೀಡುವುದೇ ನನ್ನ ಗುರಿ.

12:42 PM IST

ಪ್ರತಿಪಕ್ಷಗಳ ಗದ್ದಲದ ನಡುವೆ ಬಜೆಟ್ ಸಿಎಂ ಮಂಡನೆ

ಜೋರು ದನಿಯಲ್ಲಿ ಬಜೆಟ್ ಓದುತ್ತಿರುವ ಸಿಎಂ

ಪ್ರತಿಪಕ್ಷಗಳ ಗದ್ದಲದ ನಡುವೆ ಬಜೆಟ್ ಸಿಎಂ ಮಂಡನೆ 
 

12:41 PM IST

ಸಿದ್ಧವಾಗಿದೆ ಮಧ್ಯಮ ವರ್ಗ, ರೈತ ಸ್ನೇಹಿ ರಾಜ್ಯ ಬಜೆಟ್

‘ಆಪರೇಷನ್ ಕಮಲ’ದ ಭೀತಿಯಿಂದಾಗಿ ರಾಜ್ಯ ರಾಜ ಕೀಯದಲ್ಲಿನ ತಲ್ಲಣಗಳ ನಡುವೆಯೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆಗೆ ದೃಢ ಸಂಕಲ್ಪ ಮಾಡಿದ್ದು, ರೈತರ ಪರ ಸೇರಿದಂತೆ ಸಮಾಜದ ಕಡುಬಡವರಿಗೆ ಅನುಕೂಲ ವಾಗುವ ಜನಪರ ಯೋಜನೆ ಗಳನ್ನು ಪ್ರಕಟಿಸುವ ಬಜೆಟ್ ಮಂಡನೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. 

ಸಿದ್ಧವಾಗಿದೆ ಮಧ್ಯಮ ವರ್ಗ, ರೈತ ಸ್ನೇಹಿ ರಾಜ್ಯ ಬಜೆಟ್

12:40 PM IST

ಬಿಜೆಪಿಯಿಂದಲೂ ಪ್ರತಿಭಟನೆ!

ಬಜೆಟ್ ಪ್ರತಿ ನೀಡದ ಕ್ರಮ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

12:38 PM IST

ಬಿಜೆಪಿಗೆ ಕಾಂಗ್ರೆಸ್‌ನಿಂದ ಸೂಕ್ತ ತಿರುಗೇಟು

ಬಜೆಟ್ ಮಂಡನೆ ನಡುವೆಯೇ ಕಾಂಗ್ರೆಸ್ ಸದಸ್ಯರಿಂದ ಭಾರೀ ಪ್ರತಿಭಟನೆ

ಪ್ರತಿಭಟನೆ ಪ್ಲಾನ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್‌ನಿಂದ ಸೂಕ್ತ ತಿರುಗೇಟು

12:37 PM IST

ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

ಆಪರೇಷನ್ ಕಮಲದ ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

12:36 PM IST

ವಿಧಾನಸಭೆಗೆ ಆಗಮಿಸಿದ ಸಿಎಂ

ವಿಧಾನಸಭೆಗೆ ಆಗಮಿಸಿದ ಸಿಎಂ

12:00 AM IST

ರಾಜ್ಯದ ರೈತರಿಗೆ ಬಂಪರ್

ರೈತ ಸಿರಿ ಯೋಜನೆಯಡಿ ರೈತರ ಖಾತೆಗೆ 10 ಸಾವಿರ ರೂ.

ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನೇರ ನಗದು

ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ

5:04 PM IST:

ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಹಿಗ್ಗದ, ಕುಗ್ಗದ, ಜಗ್ಗದ ರಾಜ್ಯ ಬಜೆಟ್: ಚುನಾವಣೆಗೆ ಪರ್ಫೆಕ್ಟ್!

4:38 PM IST:

ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.

ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

4:36 PM IST:

ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಳಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.

ಜೇಬು ಸುಡುತ್ತೆ ಬಿಯರ್.. ಕುಡುಕರಿಗೆ ರಾಜ್ಯ ಬಜೆಟ್ ಕಿಕ್!

4:23 PM IST:

ರಾಜ್ಯದ ದುಡಿಯುವ ಸಮುದಾಯಕ್ಕೆ ತಮ್ಮ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, ಹಲವು ಯೋಜನೆಗಳ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದಾರೆ. ಅದರಂತೆ ರಾಜ್ಯದ ಚಾಲನಾ ಶಕ್ತಿಯಾಗಿರುವ ದುಡಿಯುವ ಸಮುದಾಯಕ್ಕೆ ಈ ಬಾರಿ ಬಜೆಟ್ ನಲ್ಲಿ ನೀಡಿದ್ದಾರೆ

ಸಾರಥಿ ಸೂರಿನಿಂದ ‘ಆಟೋ ಚಾಲಕರ ರಾಜ’ನಾದ ಸಿಎಂ!

4:21 PM IST:

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದಾರೆ. ಅದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ಇದರ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

4:18 PM IST:

ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

 

4:16 PM IST:

ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.

ಧರ್ಮ, ಸಮುದಾಯಕ್ಕೆ ಅನುದಾನದ ಹೊಳೆ: ಚುನಾವಣೆಗೆ ಹೊಸ ಕಳೆ!

3:56 PM IST:

ತಮ್ಮ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿರುವ ಸಿಎಂ, ರಾಜ್ಯ ರಾಜಧಾನಿಯ ಭವಿಷ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ರಾಜ್ಯ ರಾಜಧಾನಿ: ಕುಮಾರಣ್ಣ ಕೊಟ್ಟ ಅನುದಾನದ ಕಹಾನಿ!

3:51 PM IST:

ನಾವು ಕೂಡ ಜನರಿಂದ ಅಯ್ಕೆಯಾಗಿ ಬಂದವರು ನಾವು ಕೂಡ ಶಾಸಕರೇ. ಬಜೆಟ್ ಪ್ರತಿ ನೀಡದೆ ಬಜೆಟ್ ಮಂಡನೆ‌ ಮಾಡೋದು ಸರಿಯಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಐಸ್ ಕ್ಯಾಂಡಿ ಬಜೆಟ್. ಬಿಸಿಲಿನಲ್ಲಿ ಇಟ್ರೆ ಹಾಗೇ ಕರಗಿಹೋಗುತ್ತೆ. ರೈತರ ಸಾಲ ಮನ್ನಾ ಮಾಡಿಲ್ಲ. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇವತ್ತು ಯಾವೋದು ಅಡಿಯೋ ರೀಲಿಸ್ ಮಾಡಿದ್ದಾರೆ. ನಮ್ಮ ನಾಯಕ ಬಿಎಸ್ ವೈ ಬಗ್ಗೆ ಆರೋಪ ಮಾಡಿದ್ದಾರೆ. ಸಿಎಂ ರಾಜೀನಾಮೆ ಕೊಡಬೇಕು ..
ಪ್ರತಿನಿತ್ಯ ‌ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಪ್ಪಿಸಿಕೊಂಡಿದ್ದಾರೆ. 

-ಆರ್ ಅಶೋಕ್, ಬಿಜೆಪಿ ನಾಯಕ

3:50 PM IST:

ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿ ಮಾಡದ ಸಿಎಂ .!

