Published : Jun 14, 2026, 06:50 AM ISTUpdated : Jun 14, 2026, 10:21 PM IST

India Latest News Live: Chiranjeevi - ರಾಮ್ ಚರಣ್ ನನ್ನನ್ನು ಮೀರಿಸಿದ್ದಾನೆ ಅನ್ನೋದು ಕಷ್ಟ ಆಗ್ತಿದೆ - ಮೆಗಾಸ್ಟಾರ್ ಹೀಗಂದಿದ್ದೇಕೆ?

ಸಾರಾಂಶ

ನವದೆಹಲಿ/ಅಹಮದಾಬಾದ್‌: ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ 29 ಕೋಟಿ ರು.ಮೌಲ್ಯದ 22 ಕೆಜಿಯಷ್ಟು ಚಿನ್ನವನ್ನು ಕಳೆದ 2 ದಿನದಲ್ಲಿ ದೇಶದ 3 ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯವೊಂದರ ಸ್ಪೀಕರ್‌ನಲ್ಲಿದ್ದ 4.26 ಕೋಟಿ ರು. ಮೊತ್ತದ ಅಂದಾಜು 3 ಕೆಜಿ ಚಿನ್ನವನ್ನು ಅಹಮದಾಬಾದ್‌ನಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅತ್ತ ಕೋಲ್ಕತಾ ಮತ್ತು ತ್ರಿಪುರಾದ ಅಗರ್ತಲಾದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, 25 ಕೋಟಿ ರು. ಬೆಲೆಯ 17 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಿದ್ದಾರೆ. ಥಾಯ್ಲೆಂಡ್‌ನಿಂದ ಕೋಲ್ಕತಾ ಏರ್ಪೋರ್ಟ್‌ ಮೂಲಕ 11.6 ಕೆ.ಜಿ.(17 ಕೋಟಿ ರು.) ಚಿನ್ನವನ್ನು ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ 7 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಅತ್ತ ಅದೇ ದಿನ ಅಗರ್ತಲಾದಲ್ಲಿ ಬಾಂಗ್ಲಾ ಗಡಿ ಮೂಲಕ ಸಾಗಿಸಲಾಗುತ್ತಿದ್ದ 8 ಕೋಟಿ ರು. ಮೌಲ್ಯದ 5.1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

10:21 PM (IST) Jun 14

Chiranjeevi - ರಾಮ್ ಚರಣ್ ನನ್ನನ್ನು ಮೀರಿಸಿದ್ದಾನೆ ಅನ್ನೋದು ಕಷ್ಟ ಆಗ್ತಿದೆ - ಮೆಗಾಸ್ಟಾರ್ ಹೀಗಂದಿದ್ದೇಕೆ?

Chiranjeevi: ಮಗ ರಾಮ್ ಚರಣ್ ನಟನೆಯಲ್ಲಿ ತನ್ನನ್ನು ಮೀರಿಸಿದ್ದಾನಾ? ಬಹಳ ದಿನಗಳಿಂದ ಕೇಳಿಬರುತ್ತಿರುವ ಈ ಮಾತಿಗೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಅಪ್ಪನಾಗಿ ಹೆಮ್ಮೆ, ನಟನಾಗಿ ಏನನ್ನಿಸುತ್ತೆ ಅಂತ ಹೇಳಿದ್ದಾರೆ.

Read Full Story

09:27 PM (IST) Jun 14

ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ದೇವರಕೊಂಡ ಫ್ಯಾಮಿಲಿ ರಿಯಾಕ್ಷನ್ ಏನ್ ಗೊತ್ತಾ?

ವೇದಿಕೆಯ ಮೇಲೆ ಮೈಕ್ ಹಿಡಿದು ಮಾತನಾಡಲು ಆರಂಭಿಸಿದ ರಶ್ಮಿಕಾ, ತಮ್ಮನ್ನು ‘ಈ ಹೊಸ ಹೆಸರಿನಿಂದ’  ಪರಿಚಯಿಸಿಕೊಂಡರು. ನ್ಯಾಷನಲ್ ಕ್ರಶ್ ಬಾಯಿಂದ ಈ ಮಾತು ಬಂದಿದ್ದೇ ತಡ, ಅಲ್ಲಿದ್ದವರು ಸೇರಿದಂತೆ ದೇವರಕೊಂಡ ಫ್ಯಾಮಿಲಿಗೆ ಶಾಕ್ ಆಯ್ತು.. ಏಕೆ? ಈ ಸ್ಟೋರಿ ನೋಡಿ..

