MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Uttara Kannada

ಉತ್ತರ ಕನ್ನಡ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಕುಮಟಾದಿಂದ ತಿರುಪತಿಗೆ 76ರ ವೃದ್ಧನ 800 ಕಿ.ಮೀ. ಪಾದಯಾತ್ರೆ: ಭಕ್ತಿಗೆ ವಯಸ್ಸು ಅಡ್ಡಿಯಲ್ಲ!
ಕುಮಟಾದಿಂದ ತಿರುಪತಿಗೆ 76ರ ವೃದ್ಧನ 800 ಕಿ.ಮೀ. ಪಾದಯಾತ್ರೆ: ಭಕ್ತಿಗೆ ವಯಸ್ಸು ಅಡ್ಡಿಯಲ್ಲ!
ಕಾರವಾರ ಕಾರಾಗೃಹಕ್ಕೆ ಕರೆತರುತ್ತಿದ್ದ ಆರೋಪಿ ಕಾರಿನಿಂದ ಜಿಗಿದು ಪರಾರಿ, ಭಟ್ಕಳದಲ್ಲಿ ಬಂಧನ
ಕಾರವಾರ ಕಾರಾಗೃಹಕ್ಕೆ ಕರೆತರುತ್ತಿದ್ದ ಆರೋಪಿ ಕಾರಿನಿಂದ ಜಿಗಿದು ಪರಾರಿ, ಭಟ್ಕಳದಲ್ಲಿ ಬಂಧನ
ಕಾರವಾರ ಕೋಆಪರೇಟೀವ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಬಿಐ, ಠೇವಣಿದಾರರ ಕತೆ?
ಕಾರವಾರ ಕೋಆಪರೇಟೀವ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ಆರ್‌ಬಿಐ, ಠೇವಣಿದಾರರ ಕತೆ?
ಭಾರಿ ಮಳೆಯಿಂದ 2 ಜಿಲ್ಲೆಯ ಶಾಲಾ ಕಾಲೇಜಿಗೆ ಶನಿವಾರ ರಜೆ, ಹಲೆವೆಡೆ ರೆಡ್ ಅಲರ್ಟ್
ಭಾರಿ ಮಳೆಯಿಂದ 2 ಜಿಲ್ಲೆಯ ಶಾಲಾ ಕಾಲೇಜಿಗೆ ಶನಿವಾರ ರಜೆ, ಹಲೆವೆಡೆ ರೆಡ್ ಅಲರ್ಟ್
ಕಾರವಾರ, ಉತ್ತರಕನ್ನಡದಲ್ಲಿ ಇಂದು ರಾತ್ರಿಯಿಂದಲೇ ರೆಡ್ ಅಲರ್ಟ್: ಭಾರೀ ಮಳೆ, ಗಂಟೆಗೆ 35-45 ಕಿಮೀ ವೇಗದಲ್ಲಿ  ಗಾಳಿ ಎಚ್ಚರ!
ಕಾರವಾರ, ಉತ್ತರಕನ್ನಡದಲ್ಲಿ ಇಂದು ರಾತ್ರಿಯಿಂದಲೇ ರೆಡ್ ಅಲರ್ಟ್: ಭಾರೀ ಮಳೆ, ಗಂಟೆಗೆ 35-45 ಕಿಮೀ ವೇಗದಲ್ಲಿ ಗಾಳಿ ಎಚ್ಚರ!
ಕಾರವಾರ: ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು
ಕಾರವಾರ: ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು
ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸದ ಆಸೆ ತೋರಿಸಿ ₹3 ಲಕ್ಷ ಉಂಡೇನಾಮ; ಆರೋಪಿಗೆ ತೀವ್ರ ಶೋಧಜುಲೈ 18ರಂದು ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ! ಭಟ್ಕಳ ಪೊಲೀಸರ ಕ್ರಮಕ್ಕೆ ಮೆಚ್ಚುಗೆ, ಏನಿದು ಪ್ರಕರಣ?ಭೂಕುಸಿತ, ಕಡಲ್ಕೊರೆತ ತಡೆಗೆ ₹800 ಕೋಟಿ ಅನುದಾನ: ಸಚಿವ ಕೃಷ್ಣ ಬೈರೇಗೌಡ'ಟೆನ್ಶನ್‌ ಕಮ್ಮಿಯಾಗೋಕೆ ರೂಮ್‌ ಮಾಡ್ತೀನಿ, ಬಾ..' ; ಶಿರಸಿ ಮಹಿಳೆಗೆ ಕಿರುಕುಳ ಕೊಟ್ಟ ಕುಂದಾಪುರದ ವ್ಯಕ್ತಿ ಬಂಧನ!