ಬಜೆಟ್ ನಲ್ಲಿ ಔರಾದ್ಕರ್ ವರದಿ ಎದುರು ನೋಡುತ್ತಿದ್ದ ರಾಜ್ಯ ಪೊಲೀಸರು.!

ಔರದ್ಕರ್ ಜಾರಿ ಮಾಡುವುದಾಗಿ ಪೊಲೀಸರಿಗೆ ನೀರಿಕ್ಷೆ ಹುಟ್ಟಿಸ್ಸಿದ್ದ ಸಿಎಂ .!

ಆದ್ರೆ ಬಜೆಟ್ ನಲ್ಲಿ ಔರದ್ಕರ್ ಜಾರಿಯಾಗದ ಹಿನ್ನೇಲೆ ನಿರಾಸೆಗೊಂಡ ಪೊಲೀಸರು..!

ಔರದ್ಕರ್  ವರದಿ ಜಾರಿ ಮಾಡದೇ ಕೇವಲ ಕಷ್ಟ ಪರಿಹಾರ ಭತ್ಯೆ ಅನುಧಾನವನ್ನ ಕೋಟ್ಟ ಸಿಎಂ.!

ಔರದ್ಕರ್ ವರದಿ ಜಾರಿಯಾಗಿದ್ರೆ ಪೊಲೀಸರಿಗೆ ಹೆಚ್ಚಾಗುತ್ತಿದ್ದ 30  ಪರ್ಸೆಂಟ್ ವೇತನ
 

3:49 PM IST:

ರಾಜ್ಯ ಬಜೆಟ್ ನಲ್ಲಿ ಮಹದಾಯಿ ಯೋಜನೆ ನಿರ್ಲಕ್ಷ್ಯ ಹಿನ್ನೆಲೆ

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದರು ವಿಭಿನ್ನ ಪ್ರತಿಭಟನೆ

ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ

ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿಳಂಬ

ಯೋಜನೆ ಜಾರಿ ಹಾಗೂ‌ ಅನುದಾನ ತೆಗೆದಿಡದಿರಲು ಆಕ್ರೋಶ

3:08 PM IST:

 ಇನ್ನು ರೈತನ ಜೀವನಾಡಿ, ಬೆಳಗಳಿಗೆ ಪ್ರಮುಖವಾಗಿ ಅವಶ್ಯವಿರುವ ನೀರಾವರಿ (ಭಾರಿ ಮತ್ತು ಮಾಧ್ಯಮ ನೀರಾವರಿ)  ಇಲಾಖೆಗೆ ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆ ಗೆ ಒಟ್ಟು  17,212 ಕೋಟಿ ರೂ. ಅನುದಾನ ನೀಡಿದ್ದಾರೆ.

ಕರ್ನಾಟಕ ಬಜೆಟ್ 2019: ರೈತರ ಜೀವನಾಡಿ ನೀರಾವರಿ ಇಲಾಖೆಗೆ ಸಿಕ್ಕಿದ್ದೇನು?

3:06 PM IST:

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

3:05 PM IST:

ಕಟ್ಟಡ ನಿರ್ಮಾಣ ಕಾರ್ಮಿಕರು, ಅವರ ಅವಲಂಬಿತರಿಗೆ ಯೋಜನೆ

ಶ್ರಮಿಕ ಸೌರಭ ಯೋಜನೆಗೆ ಜಾರಿಗೆ ರಾಜ್ಯ ಸರ್ಕಾರದಿಂದ ನಿರ್ಧಾರ

ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ಮುಂಗಡ ಹಣ

ಕಾರ್ಮಿಕರ ಸ್ವಂತ ಮನೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ

ಕಾರ್ಮಿಕ -ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ ಚಿಕಿತ್ಸೆ ವೆಚ್ಚ

ಕಾರ್ಮಿಕರು ಕೆಲಸದ ಸ್ಥಳದಲ್ಲಿ ಮೃತಪಟ್ಟರೆ 2 ಲಕ್ಷ ರೂ ಪರಿಹಾರ

ಕಾರ್ಮಿಕರ ಮಕ್ಕಳ LKG, ನರ್ಸರಿ ಶಿಕ್ಷಣಕ್ಕೂ 2,500 ರೂ

ಕಾರ್ಮಿಕರ ಮಕ್ಕಳ ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ 50 ಸಾವಿರ

ಉದ್ಯೋಗ ಪ್ರೋತ್ಸಾಹಿಸಲು 50 ಸಾವಿರ ಬಡ್ಡಿರಹಿತ ಸಹಾಯಧನ

3:03 PM IST:

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ವ್ಯವಸ್ಥೆ

ಪೆಟ್ರೋಲ್ ಆಟೋ ಎಲೆಕ್ಟ್ರಿಕ್ ಆಟೋ ಪರಿವರ್ತನೆಗೆ ಸಹಾಯಧನ

ಸಾರಿಗೆ ಇಲಾಖೆ ಮೂಲಕ ಈ ಯೋಜನೆಗೆ 30 ಕೋಟಿ ರೂಪಾಯಿ

ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಚಾಲಕರ ದಿನಾಚರಣೆ

ಎಲ್ಲಾ ಜಿಲ್ಲೆಗಳಲ್ಲಿಯೂ ಚಾಲಕರ ದಿನಾಚರಣೆ ಮಾಡಲು ತೀರ್ಮಾನ

ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ್ದರೆ ಪುರಸ್ಕಾರ

ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ ಪುರಸ್ಕಾ

2:44 PM IST:

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ. 

4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

2:43 PM IST:

ಮಾಹಿತಿ ತಂತ್ರಜ್ಞಾನ ನೀತಿ ಪರಿಷ್ಕರಣೆ ಮಾಡಲು ತೀರ್ಮಾನ 

ದ್ವಿತೀಯ, ತೃತೀಯ ದರ್ಜೆ ನಗರಗಳಲ್ಲಿ ಹೂಡಿಕೆಗೆ ಅವಕಾಶ

ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲು ಪರಿಪೋಷಣಾ ಕೇಂದ್ರ

ಹೊಸ ಪರಿಪೋಷಣಗಳ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ

ತುಮಕೂರಲ್ಲಿ ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕೆ 7 ಕೋಟಿ ರೂ

7 ಕೋಟಿ ರೂಪಾಯಿ ವೆಚ್ಚದಲ್ಲಿ K-Tech ನಾವೀನ್ಯತೆ ಕೇಂದ್ರ

ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪನೆಗೆ 7 ಕೋಟಿ ರೂಪಾಯಿ
 

2:41 PM IST:

ರಾಜ್ಯದ ಗಣಿಗುತ್ತಿಗೆಗಳಲ್ಲಿ 82 ಕೋಟಿ ರೂ ವೆಚ್ಚದ ನೂತನ ತಂತ್ರಜ್ಞಾನ

ಡ್ರೋನ್ ತಂತ್ರಜ್ಞಾನ ಮತ್ತು ಡಿಜಿಪಿಎಸ್ ತಂತ್ರಜ್ಞಾನ ಬಳಸಿ ಸಮೀಕ್ಷೆ

ದೇಶದಲ್ಲಿಯೇ ಮೊದಲ ಬಾರಿಗೆ ಡ್ರೋನ್ ತಂತ್ರಜ್ಞಾನ ಬಳಸಿ ಸಮೀಕ್ಷೆ

2:39 PM IST:

ತಮ್ಮ ಬಜೆಟ್ ಮೂಲಕ ಆರೋಗ್ಯ ವಲಯಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಸಿಎಂ, ಆರೋಗ್ಯವೇ ಭಾಗ್ಯ ಎಂದು ತಮ್ಮ ಬಜೆಟ್ ಮೂಲಕ ಸಾರಿದ್ದಾರೆ.

ಮೋದಿ ಯೋಜನೆಯೊಂದಿಗೆ ಕುಮಾರಣ್ಣ ಯೋಜನೆ ವಿಲೀನ!

2:22 PM IST:

ಅನ್ನಭಾಗ್ಯ ಪಡಿತರ ಅವ್ಯವಹಾರ ತಡೆಗೆ ವಿಚಕ್ಷಣಾ ದಳ ರಚನೆ

ಅನ್ನಭಾಗ್ಯ ಪಡಿತರ ಧಾನ್ಯ ವಿತರಣೆಗೆ 3,700 ಕೋಟಿ ರೂ. ಅನುದಾನ
 

2:22 PM IST:

ಎಲ್ಲಾ ಇಲಾಖೆಗಳ ಯೋಜನೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ

ಆಧಾರ್ ಆಧಾರಿತ ವಿನೂತನವಾದ 'ನೇರ ನಗದು ವರ್ಗಾವಣೆ' ಗೆ ವ್ಯವಸ್ಥೆ

'ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆಗಳು' ಯೋಜನೆ ಜಾರಿ ವ್ಯವಸ್ಥೆ

ಆಯ್ದ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸುವುದಕ್ಕೆ ವ್ಯವಸ್ಥೆ
 

2:20 PM IST:

ಕೌನ್ಸಿಲಿಂಗ್ ನಲ್ಲಿ ಸರ್ಕಾರಿ ನೌಕರರ ವರ್ಗಾವಣೆ

ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ಕಾಯ್ದೆ

ಎಲ್ಲಾ ಇಲಾಖೆಗಳಲ್ಲೂ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ

ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ನೌಕರರ ವರ್ಗಾವಣೆ ವ್ಯವಸ್ಥೆ

2:19 PM IST:

ಬಾದಾಮಿ ಪ್ರವಾಸಿ ತಾಣ-ಕರಕುಶಲ ಮಾರುಕಟ್ಟೆ ಅಭಿವೃದ್ಧಿಗೆ 25 ಕೋಟಿ ರೂ

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ KSTDCಯಿಂದಲೇ ಹೊಸ ಬಸ್ ಗಳು 

ಲಂಡನ್ ಬಿಗ್ ಬಸ್ ಮಾದರಿಯಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ

6 ಡಬಲ್ ಡೆಕ್ಕರ್ ತೆರೆದ ಬಸ್ ಖರೀದಿಸಲು 5 ಕೋಟಿ ರೂಪಾಯಿ

ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ ಆಯೋಜನೆಗೆ 2 ಕೋಟಿ

ಹಂಪಿಯಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ ರೂಪಾಯಿ ಅನುದಾನ

ವಿಜಯಪುರದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರಕ್ಕೆ 1 ಕೋಟಿ

ಪಣಂಬೂರು ಮತ್ತು ಸಸಿಹಿತ್ಲುವನಲ್ಲಿ ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿ

ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂಪಾಯಿ ಅನಿುದಾನ

ಪ್ರವಾಸೋದ್ಯಮ ಇಲಾಖೆ 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳ ಸಮೀಕ್ಷೆ

2:18 PM IST:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ ವಿಶೇಷ ಅನುದಾನ

ಸರ್ಕಾರದ ಯೋಜನೆಗಳ ಪ್ರಚಾರದ ಕಾರ್ಯ ಕೈಗೊಳ್ಳಲು ಹೊಸ ಘಟಕ

ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕ ಪ್ರಾರಂಭಿಸುವುದಕ್ಕೆ ಕ್ರಮ

ತುಳು, ಕೊಡವ, ಕೊಂಕಣಿ ಭಾಷಾ ಸಿನಿಮಾಗಳ ಪ್ರೋತ್ಸಾಹ ಕಾರ್ಯಕ್ರಮ

ಪ್ರೋತ್ಸಾಹ ಕಾರ್ಯಕ್ರಮಕ್ಕಾಗಿ 1 ಕೋಟಿ ರೂಪಾಯಿ ಅನುದಾನ ಮೀಸಲು

2:17 PM IST:

ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ

ಭಾರತೀಯ ಕ್ರೀಡಾ ಪ್ರಾಧಿಕಾರದಂತೆಯೇ, ವಸತಿ ನಿಲಯಗಳಲ್ಲಿ ಭತ್ಯೆ

ಊಟೋಪಾಚರದ ಭತ್ಯೆ ಹೆಚ್ಚಳಕ್ಕೆ 6 ಕೋಟಿ ರೂ. ಅನುದಾನ

2:16 PM IST:

ಜ. ತಿಮ್ಮಯ್ಯ ಸಾಹಸ ಅಕಾಡೆಮಿ ಮೂಲಕ 10 ಸ್ಥಳಗಳಲ್ಲಿ ಕ್ರೀಡೋತ್ಸವಕ್ಕೆ 2 ಕೋಟಿ ಅನುದಾನ

13ರಿಂದ 15ರ ವಯೋಮಾನದವರಿಗೆ ಮಿನಿ ಒಲಿಂಪಿಕ್ಸ್

ವಿರಾಜಪೇಟೆಯ ಬಾಳಗೋಡದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ 5 ಕೋಟಿ

2:15 PM IST:

ಬಜೆಟ್ ಆರಂಭದಲ್ಲೇ ರಾಜ್ಯದ ರೈತ ಸಮುದಾಯವನ್ನು ನೆನೆದ ಸಿಎಂ ಕುಮಾರಸ್ವಾಮಿ, ತಮ್ಮ ಸರ್ಕಾರ ಅನ್ನದಾತನ ಕಣ್ಣೀರು ಒರೆಸಲು ಬದ್ಧವಾಗಿದೆ ಎಂದು ಹೇಳಿದರು.

ಅನ್ನದಾತನ ನೆರವಿಗೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂ.!

2:11 PM IST:

ಎರಡು ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ಹೆಚ್ಚುವರಿ ಹಣ

ಕಾರ್ಯನಿರತ ಪತ್ರಕರ್ತರ ಕ್ಷೇಮನಿಧಿ ದತ್ತಿಗೆ 2 ಕೋಟಿ ಹೆಚ್ಚುವರಿ ಅನುದಾನ

ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗೂ 2 ಕೋಟಿ ರೂ ಹೆಚ್ಚುವರಿ ಅನುದಾನ
 

2:10 PM IST:

ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್

10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ 

ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,

ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್ 

ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ

ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ

2:10 PM IST:

ಸುತ್ತೂರು ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥೆಗೆ 5 ಕೋಟಿ ಅನುದಾನ

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ 

ಬೆಂಗಳೂರು ಕರಗ ಉತ್ಸವ ಆಚರಿಸುವ 139 ಸಂಸ್ಥೆಗಳಿಗೆ , ಆದಿಶಕ್ತಿ ಮಾತೆಯರ ವೃದ್ಧಾಶ್ರಮ

ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ

ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.

ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ

2:08 PM IST:

ಜಾನಪದ ಜಾತ್ರೆಗೆ ಮರು ಜೀವ

ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜನೆ

ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ ರೂ. ಅನುದಾನ
 

2:07 PM IST:

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. 

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 

2:07 PM IST:

ಬೀದರ್‌ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ 

ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ- 200 ಕೋಟಿ ಅನುದಾನ
 

2:06 PM IST:

ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ 

ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್

ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
 

2:05 PM IST:

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ

ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
 

2:04 PM IST:

ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ 
 

2:04 PM IST:

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 100 ಶಾಲೆಗಳನ್ನು ಪಿಯುಸಿ ಕೋರ್ಸ್‌ಳೊಂದಿಗೆ ಮೇಲ್ದರ್ಜೆಗೆ

ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲು 20 ಕೋಟಿ ರೂ.

4 ಮೊರಾರ್ಜಿ ಕಾಲೇಜುಗಳಲ್ಲಿ ಐಐಟಿ/ ನೀಟ್ ತರಬೇತಿ ಕೇಂದ್ರ ಆರಂಭಿಸಲು 4 ಕೋಟಿ ಅನುದಾನ

ಹಿಂದುಳಿದ ವರ್ಗಗಳ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಕ್ಕೆ 40 ಕೋಟಿ ರೂ.

ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 20 ಕೋಟಿ ಅನುದಾನ

ಅಲೆಮಾರಿ ಆಚಾರ ವಿಚಾರಗಳ ಅಧ್ಯಯನಕ್ಕೆ 11 ಕೋಟಿ ರೂ.

2:02 PM IST:

ಬೆಂಗಳೂರಲ್ಲಿ 8 ಹೊಸ ಸೈಬರ್ ಎಕಾನಿಮಿಕ್ ನಾರ್ಕೋಟಿಕ್ ವಿಂಗ್ 

ಹೊಸ ವಿಂಗ್ ಆರಂಭಕ್ಕೆ 4 ಕೋಟಿ ರೂಪಾಯಿ ಅನುದಾನ ಮೀಸಲು

ಪೊಲೀಸ್ ಕಾಲೋನಿಗಳ ಮೂಲ ಸೌಲಭ್ಯಕ್ಕಾಗಿ 20 ಕೋಟಿ ಅನುದಾನ

ಅಪರಾಧ ನಿಯಂತ್ರಣ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ವ್ಯವಸ್ಥೆ
 

2:01 PM IST:

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರಗಳ ಸ್ಥಾಪನೆಗೆ ಈ ಸಲ ನಿರ್ಧಾರ

ದಾವಣಗೆರೆ, ಹೊಸಕೋಟೆ ಹಾಗೂ ಮದ್ದೂರು ನಗರದಲ್ಲಿ ಕೇಂದ್ರಗಳ ಸ್ಥಾಪನೆ

2019-20ರ ಸಾಲಿನಲ್ಲಿ 4 ಸಾರಿಗೆ ಸಂಸ್ಥೆಗಳಿಗೆ 3,544 ವಿವಿಧ ಮಾದರಿ ಬಸ್ ಗಳು

ಹೊಸದಾಗಿ 44 ಬಸ್ ನಿಲ್ದಾಣಗಳು ಹಾಗೂ 10 ಬಸ್ ಘಟಕಗಳ ಸ್ಥಾಪನೆ ಕ್ರಮ

ಜಿಲ್ಲೆ, ಪ್ರಮುಖ ತಾಲೂಕು ಕೇಂದ್ರದ ಬಸ್ ನಿಲ್ದಾಣಗಳಲ್ಲಿ ಮಗು ಆರೈಕೆ ಕೊಠಡಿ
 

1:57 PM IST:

ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಆರಂಭಿಸಲು ಕ್ರಮ

1 ಸಾವಿರ ಅಂಗನವಾಡಿ ಕಟ್ಟಡ ದುರಸ್ತಿಗೆ 10 ಕೋಟಿ ಅನುದಾನ

ಚಿಕ್ಕಮಗಳೂರಿನಲ್ಲಿ ಬಾಲಕಿಯರ ಬಾಲಮಂದಿರ ಆರಂಭ

10 ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಗಳ ಪರಿವರ್ತನೆಗೆ 3 ಕೋಟಿ ಅನುದಾನ

1:56 PM IST:

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಗೌರವಧನ 500 ರೂ.ಗೆ ಹೆಚ್ಚಳ

ಅಂಗನವಾಡಿ ಸಹಾಯಕಿಯರ ಗೌರವ ಧನ 250 ರೂ.ಗೆ ಹೆಚ್ಚಳ

ನವೆಂಬರ್ 1ರಿಂದಲೇ ಗೌರವಧನ ಹೆಚ್ಚಳ 

ಇದಕ್ಕಾಗಿ ಹೆಚ್ಚುವರಿ 60 ಕೋಟಿ ರೂ.ಅನುದಾನ
 

1:55 PM IST:

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಸಹಾಯಧನ ಹೆಚ್ಚಳ

ಮಾಸಿಕ 1 ಸಾವಿರದಿಂದ 2 ಸಾವಿರ ರೂ.ಗೆ ಹೆಚ್ಚಳ

2019, ನವೆಂಬರ್ 1 ರಿಂದಲೇ ಜಾರಿ 

ಈ ಯೋಜನೆಗೆ 470 ಕೋಟಿ ರೂ. ಅನುದಾನ ಮೀಸಲು
 

1:54 PM IST:

ಬೆಂಗಳೂರು ಉಪನಗರ ರೈಲು ಸೇವೆ ಯೋಜನೆ 

1:52 PM IST:

ಸಾಲ ಮನ್ನಾ ಯೋಜನೆಗೆ ಹಣ ಬಿಡುಗಡೆ

2019-20ರ ಸಾಲಲ್ಲಿ ಸಾಲ ಮನ್ನಾ ಯೋಜನೆಗೆ 12,650 ಕೋಟಿ ರೂ ಮೀಸಲು

ರೈತರ ಬೆಳೆ ಸಾಲ ಮನ್ನಾಗಾಗಿ ಸಹಕಾರ ಬ್ಯಾಂಕ್ಸ್ ಗೆ ಈ ಬಾರಿ 6,150 ಕೋಟಿ 

ರೈತರ ಬೆಳೆ ಸಾಲ ಮನ್ನಾಗಾಗಿ ವಾಣಿಜ್ಯ ಬ್ಯಾಂಕ್ಸ್ ಗೆ ಈ ಬಾರಿ 6,500 ಕೋಟಿ 

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ 2019ರ ಜೂನ್ ನೊಳಗೆ ಪೂರ್ಣ 

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ 2019-20ರೊಳಗೆ ಪೂರ್ಣಕ್ಕೆ ಯೋಜನೆ

1:51 PM IST:

ಬಿಬಿಎಂಪಿಗೆ 2,300 ಕೋಟಿ ರೂ. ಅನುದಾನ

ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಒತ್ತು

8015 ಕೋಟಿ ವೆಚ್ಚದಲ್ಲಿ ನವಬೆಂಗಳೂರು ಕ್ರಿಯಾ ಯೋಜನೆ

1:50 PM IST:

5 ಲಕ್ಷ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗಿ ಪರಿವರ್ತನೆ 

ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳಾಗಿ ಪರಿವರ್ತನೆಗೆ ಕ್ರಮ

ಕೆಪಿಸಿಎಲ್ ಸಹಭಾಗಿತ್ವದಲ್ಲಿ 400 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ

ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನಾ ನೀತಿ ಜಾರಿ

10 ಸಾವಿರ ವಾಹನಗಳ ಪಾರ್ಕಿಂಗ್ಗೆ 87 ಆಯ್ದ ಸ್ಥಳಗಳಲ್ಲಿ 195 ಕೋಟಿ ವೆಚ್ಚದಲ್ಲಿ ಸ್ಮಾಟ್ ಪಾರ್ಕಿಂಗ್ 

1:44 PM IST:

ಬಿಯರ್ ಪ್ರೇಮಿಗಳಿಗೆ ಕುಮಾರಸ್ವಾಮಿ ಬಜೆಟ್ ನಲ್ಲಿ ಬೆಲೆ ಏರಿಕೆ ಶಾಕ್ 

ಬಿಯರ್, ಡ್ರಾಟ್ ಬಿಯರ್, ಲೋ ಆಲ್ಕೋಹಾಲಿಕ್ ಪಾನೀಯ ದರ ಹೆಚ್ಚಳ

ಬಿಯರ್ ಸೇರಿ ಲೋ ಆಲ್ಕೋಹಾಲಿಕೆ ಬಿವರೇಜಸ್ ಸುಂಕ ಹೆಚ್ಚಿಸಿದ ಸರ್ಕಾರ

1:43 PM IST:

ಉಡುಪಿ ಕೆರೆ ತುಂಬಿಸಲು 40 ಕೋಟಿ ರೂ. ಅನುದಾನ

40 ಕೋಟಿ ವೆಚ್ಚದಲ್ಲಿ ಮುಂಡಗೋಡಲ್ಲಿ ಕೆರೆಗಳ ಭರ್ತಿ

1:42 PM IST:

ನಂಜನಗೂಡು ತಾಲೂಕು ಕೆರೆ ತುಂಬಿಸುವ ಯೋಜನೆಗೆ ಅನುದಾನ

ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂ. ಮೀಸಲು

ಬಳ್ಳಾರಿ ಗ್ರಾಮಾಂತರ ಕೆರೆ ತುಂಬಿಸುವ ಯೋಜನೆಗೆ 60 ಕೋಟಿ ರೂ. 

1:41 PM IST:

200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ

ಚನ್ನರಾಯಪಟ್ಟಣ- ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ

1600 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ

ಪ್ರತಿ ಸಂತೆಗೆ ಮೂಲಸೌಕರ್ಯಕ್ಕೆ 1 ಕೋಟಿ ರೂ. 

300 ಕೋಟಿ ವೆಚ್ಚದಲ್ಲಿ ಬಾದಾಮಿಯಲ್ಲಿ ನೀರಾವರಿ ಯೋಜನೆ

1:39 PM IST:

ಅಡಮಾನದ ಸಾಲದ ಮೇಲೆ ಬಡ್ಡಿ ಸಹಾಯಧನ

ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳು ಉಚಿತ ಉಗ್ರಾಣ ಸೌಲಭ್ಯ 

ಕೇರಳ ಮಾದರಿಯಲ್ಲಿ ರೈತ ಸಾಲ ಪರಿಹಾರ ಆಯೋಗ ಸ್ಥಾಪನೆ
 

1:39 PM IST:

500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂ. 

1:37 PM IST:

1523 ಕೋಟಿ ರೂಪಾಯಿ ವೆಚ್ಚದಲ್ಲಿ ಜಲ ಸಂಪನ್ಮೂಲ ಯೋಜನೆಗಳು ಜಾರಿ

300 ಕೋಟಿ ವೆಚ್ಚದಲ್ಲಿ 16 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆ

ಇಂಡಿ ಹಾಗೂ ನಾಗಠಾಣಾ ವ್ಯಾಪ್ತಿಯ ವರ್ತಿ ರೇವಣಸಿದ್ಧೇಶ್ವರ ಏತನೀರಾವರಿ

ಕಂಪ್ಲಿ ವ್ಯಾಪ್ತಿಯಲ್ಲೂ ನೀರಾವರಿ ಯೋಜನೆ ಜಾರಿಗೆ ಸರ್ಕಾರದಿಂದ ಅನುದಾನ

200 ಕೋಟಿ ರೂ ವೆಚ್ಚದಲ್ಲಿ ಶಿಕಾರಿಪುರ 200 ಕೆರೆಗಳನ್ನು ತುಂಬಿಸಲು ಯೋಜನೆ

1:37 PM IST:

ರಾಜ್ಯದ 3 ತರಕಾರಿ ಮಾರುಕಟ್ಟೆಗಳಲ್ಲಿ 10 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ 

ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರ ದೊರೆಯುವವರೆಗೆ ಸಂಗ್ರಹ 

ಕರ್ನಾಟಕ ಉಗ್ರಾಣ ನಿಗಮಗಳ ಘಟಕಗಳಲ್ಲಿ ಬೆಳೆ ಸಂಗ್ರಹಣೆಗೆ ಯೋಜನೆ 

ಉಗ್ರಾಣ ನಿಗಮಗಳಲ್ಲಿ ಸಂಗ್ರಹಣೆಗೆ 200 ಕೋಟಿ ರೂಪಾಯಿ ಅನುದಾನ

1:36 PM IST:

ರೈತರು ಹಾಗೂ ರೈತ ಮಹಿಳೆಯರ ಆಭರಣಗಳನ್ನು ಅಡವಿಟ್ಟು ಸಾಲ 

ಗೃಹ ಲಕ್ಷ್ಮಿ ಬೆಳೆ ಸಾಲ ಯೋಜನೆ ಅಡಿ ಸಣ್ಣ, ಅತಿ ಸಣ್ಣ ರೈತರಿಗೆ ಸಾಲ 

ಶೇಕಡ 3ರಷ್ಟು ಬೆಳೆ ಸಾಲ ನೀಡಲು ರಾಜ್ಯ ಸರ್ಕಾರದಿಂದ ಯೋಜನೆ

1:34 PM IST:

ಪ್ರಮುಖ 6 ಸಿರಿಧಾನ್ಯ ಬೆಳೆಗಳಿಗೆ 10 ಕೋಟಿ ರೂ. ಬೆಂಬಲ ಬೆಲೆ 

ಹಾಪ್‌ಕಾಮ್ಸ್‌ ಮತ್ತು ನಂದಿನಿ ಘಟಕಗಳಲ್ಲಿ ಸಿರಿಧಾನ್ಯ ಮಾರಾಟ

ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ ನಿರ್ಮಾಣ

1:32 PM IST:

ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋಗೆ 50 ಕೋಟಿ ರೂ. ಬೆಂಬಲ ಬೆಲೆ

12 ಬೆಳೆಗಳಿಗೆ ರೈತರ ಕಣಜ ಯೋಜನೆ ಜಾರಿ

1:29 PM IST:

ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ

ಸಿಗಡಿ ಮೀನು ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ

ಮಲ್ಪೆ ಕಡಲು ತೀರದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ 15 ಕೋಟಿ ರೂ.

ಡೀಸೆಲ್, ಸೀಮೆಎಣ್ಣೆಗೆ ಸಬ್ಸಿಡಿ 158 ಕೋಟಿ

1:28 PM IST:

ಸಂತೆ ಮರಳ್ಳಿ ರೇಷ್ಮೆ ಕಾರ್ಖಾನೆಗೆ 2 ಕೋಟಿ ರೂ. ಮೀಸಲು

15 ದಿನಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ಕೇಂದ್ರ

ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ 5 ಕೋಟಿ ರೂ. ಮೀಸಲು

ನಾಟಿ ಕೋಳಿ ಸಾಕಾಣಿಕೆಗೆ 5 ಕೋಟಿ ರೂ. ಅನುದಾನ
 

1:27 PM IST:

ಪಶು ಚಿಕಿತ್ಸೆ ನೀಡಲು 15 ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಗೆ 12 ಕೋಟಿ ರೂ

ನಾಟಿ ಕೋಳಿ ಸಾಕಾಣಿಕೆ ಮಾಡುವುದಕ್ಕೆ ಯುವಕರಿಗೆ ಪ್ರೋತ್ಸಾಹ ಧನ

ಕುರಿಸಾಕಾಣಿಕೆದಾರರಿಗೆ ಉತ್ತೇಜನ ನೀಡಲು 2 ಕೋಟಿ ರೂ ಅನುದಾನ

1:33 PM IST:

ಪ್ರತೀ ಲೀಟರ್ ಹಾಲು ಉತ್ಪಾದನೆ ಪ್ರೋತ್ಸಾಹ ಧನ 5ರಿಂದ 6 ರೂಗೆ ಏರಿಕೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದಲ್ಲಿ ಒಂದು ರೂಪಾಯಿ ಹೆಚ್ಚಳ

ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರತಿ ನಿತ್ಯವೂ ಹಾಲು

ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,502 ಕೋಟಿ ರೂಪಾಯಿ ಮೀಸಲು

1:23 PM IST:

ರೇಷ್ಮೆ ಕೃಷಿ ಸಂಶೋಧನೆಗೆ 2 ಕೋಟಿ ರೂ. ಅನುದಾನ

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ 10 ಕೋಟಿ ರೂ. ಅನುದಾನ

ಚಾಮರಾಜನಗರದಲ್ಲಿ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ.

ಕಾರ್ಖಾನೆ ನೌಕರರ ತರಬೇತಿಗೆ 2 ಕೋಟಿ ರೂ. ಮೀಸಲು

ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂ.

1:21 PM IST:

ತೋಟಗಾರಿಕೆಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್

ಜೇನು ಕೃಷಿಗೆ 5 ಕೋಟಿ ರೂ. ಅನುದಾನ 

ಧಾರವಾಡದಲ್ಲಿ ಮಾವು ಸಂಸ್ಕರಣಾ  ಘಟಕ

ಕೋಲಾರದಲ್ಲಿ ಟಮೋಟಾ ಸಂಸ್ಕರಣಾ ಘಟಕ ನಿರ್ಮಾಣ

ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ 150 ಕೋಟಿ ವಿಶೇಷ ಪ್ಯಾಕೇಜ್
 

1:20 PM IST:

ಹೊಸ ಬೆಳೆ ವಿಮೆ ಯೋಜನೆ ಜಾರಿಗೆ ಕ್ರಮ

ಕರಾವಳಿ, ಮಲೆನಾಡು ಭಾಗದ ರೈತರಿಗೆ ಹೆಚ್ಚುವರಿ ಅನುದಾನ

ಹನಿ ನೀರಾವರಿಗಾಗಿ 368 ಕೋಟಿ ರೂ. ಮೀಸಲು 

ಕರಾವಳಿ ಭಾಗದಲ್ಲಿ ಬೆಳೆ ಇಳುವರಿ ಕುಸಿತ ಹಿನ್ನೆಲೆಯಲ್ಲಿ ಅನುದಾನ
 

1:19 PM IST:

ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ

ಮಂಡ್ಯ ಜಿಲ್ಲೆಯಲ್ಲೂ ಇಸ್ರೇಲ್ ಮಾದರಿಯಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರಗಳು
 

1:18 PM IST:

ದೇವೇಗೌಡರ ಕಾಲದಲ್ಲಿದ್ದ ಹನಿ ನೀರಾವರಿ ಯೋಜನೆಗೆ 268 ಕೋಟಿ ಹಣ 

ಜಲಾನಯನ ಪ್ರದೇಶದ 9 ಲಕ್ಷ ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ 100 ಕೋಟಿ 

ಕರ್ನಾಟಕ ಬೀಜ ನಿಗಮಕ್ಕೆ 5 ಕೋಟಿ ರೂಪಾಯಿ ಅನುದಾನ ಹಣ ನಿಗದಿ

1:18 PM IST:

2019-20ಕ್ಕೆ ಕೃಷಿ ಕ್ಷೇತ್ರದ ಹೊಸ ಘೋಷಣೆ

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನಾಗಾರಿಕೆ ಇಲಾಖೆ 

ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ 250 ಕೋಟಿರೂ 

ಶೂನ್ಯ ಬಂಡವಾಳ ಕೃಷಿ ಅಳವಡಿಕೆ ಕಾರ್ಯಕ್ರಮಕ್ಕೆ 40 ಕೋಟಿ ರೂ 

ಸಾವಯವ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ 35 ಕೋಟಿ ರೂ ಅನುದಾನ

ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆ ಪ್ರೋತ್ಸಾಹಕ್ಕೆ 2 ಕೋಟಿ ರೂಪಾಯಿ

ಅರ್ಹ ಉದ್ದಿಮೆದಾರರು, ನವೋದ್ಯಮಿಗಳಿಗೆ ಉತ್ತೇಜನ ನೀಡಲು ಹಣ 

ಇಸ್ರೇಲ್ ಮಾದರಿಯಲ್ಲಿ ಕಿರು ನೀರಾವರಿ ಯೋಜನೆಗೆ 145 ಕೋಟಿ ರೂ

1:13 PM IST:

ನವ ಉದ್ಯಮಿಗಳಿಗೆ ಪ್ರೋತ್ಸಾಹ ಧನ

ಬೆಂಗಳೂರು ಅಭಿವೃದ್ಧಿಗೆ 8015 ಕೋಟಿ ರೂ. ಅನುದಾನ

ಫೆರಿವರೆಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಸ್ತು
 

1:13 PM IST:

ಸಾವಯವ ಕೃಷಿಗೆ 35 ಕೋಟಿ ರೂ. ಅನುದಾನ

ಕೃಷಿ ವಿಶ್ವವಿದ್ಯಾಲಯಕ್ಕೆ 40 ಕೋಟಿ ಅನುದಾನ

ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕಾಗಿ 350 ಕೋಟಿ ರೂ. ಮೀಸಲು
 

1:12 PM IST:

ನಗರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ, ಮೂಲಸೌಕರ್ಯ ಸವಾಲು

ಪ್ರಸಕ್ತ ಸಾಲಿನಲ್ಲಿ ಸುಮಾರು 415 ಕೋಟಿ ರೂ ವೆಚ್ಚದಲ್ಲೀಗ ನೀರು ಸರಬರಾಜು

ನೀರು ಸರಬರಾಜು ಹಾಗೂ ಒಳಚರಂಡಿ ಅಭಿವೃದ್ಧಿ ಕಾರ್ಯಗಳು ಈಗ ಜಾರಿಗೆ

ಬ್ರ್ಯಾಂಡ್ ಬೆಂಗಳೂರು ಸಂಬಂಧ ಹಲವು ಯೋಜನೆಗಳು ಈಗಲೂ ಜಾರಿ ಇದೆ

1:12 PM IST:

ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾರ್ಯಕ್ಕೆ ಸರ್ಕಾರದ ಆದ್ಯತೆ

ಬೆಂಗಳೂರು ನಗರದಲ್ಲೇ ತ್ಯಾಜ್ಯ ನೀರು ಸಂಸ್ಕರಣೆಗೆ 117 ಘಟಕಗಳ ಸ್ಥಾಪನೆ

ಮುಖ್ಯಮಂತ್ರಿಗಳ ನವನಿರ್ಮಾಣ ಯೋಜನೆ ಅಡಿ 8015 ಕೋಟಿ ರೂಪಾಯಿ

2020ರೊಳಗೆ ಬೆಂಗಳೂರು ಅಭಿವೃದ್ಧಿ ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಸಿದ್ಧ

1:11 PM IST:

ಹಿರಿಯ ನಾಗರಿಕರಿಗೂ ಮಾಸಾಶನ ಏರಿಕೆ

ಸಂಧ್ಯಾ ಸುರಕ್ಷಾ ಪಿಂಚಣಿ 1 ಸಾವಿರಕ್ಕೆ ಏರಿಕೆ

ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶನ

600 ರೂ.ನಿಂದ 1 ಸಾವಿರಕ್ಕ ಮಾಸಾಶನ ಏರಿಕೆ

1:10 PM IST:

ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಮಾಸಿಕ 6 ಸಾವಿರ 

ನವೆಂಬರ್ 1, 2018ರಿಂದ ಮಾತೃಶ್ರೀ ಯೋಜನೆ ಜಾರಿಯಾಗಿದೆ
 

1:09 PM IST:

ವಸತಿ ಯೋಜನೆಗಾಗಿ ಅನುದಾನ

ಮೊದಲ ಹಂತದಲ್ಲಿ 48 ಸಾವಿರ ಅರ್ಜಿಗಳು ಸ್ವೀಕಾರ

1:05 PM IST:

ಮೆಟ್ರೋ 2ನೇ ಹಂತದ ಕಾಮಗಾರಿ ಜಾರಿ

102 ಕಿಲೋ ಮೀಟರ್ವರೆಗೆ ನಮ್ಮ ಮೆಟ್ರೋ ವಿಸ್ತರಣೆ

1:06 PM IST:

64 ಕಿ. ಮೀಟರ್ ಫೆರಿಫೆರಲ್, 100 ಕಿ. ಮೀಟರ್ ಎಲಿವೇಟರ್ ಕಾರಿಡಾರ್ ನಿರ್ಮಾಣ. 

ತ್ಯಾಜ್ಯ ನೀರು ಸಂಪೂರ್ಣ ಸಂಸ್ಕರಣೆಗೆ ಕ್ರಮ

ರಾಜ್ಯದಲ್ಲಿ ರಸ್ತೆಗಳ ಅಭಿವೃದ್ದಿಗೆ ಕ್ರಮ, 10,405 ಕೋಟಿ ಅನುದಾನ

12:59 PM IST:

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ಉದ್ಯೋಗ ಸೃಷ್ಟಿ

ಕರ್ನಾಟಕ ಬಯಲು ಶೌಚಮುಕ್ತ ರಾಜ್ಯ

415 ಕೋಟಿ ವೆಚ್ಚದಲ್ಲಿ ನಗರಗಳಲ್ಲಿ ಒಳಚರಂಡಿ ಯೋಜನೆ
 

1:01 PM IST:

ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ. ಆಯುಷ್ಮಾನ್ ಯೋಜನೆ ಕೇವಲ 62 ಲಕ್ಷ ಕುಟುಂಬಗಳಿಗಷ್ಟೇ ಲಾಭ. ಹೆಚ್ಚು ಜನರಿಗೆ ತಲುಪಿಸಲು ಆರೋಗ್ಯ ಯೋಜನೆ ಜತೆ ವಿಲೀನ. ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆ ಲಾಭ. ಆರೋಗ್ಯ ಯೋಜನೆಗೆ ಸರ್ಕಾರದಿಂದಲೇ ಹೆಚ್ಚಿನ ವೆಚ್ಚ

12:57 PM IST:

ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಲು ಬೆಂಗಳೂರು ನಗರದಾಚೆಗೆ ವಿಸ್ತರಣೆ

ಮಹಾನ್ ಮಾನವತಾವಾದಿ ನೆಲ್ಸನ್ ಮಂಡೇಲಾ ಆದರ್ಶಗಳ ಪ್ರಸ್ತಾಪ

ಬಡವ ಬಲ್ಲಿದರೆನ್ನದೇ ಜಾತಿ ಭೇದ ಮಾಡದೆ ಸಿದ್ಧಗಂಗಾ ಶ್ರೀಗಳು ಮಾದರಿ

ರಾಜ್ಯ ಸರ್ಕಾರ ಸಹ ರಾಜ್ಯದಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಅನುದಾನ ಸ್ಮರಣೆ
 

12:56 PM IST:

ಕೃಷ್ಣಾಮೇಲ್ದಂಡೆ ಯೋಜನೆಗೆ 1050 ಕೋಟಿ ರೂ. ಬಿಡುಗಡೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ.

ಗುಣಮಟ್ಟದ ಶಿಕ್ಷಣ ಆಶಯದೊಂದಿಗೆ ಶಾಲಾ ಸಂಪರ್ಕ ಯೋಜನೆ ಜಾರಿ, 176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕ್ರಮ 
 

12:55 PM IST:

ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ. ನಾವು ಕೇಂದ್ರಕ್ಕೆ ಕೇಳಿದ ಎರಡೂವರೆ ಸಾವಿರ ಕೋಟಿ ರೂ. ಆದರೆ, ರಾಜ್ಯಕ್ಕೆ ಬಿಡುಗಡೆಯಾಗಿದ್ದು 949 ಕೋಟಿ ರೂ. ಮಾತ್ರ, 

ಬೀದಿ ಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂ. ಸಾಲ ವಿತರಣೆ. 13,520 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಣೆ
 

12:54 PM IST:

ಖ್ಯಾತ ಕೃಷಿ ಅರ್ಥಶಾಸ್ತ್ತ್ರಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಮಾತು ಪ್ರಸ್ತಾಪ. ರೈತರು ಕೃಷಿ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಇದೇ ನಿಟ್ಟಲ್ಲಿ ಶೂನ್ಯ ಬಂಡವಾಳದಲ್ಲಿ ಸಾವಯವ ಕೃಷಿ ವ್ಯವಸ್ಥೆಗೆ ಯೋಜನೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ಎಲ್ಲಾ ರೀತಿಯ ವ್ಯವಸ್ಥೆ ಜಾರಿ ಇದೆ

12:53 PM IST:

ವಾಣಿಜ್ಯ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಪ್ರಯತ್ನ, ಸಾಲಮನ್ನಾ ಸವಾಲಾಗಿ ಸ್ವೀಕರಿಸುವೆ. ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂ ಹಣ ಬಿಡುಗಡೆ ಆಗಿದೆ
 

12:50 PM IST:

ಸಿಎಂ ಕುಮಾರಸ್ವಾಮಿ ಗದ್ದಲದ ನಡುವೆಯೂ ಬಜೆಟ್ ಆರಂಭಿಸಿದ್ದು, ಪ್ರತಿಪಕ್ಷದ ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದ್ದಾರೆ.