Read Full Story

09:19 PM (IST) Jun 14

Ram Charan - ಮದುವೆ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಕೊಟ್ಟ ರಾಮ್ ಚರಣ್-ಉಪಾಸನಾ! ಅವಳಿ ಮಕ್ಕಳ ಫೋಟೋ ವೈರಲ್

Ram Charan Twins: ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದಂದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಅವಳಿ ಮಕ್ಕಳ ಪುಟ್ಟ ಕೈಗಳ ಮುದ್ದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

08:56 PM (IST) Jun 14

ಸ್ಮೃತಿ ಮಂಧನಾ ಹಾಫ್ ಸೆಂಚುರಿ, ರಿಚಾ ಘೋಷ್ ಅಬ್ಬರ, ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ ನೀಡಿದ ಭಾರತ

ಸ್ಮೃತಿ ಮಂಧನಾ ಹಾಫ್ ಸೆಂಚುರಿ ಸಿಡಿಸಿದರೆ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮೂಲಕ ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ ನೀಡಿದೆ. ಈ ಟಾರ್ಗೆಟನ್ನು ಪಾಕಿಸ್ತಾನ ಚೇಸ್ ಮಾಡುತ್ತಾ? ಇಲ್ಲಿನ ಚೇಸಿಂಗ್ ಹಿಸ್ಟರಿ ಏನು?

Read Full Story

08:31 PM (IST) Jun 14

ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿದ ಹರ್ಮನ್‌ಪ್ರೀತ್, ಆರಂಭದಲ್ಲೇ ಠಕ್ಕರ್

ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ಶೇಕ್ ಮುಂದುವರಿದಿದೆ. ಇದೀಗ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಹರ್ಮನ್‌ಪ್ರೀತ್ ಕೌರ್ , ಪಾಕ್ ನಾಯಕಿ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿ ತೆರಳಿದ್ದಾರೆ.

Read Full Story

08:31 PM (IST) Jun 14

Obsession - 7 ಕೋಟಿ ಬಜೆಟ್, 2240 ಕೋಟಿ ಕಲೆಕ್ಷನ್ - ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ ಈ ಸಿನಿಮಾದಲ್ಲೇನಿದೆ?

Obsession: ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಯಶಸ್ವಿಯಾಗುತ್ತವೆ ಎಂಬ ನಂಬಿಕೆಯನ್ನು 'ಅಬ್ಸೆಶನ್' ಸಿನಿಮಾ ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸೈಕಲಾಜಿಕಲ್ ಹಾರರ್-ರೊಮ್ಯಾನ್ಸ್ ಥ್ರಿಲ್ಲರ್, ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.

Read Full Story

07:45 PM (IST) Jun 14

ಹೊಸದಾಗಿ ಮದುವೆಯಾಗಿರೋ ಹೆಣ್ಣುಮಗಳು 'ಗೂಗಲ್‌ ಸರ್ಚ್‌' ಮಾಡಿ ಕೇಳೋ ಪ್ರಶ್ನೆಗಳೇನು? ಈ ಸೀಕ್ರೆಟ್ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!

ಮದುವೆ ಎಂಬುದು ಹುಡುಗಿಯ ಪಾಲಿಗೆ ಎರಡನೇ ಜನ್ಮವಿದ್ದಂತೆ. ಅಲ್ಲಿಯವರೆಗೆ ತಂದೆ-ತಾಯಿಯ ಅಕ್ಕರೆಯಲ್ಲಿ ಬೆಳೆದ ಹುಡುಗಿ, ಮದುವೆಯಾದ ಮರುಕ್ಷಣವೇ ಹೊಸ ಮನೆ, ಹೊಸ ಜವಾಬ್ದಾರಿಗಳ ಲೋಕಕ್ಕೆ ಕಾಲಿಡುತ್ತಾಳೆ. ಇಂತಹ ಸಂದರ್ಭದಲ್ಲಿ ನವವಧುವಿನ ಬೆಸ್ಟ್ ಫ್ರೆಂಡ್ ಆಗಿರುವ ‘ಗೂಗಲ್’ನಲ್ಲಿ ಕೇಳುವ ಪ್ರಶ್ನೆಗಳು ಇವು.. 

Read Full Story

07:44 PM (IST) Jun 14

ಬೆಂಕಿ ವದಂತಿಗೆ ರೈಲಿನಿಂದ ಜಿಗಿದ ಪ್ರಯಾಣಿಕರ ಮೇಲೆ ಹರಿದ ಮತ್ತೊಂದು ಟ್ರೈನ್, ಹಲವರಿಗೆ ಗಾಯ

ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವದಂತಿಯಿಂದ ಹಲವರು ರೈಲಿನಿಂದ ಜಿಗಿದಿದ್ದಾರೆ. ದುರಂತ ಎಂದರೆ ಪಕ್ಕದ ಟ್ರಾಕ್‌ನಲ್ಲಿ ಬಂದ ರೈಲು ಹರಿದು ನಾಲ್ವರು ಮೃತಪಟ್ಟರೆ, ಹಲವರು ಗಾಯಗೊಂಡ ಘಟನೆ ನಡೆದಿದೆ.

Read Full Story

07:23 PM (IST) Jun 14

Roja Selvamani - ಅನುಷ್ಕಾ ಶೆಟ್ಟಿ ಥರ ನಾನೂ ಮಾಡಬಲ್ಲೆ, ಆ ಸಿನಿಮಾಗಳು ಫ್ಲಾಪ್ ಆಗಿದ್ದೇ ಅದಕ್ಕೆ - ರೋಜಾ!

Roja ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ಅವರ ಸಿನಿಮಾಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ತಾನು ಆಗಲೇ ತಾಯಿಯ ಪಾತ್ರಗಳಿಗೆ ಸರಿಹೊಂದುವುದಿಲ್ಲ ಎಂದು ಹಲವರು ಹೇಳಿದ್ದಾಗಿ ರೋಜಾ ನೆನಪಿಸಿಕೊಂಡಿದ್ದಾರೆ.

Read Full Story

06:37 PM (IST) Jun 14

Highest Paid Actress - ನಯನತಾರಾ, ಸಮಂತಾ ಅಲ್ಲ - ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು?

2026ರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು Remuneration ಪಡೆಯುವ ನಟಿ ಯಾರು? ನಯನತಾರಾ, ಸಮಂತಾ, ತ್ರಿಶಾ ಅವರನ್ನೂ ಹಿಂದಿಕ್ಕಿ ಹೊಸ ನಟಿಯೊಬ್ಬರು ಮುಂಚೂಣಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆ ನಟಿ ಯಾರು?

Read Full Story

06:09 PM (IST) Jun 14

ಭಾರತದ ಈ ಸೆಲೆಬ್ರಿಟಿ ಬಳಿ 99 ಮನೆಗಳಿವೆ; ಆದರೆ ಈ VIP ವಾಸಿಸೋದು ಯಾವ ಮನೆಯಲ್ಲಿ ಗೊತ್ತಾ?

"ಬಹಳಷ್ಟು ಜನರು ತಮ್ಮ ಹಣವನ್ನು ಐಷಾರಾಮಿ ವಾಚ್‌ಗಳು ಅಥವಾ ಬಟ್ಟೆಗಳಂತಹ ಪರಿಕರಗಳ ಮೇಲೆ ವ್ಯರ್ಥ ಮಾಡುತ್ತಾರೆ. ಆದರೆ ಹಣವನ್ನು ಆಸ್ತಿ (Real Estate) ಮೇಲೆ ಹೂಡಿಕೆ ಮಾಡುವುದು ಬುದ್ಧಿವಂತಿಕೆ" ಎಂದು ಬಡತನದ ದಿನಗಳಿಂದ ಬಂದು ಇಂದು 99 ಆಸ್ತಿಗಳಿಗೆ ಮಾಲೀಕರಾಗಿರುವ ಈ ಸ್ಟಾರ್ ಸಲಹೆ ನೀಡಿದ್ದಾರೆ.

 

Read Full Story

05:58 PM (IST) Jun 14

ಪಾಕಿಸ್ತಾನ ವಿರುದ್ದ ಟಿ20 ಮಹಿಳಾ ವಿಶ್ವಕಪ್ ಹೋರಾಟಕ್ಕೆ ಸಂಭಾವ್ಯ ಭಾರತ ಪ್ಲೇಯಿಂಗ್ 11 ಪ್ರಕಟ

ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಂದು ಬಿಗ್ ಮ್ಯಾಚ್. ಭಾರತ ಹಾಗೂ ಪಾಕಿಸ್ತಾನದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಪಂದ್ಯ ಆರಂಭ ಎಷ್ಟು ಗಂಟೆಗೆ, ಎಲ್ಲಿ ಲೈವ್ ಲಭ್ಯ?

 

Read Full Story

05:54 PM (IST) Jun 14

Twinkle Khanna - ಅಪ್ಪ-ಅಮ್ಮನ ಬಗ್ಗೆ ಮ್ಯಾಗಝೀನ್‌ನಲ್ಲಿ ಬರ್ತಿದ್ದ ಸುದ್ದಿ ನೋಡಿ ಶಾಕ್ ಆಗ್ತಿದ್ದೆ - ನಟಿ ಟ್ವಿಂಕಲ್!

Twinkle Khanna: ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಹಳೆಯ ಸಂದರ್ಶನವೊಂದು ಈಗ ಸಖತ್ ವೈರಲ್ ಆಗಿದೆ.

Read Full Story

05:54 PM (IST) Jun 14

ರೈಲ್ವೆಯಿಂದ ಬಂಪರ್​ - ವೀಕೆಂಡ್​ನಲ್ಲಿ 110 ರೂ.ಗೆ ಚಿಕ್ಕಮಗಳೂರು ಪ್ರವಾಸ- ಐದು ಜಿಲ್ಲೆಗಳಲ್ಲಿ ಸ್ಟಾಪ್​

ರೈಲ್ವೆ ಇಲಾಖೆಯು ಜೂನ್ 20 ಮತ್ತು 21 ರಂದು ಹುಬ್ಬಳ್ಳಿಯಿಂದ ಚಿಕ್ಕಮಗಳೂರಿಗೆ ವಿಶೇಷ ವಾರಾಂತ್ಯದ ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಹಾವೇರಿ, ದಾವಣಗೆರೆ, ಬೀರೂರು ಮುಂತಾದ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಐದು ಜಿಲ್ಲೆಗಳ ಪ್ರವಾಸಿಗರಿಗೆ ಅನುಕೂಲವಾಗಲಿದೆ.
Read Full Story

05:34 PM (IST) Jun 14

Rashmika Mandanna - ರಶ್ಮಿಕಾ ಸಿನಿಮಾಗೆ ಸಿಕ್ತು 'A' ಸರ್ಟಿಫಿಕೇಟ್ - 'ಕಾಕ್ಟೇಲ್ 2' ವಿಶೇಷತೆ ಏನು?

ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'Cocktail 2 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಸಿಕ್ಕಿದೆ. ಇದು ಕೃತಿ ಸನೋನ್ ಅವರ 12 ವರ್ಷಗಳ ವೃತ್ತಿಜೀವನದ ಮೊದಲ 'A' ರೇಟೆಡ್ ಸಿನಿಮಾ ಎಂಬುದು ವಿಶೇಷ.

Read Full Story

05:30 PM (IST) Jun 14

ಐವರು ಭಾರತೀಯ ಸೇನಾಧಿಕಾರಿಗಳ ಬಲಿಪಡೆದ ವಿಮಾನ ಅಪಘಾತದ ಅಂತಿಮ ಕ್ಷಣದ ದೃಶ್ಯ ಬಹಿರಂಗ

ಅಸ್ಸಾಂನ ಜೊರ್ಹಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಐಎಎಫ್ ವಿಮಾನ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಈ ಘಟನೆಯ ಅಂತಿಮ ಕ್ಷಣದ ದೃಶ್ಯ ಬಹಿರಂಗವಾಗಿದೆ.ಯಶಸ್ವಿಯಾಗಿ ಲ್ಯಾಂಡಿಂಗ್ ಆದ ವಿಮಾನ ರನ್‌ವೇನಲ್ಲಿ ಜಾರಿದ್ದೇಕೆ?

 

Read Full Story

05:09 PM (IST) Jun 14

ಶಿಲ್ಪಾ ಶೆಟ್ಟಿ ನಿಜವಾದ ಹೆಸರು ಇದಲ್ಲ, ಬೇರೆ.. ಈ ಕಾರಣಕ್ಕೆ ಹೆಸರು ಬದಲಾಯ್ತು; ತಕ್ಷಣ ಆಗಿದ್ದೇನು ಗೊತ್ತಾ?

ಶಿಲ್ಪಾ ಶೆಟ್ಟಿ ಅವರ ಐಷಾರಾಮಿ ಜೀವನಕ್ಕೆ ಸಾಕ್ಷಿ ಅವರ ಮುಂಬೈನ ಮನೆ. ಜುಹು ಬೀಚ್ ಎದುರಿಗೇ ಇರುವ ಇವರ ಬಂಗಲೆಯ ಹೆಸರು 'ಕಿನಾರಾ'. ಸಮುದ್ರದ ಅಲೆಗಳನ್ನು ಮನೆಯ ಕಿಟಕಿಗಳಿಂದಲೇ ಸವಿಯಬಹುದಾದ ಈ ಮನೆಯ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ!

Read Full Story

05:01 PM (IST) Jun 14

Sharvari Wagh - ಬಾಲಿವುಡ್‌ನ ಈ ಯುವ ನಟಿ ಮಾಜಿ ಸಿಎಂ ಮೊಮ್ಮಗಳು ಅನ್ನೋದು ಗೊತ್ತಿತ್ತಾ?

Sharvari Wagh: ಆಲಿಯಾ ಭಟ್ ಜೊತೆ 'ಆಲ್ಫಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಶರ್ವರಿ ವಾಘ್‌ಗೆ ಇಂದು 29ನೇ ಹುಟ್ಟುಹಬ್ಬ. ಈ ನಟಿಯ ಬಗ್ಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸುವ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.

Read Full Story

04:34 PM (IST) Jun 14

Gautami Tadimalla - ಬಿಜೆಪಿ ಬಳಿಕ ಎಐಎಡಿಎಂಕೆಗೂ ಗುಡ್‌ಬೈ - ಹಿರಿಯ ನಟಿ ಗೌತಮಿ ಹಠಾತ್ ರಾಜೀನಾಮೆ ಯಾಕೆ?

ಹಿರಿಯ ನಟಿ Gautami ಅವರು ಎಐಎಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ತೊರೆದು ಅವರು ಎಐಎಡಿಎಂಕೆ ಸೇರಿದ್ದರು. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Read Full Story

04:27 PM (IST) Jun 14

'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​ - ವಯನಾಡಿನ ಸುಂದರಿ ಸಿಕ್ಕಿಬಿದ್ದದ್ದೇ ರೋಚಕ

'ಮಿಸಸ್​ ಕೇರಳ' ಸ್ಪರ್ಧೆಯ ರನ್ನರ್​ ಅಪ್​ ಹಾಗೂ 'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಿದ್ದ ಮಾಡೆಲ್ ಹರ್ಷಾ ಸನ್ನಿ, ಮುಂಬೈ ವಿಮಾನ ನಿಲ್ದಾಣದಲ್ಲಿ 118 ಕೋಟಿ ಮೌಲ್ಯದ ಡ್ರಗ್ಸ್​ ಸಮೇತ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕಾಕ್‌ನಿಂದ ಬಂದ ಆಕೆಯ ಬ್ಯಾಗ್‌ನಲ್ಲಿ 11.824 ಕೆ.ಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

04:19 PM (IST) Jun 14

Renu Sudhi - 'ನನಗಾಗಿ ಪ್ರಾರ್ಥಿಸಿ' - ಕ್ಯಾನ್ಸರ್ ಬಗ್ಗೆ ಮನಬಿಚ್ಚಿ ಮಾತನಾಡಿದ ಸೋಶಿಯಲ್ ಮೀಡಿಯಾ ಸ್ಟಾರ್!

Renu Sudhi: ರೇಣು ಸುಧಿ ತಮಗೆ ಕ್ಯಾನ್ಸರ್ ಇರುವುದನ್ನು ಮೊದಲ ಬಾರಿಗೆ ನಿನ್ನೆ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ.

Read Full Story

03:50 PM (IST) Jun 14

ಬರೋಬ್ಬರಿ 39 ವರ್ಷ BJPಗೆ ಅಂಟಿಕೊಂಡಿದ್ದ 2 ನಟರು ಇದೀಗ ವಿಜಯ್ TVKಗೆ ಜಂಪ್!

ಈಗಾಗಲೇ ಎಐಎಡಿಎಂಕೆ ಮಾಜಿ ಸಚಿವರಾದ ಕಡಂಬೂರ್ ರಾಜು ಮತ್ತು ಉಡುಮಲೈ ರಾಧಾಕೃಷ್ಣನ್ ಅವರಂತಹ ಪ್ರಭಾವಿ ನಾಯಕರು ವಿಜಯ್ ಪಕ್ಷದತ್ತ ಒಲವು ತೋರುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಿರಲಿ, ಈ ಇಬ್ಬರು ನಟರು ಯಾರು ನೋಡಿ..

Read Full Story

03:32 PM (IST) Jun 14

12 ವರ್ಷದಿಂದ ಕೂತಿಲ್ಲ, ಮಲಗಿಲ್ಲ! ಶಿವನ ದರ್ಶನಕ್ಕಾಗಿ ನಿಂತಲ್ಲೇ ತಪಸ್ಸು ಮಾಡ್ತಿರೋ 'ಖರೇಶ್ವರಿ ಬಾಬಾ'

Standing Baba Dulal Giri Ji Maharaj: ದೂಲಾಲ್ ಗಿರಿ ಜಿ ಮಹಾರಾಜ್ ಎಂಬ ಹಿಂದೂ ತಪಸ್ವಿ (ನಾಗಾ ಸಾಧು / ಖರೇಶ್ವರಿ) ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ. ಭಗವಂತನ ಸಾಕ್ಷಾತ್ಕಾರ ಅಥವಾ ದೇವರನ್ನು ನೋಡಬೇಕು ಎನ್ನುವ ಕಾರಣಕ್ಕೆ ನಿಂತಿದ್ದಾರಂತೆ. 

Read Full Story

03:21 PM (IST) Jun 14

ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ, ಹಿಂದೂ ಸಂಘಟನೆಗಳ ಪ್ರತಿಭಟನೆಯಿಂದ ಪರಿಸ್ಥಿತಿ ಉದ್ವಿಘ್ನ

ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆಯಾಗಿದೆ. ಮನೆಗೆ ನುಗ್ಗಿ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಈ ದಾಳಿಯಲ್ಲಿ ಮುಖಂಡನ ಸಹೋದರ,ಸಹೋದರಿ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

01:35 PM (IST) Jun 14

ರಾಜಕೀಯ ಎಂಟ್ರಿ ಸುಳಿವು ಕೊಟ್ಟ ರಾಘವ; ವಿಜಯ್‌ ಬಿಟ್ಟು ಅಣ್ಣಾಮಲೈ ಜೊತೆ ಹೋಗ್ತಾರಾ?

ನಟ ರಾಘವ ಲಾರೆನ್ಸ್ ರಾಜಕೀಯ ಪ್ರವೇಶ ಘೋಷಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಅವರು ಅಣ್ಣಾಮಲೈ ಅವರ ಹೊಸ ಸಂಘಟನೆ 'We The Leaders' ಸೇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಈ ಬೆಳವಣಿಗೆಯ ರಾಜಕೀಯ ಮಹತ್ವವನ್ನು ಇಲ್ಲಿ ಚರ್ಚಿಸಲಾಗಿದೆ.
Read Full Story

12:59 PM (IST) Jun 14

ಭಾರತದಂತೆ ಅಮೆರಿಕಾದಲ್ಲಿ LPG ಸಿಲಿಂಡರ್ ಬಳಸಲ್ಲ! ಹಾಗಾದ್ರೆ ಅಡುಗೆ ಮಾಡೋದು ಹೇಗೆ?

ಭಾರತದಲ್ಲಿ ನಾವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್‌ ಬುಕ್ ಮಾಡುವ ಟೆನ್ಷನ್‌ನಲ್ಲಿರುತ್ತೇವೆ. ಆದರೆ ಅಮೆರಿಕದಲ್ಲಿ ಈ ಚಿಂತೆಯೇ ಇಲ್ಲವಂತೆ. ಅಲ್ಲಿನ ಜನ ಸಿಲಿಂಡರ್‌ಗಳನ್ನೇ ನೋಡುವುದಿಲ್ಲವಂತೆ. ಹಾಗಿದ್ರೆ, ಅವರ ಮನೆಗಳಿಗೆ ಗ್ಯಾಸ್ ಹೇಗೆ ಪೂರೈಕೆಯಾಗುತ್ತದೆ? ಈ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Read Full Story

11:58 AM (IST) Jun 14

ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!

ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಅವರಲ್ಲ, ಇವರು..!

Read Full Story

11:55 AM (IST) Jun 14

ತಿರುಮಲ ಬಾಗಿಲು ತೆರೆದಾಗ ಅರ್ಚಕರಿಗಿಂತ ಮೊದಲು ದರ್ಶನ ಪಡೆಯುವ 'ಆ' ವ್ಯಕ್ತಿ ಯಾರು?

ತಿರುಮಲ ತಿರುಪತಿ ದೇವಸ್ಥಾನದ ಬಾಗಿಲು ತೆರೆದ ನಂತರ ಗರ್ಭಗುಡಿ ಪ್ರವೇಶಿಸುವ ಮೊದಲ ವ್ಯಕ್ತಿ ಯಾರೆಂದು ನಿಮಗೆ ತಿಳಿದಿದೆಯೇ? ಅರ್ಚಕರಿಗಿಂತ ಮುಂಚೆಯೇ ಸ್ವಾಮಿಯ ದರ್ಶನ ಪಡೆಯುವ ಸೌಭಾಗ್ಯ ಆ ವ್ಯಕ್ತಿಗೆ ಸೇರಿದ್ದು. ಶತಮಾನಗಳಷ್ಟು ಹಳೆಯದಾದ ಈ ಅದ್ಭುತ ರಹಸ್ಯದ ಮಾಹಿತಿ ಇಲ್ಲಿದೆ.
Read Full Story

11:08 AM (IST) Jun 14

ಪೊಲೀಸ್ ಪರೀಕ್ಷೆ ಬರೆಯಲು ಹೊರಟ ಅಭ್ಯರ್ಥಿಗಳಿಂದ ರೈಲಿನ ಮೇಲೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು

ಬಿಹಾರ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ಅಭ್ಯರ್ಥಿಗಳು ಪ್ರಯಾಣ ವ್ಯವಸ್ಥೆ ಇಲ್ಲವೆಂದು ಪಾಟಲಿಪುತ್ರ ನಿಲ್ದಾಣದಲ್ಲಿ ಪ್ರತಿಭಟಿಸಿದರು. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಕಲ್ಲು ತೂರಾಟ, ರೈಲು ಹಾನಿ ಸಂಭವಿಸಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.
Read Full Story

10:29 AM (IST) Jun 14

Mobile Tower Stolen - ಮೊಬೈಲ್‌ ಅಲ್ರೀ.. 40 ಅಡಿ ಟವರ್‌ ಕದ್ದ ಕಳ್ಳರು! ಖಾಲಿ ಜಾಗ ನೋಡಿ ಎಲ್ರೂ ಕಂಗಾಲು!

How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್‌ ಕದಿಯಲು ಹೋಗಿ, ಪಾಸ್‌ಬುಕ್‌ ಪ್ರಿಂಟರ್‌ ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್‌ ಟವರ್‌ ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು.

 

Read Full Story

10:24 AM (IST) Jun 14

ಮಹಿಳಾ ಟಿ20 ವಿಶ್ವಕಪ್ - ಇಂದು ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್!

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದ್ದು, ದೊಡ್ಡ ಅಂತರದ ಜಯದೊಂದಿಗೆ ಶುಭಾರಂಭ ಮಾಡುವ ಗುರಿ ಹೊಂದಿದೆ.
Read Full Story

09:58 AM (IST) Jun 14

ಗರ್ಭಿಣಿ ತಾಯಿಗೆ ವಿಮಾನವೇರಲು ನಿರಾಕರಿಸಿದ್ದರಿಂದ ಅಮೆರಿಕದಲ್ಲೇ ಹುಟ್ಟಿದ್ದವ ಈಗ ವಿಶ್ವಕಪ್‌ನ ಸ್ಟಾರ್‌!

ನೈಜೀರಿಯನ್ ಮೂಲದ ಫೊಲಾರಿನ್‌ ಬಾಲೋಗನ್‌, 25 ವರ್ಷಗಳ ಹಿಂದೆ ಅವರ ಗರ್ಭಿಣಿ ತಾಯಿಗೆ ಅಮೆರಿಕದಿಂದ ಲಂಡನ್‌ಗೆ ತೆರಳುವ ವಿಮಾನವನ್ನು ನಿರಾಕರಿಸಿದ್ದರಿಂದ ಆಕಸ್ಮಿಕವಾಗಿ ಅಮೆರಿಕದಲ್ಲಿ ಜನಿಸಿದರು. ಲಂಡನ್‌ನಲ್ಲಿ ಬೆಳೆದು, ಫುಟ್ಬಾಲ್ ಪಳಗಿದ ಬಾಲೋಗನ್‌, ಇದೀಗ ವಿಶ್ವಕಪ್‌ನಲ್ಲಿ ಅಮೆರಿಕ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ.
Read Full Story

09:56 AM (IST) Jun 14

demographic changes - ಗಡಿ ಪ್ರದೇಶಗಳಿಗೆ ಭೇಟಿನೀಡಿ ಜನಸಂಖ್ಯಾ ಬದಲು ಪರಿಶೀಲಿಸಲು ಅಮಿತ್ ಶಾ ಮಹತ್ವದ ಆದೇಶ!

ಭಾರತದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ವಿವರವಾದ ಅಧ್ಯಯನ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಗೆ ನಿರ್ದೇಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶರ ನೇತೃತ್ವದ ಈ ಸಮಿತಿಯು, ಅಕ್ರಮ ವಲಸೆಯಂತಹ ಅಂಶಗಳ ಬಗ್ಗೆಯೂ ತನಿಖೆ ನಡೆಸಲಿದೆ.
Read Full Story

09:07 AM (IST) Jun 14

ಧರ್ಮಶಾಲಾದಲ್ಲಿ ರನ್ ಮಳೆಯಲ್ಲಿ ಭಾರತ ಜಯಭೇರಿ! ರೋಹಿತ್ ಅಪರೂಪದ ದಾಖಲೆ

ಮಳೆಬಾಧಿತ 25 ಓವರ್‌ಗಳ ಪಂದ್ಯದಲ್ಲಿ, ರಹ್ಮಾನುಲ್ಲಾ ಗುರ್ಬಾಜ್ ಅವರ ಶತಕದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ಭಾರತ 7 ವಿಕೆಟ್‌ಗಳಿಂದ ಮಣಿಸಿತು. ಶುಭ್‌ಮನ್‌ ಗಿಲ್ ಅವರ ಅಜೇಯ 84 ಮತ್ತು ಕೆ.ಎಲ್. ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
Read Full Story

07:40 AM (IST) Jun 14

ಅಕ್ರಮ ವಲಸೆ ತಡೆಗೆ ಅಸ್ಸಾಂ ಸಿಎಂ ಮಾಸ್ಟರ್ ಪ್ಲಾನ್ - 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ಸ್ಥಗಿತ!

ಅಕ್ರಮ ವಲಸೆಗೆ ಕಡಿವಾಣ ಹಾಕುವ ಉದ್ದೇಶದಿಂದ ಅಸ್ಸಾಂ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಹೊಸ ಆಧಾರ್ ಕಾರ್ಡ್ ವಿತರಣೆಯನ್ನು ನಿರ್ಬಂಧಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಈ ನಿರ್ಧಾರದ ಪ್ರಕಾರ, ಇನ್ನು ಮುಂದೆ ಸರ್ಕಾರದ ವಿಶೇಷ ಅನುಮತಿ ಪಡೆದ ನಂತರವೇ ಆಧಾರ್ ನೀಡಲಾಗುತ್ತದೆ.

Read Full Story

07:17 AM (IST) Jun 14

ಸ್ಟ್ಯಾಂಡ್‌ಅಪ್ ಕಾಮಿಡಿಯಲ್ಲಿ ಪುರುಷ ಶವಗಳ ಬಗ್ಗೆ ಅಸಭ್ಯ ಹೇಳಿಕೆ; ವೈದ್ಯೆ ಸೆಜಲ್ ಪವಾರ್‌ಗೆ ಕಡ್ಡಾಯ ರಜೆ ಶಾಕ್ (ವಿಡಿಯೋ)

ಸ್ಟ್ಯಾಂಡ್-ಅಪ್ ಕಾಮಿಡಿ ಶೋ(Stand-up comedy show)ನಲ್ಲಿ ಪುರುಷ ಶವಗಳ(Male corpses) ಕುರಿತು ಅಸಭ್ಯವಾಗಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್‌ ಪವಾರ್‌(Sejal pawar)ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ. ಈ ವಿವಾದ ಭಾರಿ ಆಕ್ರೋಶಕ್ಕೆ ಕಾರಣವಾದ ನಂತರ, ಮುಂಬೈನ ಕೆಇಎಂ ಆಸ್ಪತ್ರೆ ಈ ಕ್ರಮ ಕೈಗೊಂಡಿದೆ. 

Read Full Story

More Trending News