ಇನ್ನಷ್ಟು ಸುದ್ದಿ

ಫೈರ್‌ಬ್ರಾಂಡ್ ನಾಯಕ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ! ದೂರು ದಾಖಲು
ಫೈರ್‌ಬ್ರಾಂಡ್ ನಾಯಕ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ! ದೂರು ದಾಖಲು
ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಂತ್ರಿಕ ಸಹಾಯದಿಂದ ತನಿಖೆ ನಡೆಯುತ್ತಿದೆ. ಹೆಗಡೆ ಅವರಿಗೆ ಹಿಂದೆಯೂ ಬೆದರಿಕೆಗಳು ಬಂದಿದ್ದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕಾರವಾರ: ಹಣದ ವಿಚಾರಕ್ಕೆ ಗಲಾಟೆ, ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಚಾಕು ಇರಿದ ಪಾಪಿ
ಕಾರವಾರ: ಹಣದ ವಿಚಾರಕ್ಕೆ ಗಲಾಟೆ, ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಚಾಕು ಇರಿದ ಪಾಪಿ
ಹಳಿಯಾಳದಲ್ಲಿ ಹಣಕಾಸಿನ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಒಬ್ಬರಿಗೆ ಚಾಕು ಇರಿದ ಘಟನೆ ನಡೆದಿದೆ. ಗಾಯಾಳುವನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Uttara Kannada: ಕುತ್ತಿಗೆಗೆ ಚೂಡಿದಾರದ ವೇಲು ಸಿಲುಕಿ ಬಾಲಕಿ ಸಾವು!
Uttara Kannada: ಕುತ್ತಿಗೆಗೆ ಚೂಡಿದಾರದ ವೇಲು ಸಿಲುಕಿ ಬಾಲಕಿ ಸಾವು!
ಭಟ್ಕಳ ತಾಲೂಕಿನ ತೆರ್ನಮಕ್ಕಿಯಲ್ಲಿ ಜೋಕಾಲಿ ಆಟವಾಡುತ್ತಿದ್ದ 12 ವರ್ಷದ ಬಾಲಕಿ ಕುತ್ತಿಗೆಗೆ ವೇಲು ಸಿಲುಕಿ ಸಾವನ್ನಪ್ಪಿದ್ದಾಳೆ. ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!
ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!

ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಚಪ್ಪಲಿ ಏಟು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯವನ್ನು ಶ್ಲಾಘಿಸಲಾಗುತ್ತಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ..

ಗೋಕರ್ಣದ ಗುಹೆಯಲ್ಲಿ ರಷ್ಯನ್ ಮಹಿಳೆ: ಪತಿ ಹೇಳಿದ್ದೇನು?
ಗೋಕರ್ಣದ ಗುಹೆಯಲ್ಲಿ ರಷ್ಯನ್ ಮಹಿಳೆ: ಪತಿ ಹೇಳಿದ್ದೇನು?

ಗೋಕರ್ಣದಲ್ಲಿ ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯನ್ ಮೂಲದ ವಿದೇಶಿ ಮಹಿಳೆಯ ಪತಿ ಈಗ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ.

24 ಗಂಟೆಯಲ್ಲಿ ಭಟ್ಕಳ ನಾಶ, ಕಣ್ಣನ್‌ ಹೆಸರಲ್ಲಿಈ-ಮೇಲ್‌ ಕಳಿಸಿದ್ದ ನಿತಿನ್‌ ಶರ್ಮಾ aka ಖಾಲಿದ್‌ ಬಂಧನ!
24 ಗಂಟೆಯಲ್ಲಿ ಭಟ್ಕಳ ನಾಶ, ಕಣ್ಣನ್‌ ಹೆಸರಲ್ಲಿಈ-ಮೇಲ್‌ ಕಳಿಸಿದ್ದ ನಿತಿನ್‌ ಶರ್ಮಾ aka ಖಾಲಿದ್‌ ಬಂಧನ!