12:52 PM IST:

ರೈತರಲ್ಲಿ ವಿಶ್ವಾಸ ಮೂಡಿಸಲು ಸಂಕಲ್ಪ. ಅನ್ನದಾತನಿಗೆ ನೀಡುವ ಗೌರವ ಹೊನ್ನಶೂಲದಂತಾಗಿದೆ. ವಾಣಿಜ್ಯ ಬ್ಯಾಂಕ್ಗಳ ಸಾಲಮನ್ನಾ ಮಾಡಲು ಪ್ರಯತ್ನ. ಸಾಲಮನ್ನಾ ಸವಾಲಾಗಿ ಸ್ವೀಕರಿಸುವೆ. ರೈತರ ಖಾತೆಗಳಿಗೆ ಸಾಲಮನ್ನಾ ಹಣ ಪಾವತಿ. ಬರ ಪರಿಹಾರಕ್ಕೆ 2 ಸಾವಿರದ 500 ಕೋಟಿ ರೂ.ಗೆ ಕೇಂದ್ರಕ್ಕೆ ಮನವಿ. ಬರ ಪರಿಹಾರ ಎದುರಿಸಲು ಕೇಂದ್ರದಿಂದ ಸಿಕ್ಕಿರುವುದು ಕಡಿಮೆ ಹಣ. NDRF, SDRF ಮಾಡದ ಪರಿಹಾರಕ್ಕೆ 300 ಕೋಟಿ ರೂ ಅನುದಾನ
ಬರ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತ್ ಗೆ 300 ಕೋಟಿ ರೂ ಹಣ
 

12:48 PM IST:

ಉತ್ತರ,ದಕ್ಷಿಣ, ಕರಾವಳಿ ಎಂಬ ಬೇಧವಿಲ್ಲ, ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲು ತೆರೆಯುವುದು ನಮ್ಮ ಆದ್ಯತೆ. ಕೃಷಿ ವಲಯ ಉನ್ನತಿ, ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿಗೆ ಆದ್ಯತೆ. ಅಭಿವೃದ್ಧಿ ಪಥವನ್ನು ನಿಖರವಾಗಿ ಗುರುತಿಸಿ ಕಾರ್ಯಕ್ರಮ. 

12:47 PM IST:

ಕಳೆದ 14 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಕರ್ನಾಟಕ. ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿ. ರಾಜ್ಯದ 156 ತಾಲೂಕುಗಳು ಬರದಿಂದ ತತ್ತರಿಸಿದೆ ಎಂದ ಸಿಎಂ. ಕೊಡಗಿನಲ್ಲಿ ಮನೆಕಳೆದುಕೊಂಡಿದ್ದ 840 ನಿರಾಶ್ರಿತರಿಗೆ ಮನೆಗಳು

12:46 PM IST:

ನಾಡಿನ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕುವ ವಾತಾವರಣ. 2019-20ರ ಸಾಲಿನ ಬಜೆಟ್ ಭಾಷಣ ಓದುತ್ತಿರುವ ಕುಮಾರಸ್ವಾಮಿ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 262 ದಿನಗಳಾಗಿವೆ, ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಓದಿ ಹೇಳಿದ ಕುಮಾರಸ್ವಾಮಿ.

12:45 PM IST:

2019-20ನೇ ಸಾಲಿನ ಬಜೆಟ್ ಓದಲು ಆರಂಭಿಸಿದ ಕುಮಾರಸ್ವಾಮಿ. ಮೈತ್ರಿ ಪರ್ವ ಹೊಸದಲ್ಲ, ಹಲವು ವಿನೂತನ ಕಾರ್ಯಕ್ರಮ ಹೆಗ್ಗಳಿಕೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಲವು ಕಾರ್ಯಕ್ರಮ. ಪರಸ್ಪರ ಸಮನ್ವಯ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಸೂಚಿ. ಬಜೆಟ್ ಭಾಷಣ ವೇಳೆ ಇಂಗ್ಲಿಷ್ ಸ್ಲೋಗನ್ ಓದಿದ ಕುಮಾರಸ್ವಾಮಿ. ಅತ್ಯಂತ ದುರ್ಬಲರಿಗೂ ಪ್ರಬಲ ವ್ಯವಸ್ಥೆ ನೀಡುವುದೇ ನನ್ನ ಗುರಿ.

12:42 PM IST:

ಜೋರು ದನಿಯಲ್ಲಿ ಬಜೆಟ್ ಓದುತ್ತಿರುವ ಸಿಎಂ

ಪ್ರತಿಪಕ್ಷಗಳ ಗದ್ದಲದ ನಡುವೆ ಬಜೆಟ್ ಸಿಎಂ ಮಂಡನೆ 
 

12:41 PM IST:

‘ಆಪರೇಷನ್ ಕಮಲ’ದ ಭೀತಿಯಿಂದಾಗಿ ರಾಜ್ಯ ರಾಜ ಕೀಯದಲ್ಲಿನ ತಲ್ಲಣಗಳ ನಡುವೆಯೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆಗೆ ದೃಢ ಸಂಕಲ್ಪ ಮಾಡಿದ್ದು, ರೈತರ ಪರ ಸೇರಿದಂತೆ ಸಮಾಜದ ಕಡುಬಡವರಿಗೆ ಅನುಕೂಲ ವಾಗುವ ಜನಪರ ಯೋಜನೆ ಗಳನ್ನು ಪ್ರಕಟಿಸುವ ಬಜೆಟ್ ಮಂಡನೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. 

ಸಿದ್ಧವಾಗಿದೆ ಮಧ್ಯಮ ವರ್ಗ, ರೈತ ಸ್ನೇಹಿ ರಾಜ್ಯ ಬಜೆಟ್

12:40 PM IST:

ಬಜೆಟ್ ಪ್ರತಿ ನೀಡದ ಕ್ರಮ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

12:38 PM IST:

ಬಜೆಟ್ ಮಂಡನೆ ನಡುವೆಯೇ ಕಾಂಗ್ರೆಸ್ ಸದಸ್ಯರಿಂದ ಭಾರೀ ಪ್ರತಿಭಟನೆ

ಪ್ರತಿಭಟನೆ ಪ್ಲಾನ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್‌ನಿಂದ ಸೂಕ್ತ ತಿರುಗೇಟು

12:37 PM IST:

ಆಪರೇಷನ್ ಕಮಲದ ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

12:36 PM IST:

ವಿಧಾನಸಭೆಗೆ ಆಗಮಿಸಿದ ಸಿಎಂ

1:14 PM IST:

ರೈತ ಸಿರಿ ಯೋಜನೆಯಡಿ ರೈತರ ಖಾತೆಗೆ 10 ಸಾವಿರ ರೂ.

ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನೇರ ನಗದು

ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