ಭಟ್ಕಳದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. 

ಮೂಲವ್ಯಾದಿಯಿಂದ ಬೇಸತ್ತು ವ್ಯಕ್ತಿಯೊಬ್ಬ ಡ್ಯಾಂಗೆ ಜಿಗಿದು ಸಾವಿಗೆ ಶರಣು!
ಮೂಲವ್ಯಾದಿಯಿಂದ ಬೇಸತ್ತು ವ್ಯಕ್ತಿಯೊಬ್ಬ ಡ್ಯಾಂಗೆ ಜಿಗಿದು ಸಾವಿಗೆ ಶರಣು!
ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾನಗಲ್ ತಾಲೂಕಿನ ಮನೋಹರ ಬಪ್ಪಣ್ಣ ಸಂಕಪಾಳೆ (55) ಮೂಲವ್ಯಾಧಿಯಿಂದ ಬಳಲುತ್ತಿದ್ದು, ಮನನೊಂದು ಜಲಾಶಯಕ್ಕೆ ಹಾರಿದ್ದಾರೆ.
ಸಾಲ ತೀರಿಸಲು ₹3 ಲಕ್ಷಕ್ಕೆ  20 ದಿನದ ಮಗುವನ್ನೇ ಮಾರಿದ ದಂಪತಿ!
ಸಾಲ ತೀರಿಸಲು ₹3 ಲಕ್ಷಕ್ಕೆ 20 ದಿನದ ಮಗುವನ್ನೇ ಮಾರಿದ ದಂಪತಿ!
ದಾಂಡೇಲಿಯಲ್ಲಿ ಸಾಲದ ಭಾರದಿಂದಾಗಿ ದಂಪತಿಯೊಬ್ಬರು ತಮ್ಮ 20 ದಿನದ ಮಗುವನ್ನು ₹3 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಮಗುವಿನ ಪೋಷಕರು ನಾಪತ್ತೆಯಾಗಿದ್ದಾರೆ.
ಗುಹೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆ: ಪತ್ತೆ ಹಚ್ಚಿ ರಕ್ಷಿಸಿದ ಗೋಕರ್ಣ ಪೊಲೀಸರು
ಗುಹೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆ: ಪತ್ತೆ ಹಚ್ಚಿ ರಕ್ಷಿಸಿದ ಗೋಕರ್ಣ ಪೊಲೀಸರು

ಜಿಲ್ಲೆಯ ಗೋಕರ್ಣದ ಕಾಡಿನ ಮಧ್ಯ ಗುಡ್ಡದ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ 40 ವರ್ಷದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ.

ಶ್ರೀಮಠದ ಪರಿವಾರಕ್ಕೆ ವಾರ್ಷಿಕ ₹6 ಲಕ್ಷದವರೆಗೆ ಅನುಗ್ರಹ: ರಾಘವೇಶ್ವರ ಭಾರತೀ ಸ್ವಾಮೀಜಿ
ಶ್ರೀಮಠದ ಪರಿವಾರಕ್ಕೆ ವಾರ್ಷಿಕ ₹6 ಲಕ್ಷದವರೆಗೆ ಅನುಗ್ರಹ: ರಾಘವೇಶ್ವರ ಭಾರತೀ ಸ್ವಾಮೀಜಿ
ರಾಘವೇಶ್ವರ ಭಾರತೀ ಸ್ವಾಮೀಜಿಗಳು ಶ್ರೀಮಠದ ಪರಿವಾರದ ಸೇವೆಯನ್ನು ಶ್ಲಾಘಿಸಿ, ಸೈನಿಕರಂತೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಪರಿವಾರದವರಿಗೆ ವಾರ್ಷಿಕ ₹೩ ರಿಂದ ₹೬ ಲಕ್ಷದವರೆಗೆ ಅನುಗ್ರಹ ನೀಡುವುದಾಗಿ ಘೋಷಿಸಿದ್ದಾರೆ. ಪರಿವಾರದವರ ತ್ಯಾಗ ಮತ್ತು ಸಮರ್ಪಣೆಯನ್ನು ಸಮಾಜ ಗುರುತಿಸಬೇಕು ಎಂದು ಕರೆ ನೀಡಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 247
  • 248
  • 249
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved